ಬಿಜೆಪಿಯ ಭರ್ಜರಿ ಗೆಲುವಿನ ನಂತರ ದೇಶದಲ್ಲಿ ಅಶಾಂತಿ ಸೃಷ್ಟಿಸಲು ಭಾರಿ ಷಡ್ಯಂತ್ರ.??!!
ಹೀಗೊಂದು ಅನುಮಾನ ದಟ್ಟವಾಗಿ ಕಾಡುತ್ತಿದೆ... ಬಿಜೆಪಿಯ ಭಾರಿ ವಿಜಯವನ್ನು, ಪ್ರಧಾನಿ ಮೋದಿಯವರ ಜನಪ್ರಿಯತೆಯ ಅಲೆಯನ್ನು ಸುಲಭದಲ್ಲಿ ಅರಗಿಸಿಕೊಳ್ಳಲಾಗದ ಸೆಕ್ಯುಲರ್ ಮತ್ತು ಎಡಪಂಥೀಯ ಶಕ್ತಿಗಳು ದೇಶಾದ್ಯಂತ ಅಶಾಂತಿ ಸೃಷ್ಟಿಸಲು ಭಾರೀ ಷಡ್ಯಂತ್ರವೊಂದನ್ನು ಹೆಣೆಯುತ್ತಿದೆಯೇ..? ನೋಟ್ ರದ್ದತಿಯ ನಂತರವೂ ಜನ ಚುನಾವಣೆಗಳಲ್ಲಿ ಬಿಜೆಪಿಯನ್ನು ದೊಡ್ಡ ಮಟ್ಟದಲ್ಲಿ ಬೆಂಬಲಿಸಿದ್ದು. ಅದರಲ್ಲೂ ಉತ್ತರಪ್ರದೇಶದ ಚುನಾವಣೆಯಲ್ಲಿ ಮುಸ್ಲಿಂ ಬಾಹುಳ್ಯವಿರುವ ಕಡೆಯಲ್ಲೂ ಮೋದಿ ಮ್ಯಾಜಿಕ್ ನಡೆದು ಬಿಜೆಪಿ ಉಮೇದುವಾರರು ಗೆದ್ದದ್ದು, ಇದನ್ನೆಲ್ಲಾ ಸಹಿಸಿಕೊಳ್ಳಲಾಗದೆ, ಮೋದಿ ಅಲೆಯನ್ನು ಎದುರಿಸುವುದು ಹೇಗೆಂದೇ ತಿಳಿಯದೆ ತಿಣುಕಾಡುತ್ತಿರುವ ಪ್ರತಿಪಕ್ಷಗಳು, ಮುಂಬರುವ ಗುಜರಾತ್ ಮತ್ತು ಕರ್ನಾಟಕ ಚುನಾವಣೆಯ ಮೊದಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿಯವರ ಮಾನ ಕಳೆಯುವ, ಆ ಮೂಲಕ ಬಿಜೆಪಿಯನ್ನು ದೇಶೀಯವಾಗಿ ಮಟ್ಟಹಾಕುವ ಭಾರಿ ಕುತಂತ್ರವನ್ನು ಮಾಡುತ್ತಿದೆಯಾ..? ಇದರ ಮೊದಲ ಹೆಜ್ಜೆಯಾಗಿ ಬಂಗಾಳ, ಕೇರಳ, ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರಗಳು ದೊಡ್ಡ ಮಟ್ಟದಲ್ಲೇ ನಡೆಯುವ ಸಂಭವವಿದೆಯಾ..? ಸೂಚನೆಗಳಂತೂ ಸ್ಪಷ್ಟವಾಗಿ ಕಾಣಿಸತೊಡಗಿವೆ..!
ಬಂಗಾಳದ ಮಮತಾ ಉತ್ತರಪ್ರದೇಶ ಚುನಾವಣೆಯ ನಂತರ ಒಂದೇ ಒಂದು ಶಬ್ದವನ್ನೂ ಆಡಿಲ್ಲ. ಮೋದಿಯವರು ಸ್ವತಃ ಪಂಜಾಬಿನ ಅಮರಿಂದರ್ ಸಿಂಗ್ ಅವರನ್ನು ಅಭಿನಂದಿಸಿದ್ದಾರೆ...ಕಾಂಗ್ರೆಸ್ ನಾಯಕ ಚಿದಂಬರಂ ಮೋದಿಯ ಪ್ರಭಾವವನ್ನು ಒಪ್ಪಿದ್ದಾರೆ... ಉಮರ್ ಅಬ್ದುಲ್ಲಾ ಕೂಡ ಮೋದಿಯೆದುರು ಯಾರ ಆಟವೂ ನಡೆಯೋದಿಲ್ಲ ಅಂತ ಹೇಳಿಬಿಟ್ಟಿದ್ದಾರೆ.. ಆದರೆ ಮಮತಾ ಬಿಜೆಪಿ ಗೆಲುವನ್ನು ಅಭಿನಂದಿಸುವ ಗೋಜಿಗೆ ಹೋಗಿಲ್ಲ,
ಮಮತಾ ಮತ್ತು ಅವರಿಗೂ ಹಿಂದಿದ್ದ ಕಮ್ಯುನಿಸ್ಟರ ಮುಸ್ಲಿಂ ಪ್ರೇಮ ಇವತ್ತು ಬಂಗಾಳವನ್ನು ಯಾವ ಪರಿಸ್ಥಿತಿಗೆ ತಂದಿಟ್ಟಿದೆಯೆಂದರೆ... ಮಾಲ್ಡಾ, ಮುರ್ಶಿದಾಬಾದ್, ಉತ್ತರ ದಿನಾಜ್ಪುರ್ ಜಿಲ್ಲೆಗಳು ಮುಸ್ಲಿಮ್ ಮೆಜಾರಿಟಿ ಜಿಲ್ಲೆಗಳಾಗುತ್ತಿವೆ. . ಉತ್ತರ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳು, ನಾಡಿಯಾ, ಹೌರಾ, ಹೂಗ್ಲಿ, ಭೀರ್ ಭೂಮ್ ಮೊದಲಾದ ಜಿಲ್ಲೆಗಳಲ್ಲಿ ಮುಸ್ಲಿಂ ಪ್ರಾಬಲ್ಯ ಹೆಚ್ಚಿದೆ. ಆದ್ದರಿಂದ ಮಮತಾ ಅತಿಯಾದ ಮುಸ್ಲಿಂ ಓಲೈಕೆ ಮಾಡುತ್ತಿದ್ದಾರೆ. ಬಂಗಾಳದ ಶಾಲೆಗಳಲ್ಲಿ ಶತಮಾನಗಳಷ್ಟು ಹಿಂದಿನಿಂದಲೂ ಸರಸ್ವತಿ ಪೂಜೆಯನ್ನು ವಾರ್ಷಿಕವಾಗಿ ನಡೆಸಲಾಗುತ್ತಿದೆ. ಆದರೆ ಮಮತಾ ರಾಜ್ಯಭಾರದಲ್ಲಿ ಸರಸ್ವತಿ ಪೂಜೆಗೇ ಕುತ್ತು ಬಂದಿದೆ. ಮೊನ್ನೆ ಜನವರಿಯಲ್ಲಿ ಶಾಲೆಗಳಲ್ಲಿ ಸರಸ್ವತಿ ಪೂಜೆ ನಡೆಸದಂತೆ ರಾಜಾರ್ಹತ್ ಇಮಾಮ್ ಕೌನ್ಸಿಲ್ ಆಜ್ಞೆ ಹೊರಡಿಸಿತು. ಮಮತಾ ಎಂದಿನಂತೆ ಇಮಾಮರ ಬೆನ್ನಿಗೆ ನಿಂತು ಬಿಟ್ಟರು. ಇಮಾಮರು ಒಂದು ಹೆಜ್ಜೆ ಮುಂದೆಹೋಗಿ ಪ್ರವಾದಿ ಮುಹಮ್ಮದರ ಜನ್ಮ ದಿನಾಚರಣೆ "ಈದ್ ಮಿಲಾದ್" ಅನ್ನು ಶಾಲೆಗಳಲ್ಲಿ ಆಚರಿಸಬೇಕು, ಆದರೆ ಸರಸ್ವತಿ ಪೂಜೆ ಮಾತ್ರ ಬೇಡ ಅಂತ ಪಟ್ಟು ಹಿಡಿದರು... ಹಲವಾರು ಶಾಲೆಗಳಲ್ಲಿ ಗಲಭೆಗಳು ಭುಗಿಲೆದ್ದವು.. ಇಷ್ಟೇ ಅಲ್ಲ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜೊತೆಗೆ ಸಂಬಂಧ ಇದೆ ಎಂಬ ಕುಂಟು ನೆಪ ಮುಂದೆ ಮಾಡಿ ಮಮತಾ ರಾಜ್ಯದ ನೂರಾ ಇಪ್ಪತ್ತೈದು ಶಾಲೆಗಳನ್ನೇ ಮುಚ್ಚಲು ಹೊರಟಿದ್ದಾರೆ. ಮಾಲ್ಡಾದ ಖಾಲಿಯಾಚಾಕ್, ಹೌರಾದ ಧೂಲಾಘರ್ ನಲ್ಲಿ ಮುಸ್ಲಿಂ ಮೂಲಭೂತವಾದಿಗಳ ಹಿಂಸಾಚಾರ ನಡೆದಾಗ ಮುಗುಮ್ಮಾಗಿ ಕುಳಿತು ಮುಸ್ಲಿಂ ಪುಂಡರಿಗೆ ಪ್ರೋತ್ಸಾಹ ನೀಡಿ, ವರದಿ ಮಾಡಿದ ಮಾಧ್ಯಮದ ಮಂದಿಯ ವಿರುಧ್ದವೇ ಕೇಸು ದಾಖಲಿಸಿದ ಮಮತಾ ಮುಸ್ಲಿಂ ಓಲೈಕೆಯ ಹೇಸಿಗೆ ರಾಜಕಾರಣಕ್ಕೊಂದು ಬಲವಾದ ಹೊಡೆತ ಬೀಳಲಿದೆ ಎಂಬುದನ್ನು ಉತ್ತರ ಪ್ರದೇಶದ ಫಲಿತಾಂಶ ತೋರಿಸಿಕೊಟ್ಟಿದೆ. ಮೋದಿಯವರು ನೋಟು ರದ್ದು ಮಾಡಿದ್ದಾಗ ಅತಿರೇಕಿಯಂತೆ ವರ್ತಿಸಿದ್ದ ಮಮತಾಳ ಆಟದ ಹಿಂದೆ ಬಂಗಾಳದ ಕಳ್ಳ ನೋಟು ದಂಧೆಯ ನೆರಳಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ.. ನೋಟು ರದ್ದತಿಯ ಬಳಿಕ ಬಂಗಾಳದ ಜನಧನ ಖಾತೆ ಮತ್ತು ಇತರ ಬ್ಯಾಂಕ್ ಖಾತೆಗಳಲ್ಲಿ ಸಂಗ್ರಹವಾದ ಸಾವಿರಾರು ಕೋಟಿ ರೂಪಾಯಿಗಳೂ ಮಮತಾ ಸಿಟ್ಟಿನ ಅಸಲಿ ಕತೆಯನ್ನು ತೆರೆದಿಟ್ಟವು. ಈಗ ಕಳ್ಳನೋಟಿನ ರಾಜಧಾನಿ ಮಾಲ್ಡಾದಲ್ಲಿ ಮತ್ತೆ ಶುರುವಾದ ಕಳ್ಳನೋಟಿನ ದಂಧೆಯನ್ನು ನಿಯಂತ್ರಿಸಲು ಕೇಂದ್ರ ಸರಕಾರ ಕೈಗೊಳ್ಳುತ್ತಿರುವ ದಿಟ್ಟ ಕ್ರಮಗಳು ಈಕೆಯ ನಿದ್ದೆ ಕೆಡಿಸಿವೆ.
ಜೊತೆಗೇ ಬ್ಯಾಂಕ್ ಗಳಲ್ಲಿ ಸಂಗ್ರಹವಾಗಿರುವ ಸಾವಿರಾರು ಕೋಟಿ ರೂಪಾಯಿಗಳ ಕಾಲಧನದ ಹಿಂದೆ ಕೇಂದ್ರ ಸರಕಾರದ ಆದಾಯ ತೆರಿಗೆ ಇಲಾಖೆ ಮತ್ತು ಇತರ ಇಲಾಖೆಗಳವರು ತನಿಖೆ ಶುರು ಮಾಡಿದ್ದಾರೆ. ಅದಲ್ಲದೆ ಮಮತಾ ಸರಕಾರದ ಮತ್ತು ಪಕ್ಷದ ಹಲವರ ನೇರ ಕೈವಾಡವಿರುವ ಹತ್ತತ್ತಿರ ಒಂದೂವರೆ ಸಾವಿರ ಕೋಟಿ ರೂಪಾಯಿಗಳ ಶಾರದಾ ಚಿಟ್ ಫಂಡ್ ಹಗರಣ ಮತ್ತು ಆ ನಂತರದ ನಾರದಾ ಹಗರಣದಲ್ಲಿ ಮಮತಾಳ ತೃಣಮೂಲ ಸರಕಾರದ ನೇರ ಕೈವಾಡವಿರುವುದು ಸ್ಪಷ್ಟವಿದೆ. ಈಗಾಗಲೇ ಸಿ.ಬಿ.ಐ ಇದರ ಬಗ್ಗೆ ತನಿಖೆ ನಡೆಸುತ್ತಿದೆ... ಜಾರಿ ನಿರ್ದೇಶನಾಲಯ ಕೂಡ ಬಂಗಾಳದ ಮೇಲೆ ಒಂದು ಕಣ್ಣಿಟ್ಟೇ ಕೆಲಸ ಮಾಡುತ್ತಿದೆ. ಹೀಗಾಗಿ ಈಕೆ ಈಗ ಮೋದಿಯ ವಿರುದ್ಧ ದೊಡ್ಡ ಮಟ್ಟದಲ್ಲೇ ಕುತಂತ್ರ ಶುರುಮಾಡುವ ಸಾಧ್ಯತೆಗಳು ನಿಚ್ಚಳ. ಕಾನೂನು ಸುವ್ಯವಸ್ಥೆ ರಾಜ್ಯ ಸರಕಾರದ ಸುಪರ್ದಿಗೊಳಪಡುವ ವಿಷಯ ಆದುದರಿಂದ ಬಂಗಾಳದಲ್ಲಿ ಸಧ್ಯದಲ್ಲೇ ಹಿಂಸಾಚಾರ ಭುಗಿಲೇಳುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿದೆ. ಬಂಗಾಳದ ಬಿಜೆಪಿ ಕಾರ್ಯಕರ್ತರ ಆತ್ಮಸ್ಥೈರ್ಯವನ್ನೇ ಕೆಡಿಸುವ ಕೆಲಸ ವ್ಯವಸ್ಥಿತವಾಗಿ ಆರಂಭವಾಗಲಿದೆ. ಬಗಲಲ್ಲೇ ಕುಳಿತುಕೊಂಡಿರುವ ಜಿಹಾದಿ ಮುಸ್ಲಿಂ ನಾಯಕರು ಈಕೆಯ ಒಂದು ಇಶಾರೆಗಾಗಿ ಕಾಯುತ್ತಿದ್ದಾರೆ ಅಷ್ಟೇ... ಇದರ ಸ್ಯಾಂಪಲ್ ಎಂಬಂತೆ ಮಮತಾ ಅತ್ಯಾಪ್ತ, ರಾಜಕೀಯ ಸಲಹೆಗಾರ, ಕೋಲ್ಕತ್ತಾದ ಟಿಪ್ಪು ಸುಲ್ತಾನ್ ಮಸೀದಿಯ ಇಮಾಮ್ ನೂರೂರ್ ರೆಹ್ಮಾನ್ ಭರ್ಕತಿ ಪ್ರಧಾನಿ ನರೇಂದ್ರ ಮೋದಿಯವರ ವಿರುಧ್ದವೇ ಫತ್ವಾ ಹೊರಡಿಸಿದ್ದಾನೆ. ನರೇಂದ್ರ ಮೋದಿಯವರ ಗಡ್ಡ ಮೀಸೆ ತಲೆಗೂದಲು ಬೋಳಿಸಿ ಅವರ ಮುಖಕ್ಕೆ ಮಸಿ ಬಳಿಯುವವರಿಗ ಆತ ಇಪ್ಪತ್ತೈದು ಲಕ್ಷ ರೂಪಾಯಿಗಳ ಬಹುಮಾನ ಘೋಷಿಸಿದ್ದಾನೆ. ಕೋಲ್ಕತ್ತಾ ಪ್ರೆಸ್ ಕ್ಲಬ್ ನಲ್ಲಿ ಆತ ಫತ್ವಾ ಬಗ್ಗೆ ಹೇಳುತ್ತಿದ್ದರೆ ಪಕ್ಕದಲ್ಲೇ ತಲೆಯಾಡಿಸುತ್ತಿದ್ದುದು ತೃಣಮೂಲ ಎಂ.ಪಿ. ಇದ್ರಿಸ್ ಅಲಿ ಖಾನ್.
ಇದು ಸ್ಯಾಂಪಲ್ ಮಾತ್ರ... ಇನ್ನು ಮುಂದಿನ ದಿನಗಳಲ್ಲಿ ಅಲ್ಲಿ ಹಿಂಸಾಚಾರ ಭುಗಿಲೇಳುವುದಂತೂ ಶತ ಸಿದ್ಧ... ಇದರೊಂದಿಗೆ ಕೇರಳದ್ದು ಮತ್ತೊಂದು ಕತೆ. ಮಾತೆತ್ತಿದರೆ ಮಾನವ ಹಕ್ಕುಗಳ ಮಾತಾಡುವ ಸೋಗಲಾಡಿ ಕಮ್ಯುನಿಸ್ಟರ ಆಡುಂಬೊಲವಾಗಿರುವ ಕೇರಳದಲ್ಲಿ ಎಡಚ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಆಡಳಿತದಡಿ ರಾಜಕೀಯ ಕೊಲೆಗಳು, ಹಲ್ಲೆಗಳು ಅತಿಸಾಮಾನ್ಯ ವಿಷಯವೆಂಬಂತಾಗಿ ಹೋಗಿದೆ. ಕಳೆದ ಎಂಟು ತಿಂಗಳ ಕಮ್ಯುನಿಸ್ಟ್ ಆಡಳಿತದಲ್ಲಿ ೨೬೦೦ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು., ಹತ್ತತ್ತಿರ ಹದಿನೇಳು ಸಾವಿರ ಮಹಿಳಾ ದೌರ್ಜನ್ಯದ ಪ್ರಕರಣಗಳು ದಾಖಲಾಗಿವೆ. ಅದರಲ್ಲೂ ಅತ್ಯಾಚಾರ ಪ್ರಕರಣಗಳಲ್ಲಿ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣ ಒಂಬೈನೂರಕ್ಕೂ ಹೆಚ್ಚು... ವಿಚಿತ್ರ ಅಂದರೆ ಕೇರಳದ ಗೃಹಖಾತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೈಯಲ್ಲೇ ಇದೆ... ಅದೇ ಇಷ್ಟೊಂದು ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ಪ್ರಕರಣಗಳು ಬೇರೆ ಯಾವುದಾದರೂ ರಾಜ್ಯದಲ್ಲಿ ಸಂಭವಿಸಿದ್ದರೆ. ನಮ್ಮ ದೇಶದ ಬುದ್ಧಿಜೀವಿಗಳು, ಎಡಚ ಉದಾರವಾದಿಗಳು, ಅವರ ಸಂಗಡಿಗ ಮಹಿಳಾ ಹಕ್ಕು ಹೋರಾಟಗಾರ್ತಿಯರು ದೇಶಾದ್ಯಂತ ಯಾವ ಮಟ್ಟದಲ್ಲಿ ಗುಲ್ಲೆಬ್ಬಿಸುತ್ತಿದ್ದರೋ ಒಮ್ಮ ಊಹಿಸಿ..! ಈಗ ಉತ್ತರ ಪ್ರದೇಶ ಫಲಿತಾಂಶದ ನಂತರ ಕೇರಳದಲ್ಲು ಸಹ ಹಿಂಸೆ ಹೆಚ್ಚುವ ಎಲ್ಲ ಸಂಭವವಿದೆ...
ಇನ್ನು ಜಮ್ಮು ಕಾಶ್ಮೀರದಲ್ಲೂ ಈಗಿನದಕ್ಕಿಂತ ದೊಡ್ಡ ಮಟ್ಟದ ಹಿಂಸಾಚಾರ ನಡೆಯುವ ಎಲ್ಲ ಸಾಧ್ಯತೆಗಳಿವೆ.... ಆದರೆ ಇದೆಲ್ಲಕ್ಕಿಂತಲೂ ಬೇರೆಯಾದ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುವ ರೀತಿಯಲ್ಲಿ ಪ್ರಧಾನಿ ಮೋದಿಯವರ ವಿರುದ್ಧದ ಬಹಳ ದೊಡ್ಡ ಷಡ್ಯಂತ್ರವೊಂದು ಸದ್ದೇ ಇಲ್ಲದೆ ರಹಸ್ಯವಾಗಿ ನಡೆಯುತ್ತಿದೆಯೇ..? ಉತ್ತರ ಪ್ರದೇಶದ ಫಲಿತಾಂಶದ ನಂತರ ಜಾತ್ಯಾತೀತ ಪಕ್ಷಗಳೆಲ್ಲವೂ ಒಟ್ಟಾಗಿಯೇ ಬಿಜೆಪಿ ಮೇಲೆ ಯುದ್ಧ ಸಾರಲಿದೆಯೇ..? ಅದರ ಸಂಪೂರ್ಣ ಹೊಣೆಯನ್ನು ಮಹಿಳಾ ನಾಯಕಿಯೊಬ್ಬರಿಗೆ ವಹಿಸಲಾಗಿದೆಯೇ..?
"ಅನಾರೋಗ್ಯದ ನೆಪ ಹೇಳಿ ಆಕೆ ಆಗಾಗ ಅಮೆರಿಕಕ್ಕೆ ತೆರಳುತ್ತಿರುತ್ತಾರೆ. ಉತ್ತರಪ್ರದೇಶ ಚುನಾವಣಾ ಫಲಿತಾಂಶದ ಸಂಧರ್ಭದಲ್ಲೂ ಆಕೆ ಅಮೆರಿಕಾಕ್ಕೆ ತೆರಳಿದ್ದಾರೆ. ಆದರೆ ವೈದ್ಯಕೀಯ ಚಿಕಿತ್ಸೆಗಾಗಿ ಹೋಗುವವರು ನ್ಯೂ ಯಾರ್ಕ್ ನಂಥ ಜಾಗಗಳಿಗೆ ಹೋಗುತ್ತಾರೆ. ಆದರೆ ಆಕೆ ಹೋದದ್ದು ಲಾಸ್ ವೇಗಾಸ್ ಗೆ! ಅಲ್ಲೂ ಕೂಡಾ ಆಸ್ಪತ್ರೆಯ ಬದಲಾಗಿ ಅಲ್ಲಿನ ಪಾಲ್ ಕಲ್ಲೇ ಎಂಬ ಒಂದು ಪ್ರಾಥಮಿಕ ಶಾಲೆಗೆ !! ಅಲ್ಲಿ 'ಡಾ. ಛೋಟಾ ಭಾಯಿ ಮೇಡಂ ಜೊತೆ ಮಾತಾಡಲು ದುಬೈನಿಂದ ಬಂದಿದ್ದಾನೆ..(ಆತ ದಾವೂದ್ ಸಹಚರ ಛೋಟಾ ಶಕೀಲಾ?) ಮೇಡಂರನ್ನು ಭೇಟಿಯಾಗಬೇಕು ಅಂತನ್ನೋ ಸಂದೇಶವನ್ನು ಛೋಟಾ ಭಾಯಿಗೆ ತಲುಪಿಸಿದ್ದು ಮುಜಾಫರ್ ಬೇಗ್ ..! (ಈತ ಭಾರತದವನಾ? ಪಾಕಿಸ್ತಾನದವನಾ ?) ಆಶ್ಚರ್ಯವೆಂದರೆ ಮೇಡಂ ಮತ್ತು ಛೋಟಾ ಭಾಯಿ ಮೀಟಿಂಗ್ ವೇಳೆ ಬಿ.ಬಿ.ಸಿ. ಸೌತ್ ಈಸ್ಟ್ ನ ಮುಖ್ಯಸ್ಥ (ಜೇಸನ್ ಹಾರ್ಟನ್ ಇರಬಹುದಾ..?) ಮತ್ತು ಸಿ.ಏನ್.ಏನ್ ಚಾನೆಲ್ ನ ಬಾಸ್ ಟೆಡ್ ಟರ್ನರ್ ಕೂಡಾ ಇದ್ದರು...!? ಪಾಕಿಸ್ತಾನದ ಪಿ.ಟಿ.ವಿ.ಚಾನೆಲ್ ನ ಬಾತ್ಮೀದಾರ ಕೂಡಾ ಈ ಮೀಟಿಂಗ್ ನಲ್ಲಿ ಇದ್ದ... ಮೀಟಿಂಗ್ ನಡುವೆಯೇ ಪಾಕಿಸ್ತಾನದ 'ಡಾನ್' ಪತ್ರಿಕಾ ಕಚೇರಿಗೊಂದು ಕರೆ ಮಾಡಲಾಯಿತು. ಮೇಡಂ ಭೇಟಿಯಾದ ಬಳಿಕ ಛೋಟಾ ಭಾಯಿ 'ಅನೀಸ್ ನನ್ನು (ಅನೀಸ್ ಇಬ್ರಾಹಿಮಾ..?) ಭೇಟಿಯಾಗಿ ನೇಪಾಳದ ಮಾದಕ ದ್ರವ್ಯ ದೊರೆಯೊಬ್ಬನನ್ನು ಸಂಪರ್ಕಿಸಿ, ಬಿಹಾರದ ಬೇಗುಸರಾಯ್ ನಲ್ಲಿರುವ ಆತನ ಸಹಚರರ ಸಹಾಯ ಪಡೆಯುವಂತೆ ಕೇಳಿಕೊಂಡ...! ಇದಲ್ಲದೆ ಐವತ್ತು ಲಕ್ಷ ಯುರೋಗಳನ್ನು(ಅಂದರೆ ಮೂವತ್ತೈದು ಕೋಟಿ ರೂಪಾಯಿಗಳಷ್ಟು) ಇಟಲಿಯ ಯುನಿಕ್ರೇಡಿಟ್ ಬ್ಯಾಂಕ್ ನ ಅಕೌಂಟ್ ನಂಬರ್ wz5bko204l ಇದಕ್ಕೆ ವರ್ಗಾಯಿಸಲಾಯಿತು. ಸಬಂತಾ ಎಂಬ ಹೆಸರಿನ ಈ ಅಕೌಂಟ್ ನಿಂದ ಇದನ್ನು ದುಬೈಯ ಛೋಟಾ ಭಾಯಿಯ ಅಬ್ದುಲ್ ಹಕೀಮ್ ಎಂಬ ಬೇನಾಮಿ ಹೆಸರಿನ ಖಾತೆಗೆ ವರ್ಗಾಯಿಸಲಾಯಿತು. " ಇಂಥದ್ದೊಂದು ಆಘಾತಕಾರಿ ಸ್ಫೋಟಕ ಸುದ್ದಿ ಅಂತರ್ಜಾಲದಲ್ಲಿ ಹರಿದಾಡುತ್ತಿವೆ. ನರೇಂದ್ರ ಮೋದಿಯವರ ವಿರುದ್ಧ ಒಂದು ದೊಡ್ಡ ಅಂತಾರಾಷ್ಟ್ರೀಯ ಸಂಚೇ ನಡೆಯುತ್ತಿದೆ ಎಂಬ ಎಚ್ಚರಿಕೆಯನ್ನೂ ಜೊತೆಗೆ ನೀಡಲಾಗಿದೆ.
ಅಂದ ಹಾಗೆ ಇದೊಂದು ಕಾಗಕ್ಕ ಗುಬ್ಬಕ್ಕ ಕತೆಯೆಂದು ತಳ್ಳಿ ಹಾಕುವ ಹಾಗೂ ಇಲ್ಲ.!! ಯಾಕೆಂದರೆ ಸುದ್ದಿ ನೀಡಿದಾತ ಸಾಮಾನ್ಯನಲ್ಲ, ಆತ ಡೇಟಾ ಸಾಯಂಟಿಸ್ಟ್. ಡಿಜಿಟಲ್ ಟ್ರಾನ್ಸ್ಫರ್ಮೇಶನ್ ಮತ್ತು ಫೋರೆನ್ಸಿಕ್ ಸೈನ್ಸ್ ಎಕ್ಸ್ಪರ್ಟ್ . ಅಮೆರಿಕಾದ ಕಾರ್ಪೊರೇಟ್ ಕಂಪೆನಿಗಳಿಗೆ ಆತ ಸಿ.ಐ.ಓ(ಚೀಫ್ ಇಂಫಾರ್ಮೇಶನ್ ಆಫೀಸರ್ ) ಆಗಿ ಕೆಲಸ ಮಾಡುತ್ತಾರೆ. ಅಂಥವರಿಗೆ ಜಗತ್ತಿನ ಮೂಲೆ ಮೂಲೆಗಳಲ್ಲೂ ರಹಸ್ಯ ಬಾತ್ಮೀದಾರರು ಇರುತ್ತಾರೆ. ಜೊತೆಗೆ ಆತನಂಥವರು ಆನ್ಲೈನ್ ವ್ಯವಹಾರಗಳನ್ನು ಟ್ರ್ಯಾಕ್ ಮಾಡುತ್ತಿರುತ್ತಾರೆ ಅಮೆರಿಕಾದ ಚುನಾವಣಾ ವೇಳೆ ಎಲ್ಲರೂ ಕ್ಲಿಂಟನ್ ಗೆಲ್ಲುತ್ತಾಳೆ ಅಂತ ಹೇಳುತ್ತಿದ್ದಾಗ...ಈತ ಮಾತ್ರ ಟ್ರಂಪ್ ಗೆದ್ದೇ ಗೆಲ್ಲುತ್ತಾರೆ ಅಂತ ಭವಿಷ್ಯ ನುಡಿದಿದ್ದು ಸತ್ಯವಾಗಿತ್ತು. ಈಗಲೂ ಅಷ್ಟೇ.. ಉತ್ತರ ಪ್ರದೇಶದಲ್ಲಿ ಬಿಜೆಪಿ ಮುನ್ನೂರಕ್ಕಿಂತ ಹೆಚ್ಚಿನ ಸೀಟು ಗೆಲ್ಲುತ್ತದೆಂದು ಹೇಳಿದ ಏಕಮಾತ್ರ ವ್ಯಕ್ತಿ ಈತ ... ಆತನ ಹೆಸರು ಡಾ.ಗೌರವ್ ಪ್ರಧಾನ್. ಅಮೆರಿಕಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ... ಟ್ವಿಟ್ಟರ್ನಲ್ಲಿ ಈತನಿಗೆ ಸರಿಸುಮಾರು ಎಪ್ಪತ್ತಾರು ಸಾವಿರ ಫಾಲೋವರ್ ಗಳಿದ್ದಾರೆ ಈ ಪೈಕಿ ಖುದ್ದು ಪ್ರಧಾನಿ ನರೇಂದ್ರ ಮೋದಿ ಕೂಡಾ ಒಬ್ಬರು...! ಕಾಂಗ್ರೆಸ್ ನ ದಿಗ್ವಿಜಯ ಸಿಂಗ್ ಕೂಡಾ ಈತನ ಫಾಲೋವರ್!
ಆದುದರಿಂದ ನಾನು ಹಾಕಿದ ಲೆಕ್ಕಾಚಾರಕ್ಕೆ ಒಂದಿಷ್ಟು ಬಲ ಬಂದಿದೆ... ಮೋದಿಯವರನ್ನು ರಾಜಕೀಯವಾಗಿ ಎದುರಿಸಲಾಗದ ಮಂದಿ ಖಂಡಿತ ದೊಡ್ಡ ಮಟ್ಟದ ಸಂಚು ಹೂಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿಯವರಿಗೆ ಮುಜುಗರ ಉಂಟು ಮಾಡುವ ಪ್ರಯತ್ನದಲ್ಲಿ ತೊಡಗುತ್ತಾರೆ ಎಂಬುದು ನನ್ನ ಬಲವಾದ ಸಂಶಯವಾಗಿತ್ತು.. ಅದು ಗುಜರಾತ್ ಮತ್ತು ಕರ್ನಾಟಕ ಚುನಾವಣೆಯ ಮೊದಲೇ ಆಗಬಹುದು... ಸಧ್ಯಕ್ಕೆ ಪಶ್ಚಿಮ ಬಂಗಾಳ,ಕೇರಳ ಮುಂತಾದ ಕಡೆ ಬಿಜೆಪಿಯ ಎರಡನೇ... ಮೂರನೇ... ಹಂತದ ಮುಖಂಡರ ಮೇಲೆ ಮಾರಣಾಂತಿಕ ಹಲ್ಲೆ ನಡೆಯಲಾರಂಭವಾಗಬಹುದು... ಅದು ಗುಜರಾತ್ ಮತ್ತು ಕರ್ನಾಟಕದಲ್ಲೂ ಆಗಬಹುದು... ಆ ಮೂಲಕ ಬಿಜೆಪಿ ಕಾರ್ಯಕರ್ತರ ಆತ್ಮ ಸ್ಥೈರ್ಯವನ್ನೇ ಉಡುಗಿಸುವ ಪ್ರಯತ್ನ ಶುರುವಾಗಬಹುದು...
ಜೊತೆಗೇ ಮೊದಲಿಗೆ ಭಾರತದ ಮಾಧ್ಯಮಗಳಲ್ಲಿ ಮೋದಿಯವರ ವಿರುದ್ಧ ಕಪೋಲಕಲ್ಪಿತ ಸುದ್ದಿಗಳನ್ನು ಪ್ಲಾಂಟ್ ಮಾಡುವ ಕೆಲಸ ಶುರುವಾಗಬಹುದು..(2002 ರ ನಂತರ ಗುಜರಾತ್ ನಲ್ಲಾದಂತೆ..) ಉದಾಹರಣೆಗೆ ಮಾಯಾವತಿಯ ಮೂರ್ಖತನದ ಪರಮಾವಧಿಯ ಹೇಳಿಕೆ "ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ ಗಳನ್ನೂ ಮಾರ್ಪಡಿಸಲಾಗಿದೆ... ಯಾವುದೇ ಪಕ್ಷಕ್ಕೆ ವೋಟ್ ಮಾಡಿದರೂ ಅದು ಬಿಜೆಪಿಗೇ ಹೋಗುವಂತೆ ಮಾಡಲಾಗಿದೆ"ಎಂಬ ಇಂಥ ಹೇಳಿಕೆಯನ್ನೇ ಹಿಡಿದುಕೊಂಡು ಮಾಧ್ಯಮಗಳಲ್ಲಿ ಸುದ್ದಿಗಳು ಬರಲು ಶುರುವಾಗಿದೆ... ಈಗಾಗಲೇ ಸ್ವತಃ ಅಖಿಲೇಶ್ ಯಾದವರೇ ಮಾಯಾವತಿಯ ಹೇಳಿಕೆಯನ್ನು ಬೆಂಬಲಿಸಿ "ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್"ಗಳ ಬಗ್ಗೆ ಅಪಸ್ವರ ತೆಗೆದಿದ್ದಾರೆ.. ಲಾಲೂ ಪ್ರಸಾದ ಯಾದವನಂತೂ ಈ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ಗಳನ್ನೂ ಗುಜರಾತ್ ನಲ್ಲಿ ತಯಾರಿಸಲಾಗಿದ್ದು, ಇದನ್ನು ಮಾರ್ಪಾಡು ಮಾಡಿರಬಹುದು ಅಂತನ್ನೋ ಅಣಿಮುತ್ತು ಉದುರಿಸಿದ್ದಾನೆ. ಮಾಯಾವತಿಯ ಹೇಳಿಕೆ ಹೊರಬಿದ್ದ ಕೂಡಲೇ ಬಿ.ಬಿ.ಸಿ. ಚಾನೆಲ್ ತನ್ನ ಫೇಸ್ಬುಕ್ ಪುಟದಲ್ಲಿ 2010ರ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ಅನ್ನು ಮಾರ್ಪಡಿಸಬಹುದು ಎಂಬ ಹಳೆಯ ವರದಿಯನ್ನು ರವಿವಾರ ಬೆಳಗ್ಗೆ ಒಂಭತ್ತು ಗಂಟೆಗೆ ಪೋಸ್ಟ್ ಮಾಡಿತು... ನಂತರ ಹನ್ನೆರಡು ಗಂಟೆಯಷ್ಟು ಹೊತ್ತಿಗೆ ಅದನ್ನು ಡಿಲೀಟ್ ಮಾಡಿತು.! ಇದರಿಂದಾಗಿ ಈ ಸುದ್ದಿಯನ್ನೇ ಹೊಸ ಸುದ್ದಿಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಯಿತು.
ಇಷ್ಟಾಗುವಾಗ ಅರವಿಂದ ಕೇಜ್ರಿವಾಲ್ ಕೂಡಾ ಪಂಜಾಬ್ ಮತ್ತು ಗೋವಾ ದಲ್ಲಿ ಆಮ್ ಆದ್ಮಿ ಪಕ್ಷ ಸೋಲಲು ಮತ ಯಂತ್ರಗಳನ್ನು ಮಾರ್ಪಾಡು ಗೊಳಿಸಿದ್ದೆ ಕಾರಣ ಅಂತ ಆರೋಪಿಸಿ ಪತ್ರಿಕಾ ಗೋಷ್ಠಿಯನ್ನೇ ಮಾಡಿದರು. ದೆಹಲಿ ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಮತಯಂತ್ರಗಳ ಬದಲಿಗೆ ಹಿಂದಿನ ಕಾಲದಂತೆ ಬ್ಯಾಲೆಟ್ ಪೇಪರ್ ಗಳನ್ನೇ ಬಳಸಬೇಕು ಅಂತ ರೇಚ್ಛೆ ಹಿಡಿದದ್ದೂ ಆಯಿತು. ದೆಹಲಿ ಕಾಂಗ್ರೆಸ್ ನಾಯಕ ಅಜಯ್ ಮಾಕನ್ ಕೂಡ ಅದೇ ರಾಗ ಹಾಡತೊಡಗಿದರು.. ಇದೆಲ್ಲದರ ಒಟ್ಟು ಅರ್ಥ ಉತ್ತರ ಪ್ರದೇಶದಲ್ಲಿನ ಬಿಜೆಪಿ ಜಯಭೇರಿ ನಿಜವಾದದ್ದಲ್ಲ... ಬದಲಿಗೆ ಎಲ್ಲ ಮತಗಳೂ ಬಿಜೆಪಿಗೇ ಹೋಗುವಂತೆ ಮತಯಂತ್ರಗಳನ್ನು ಮಾರ್ಪಾಡು ಮಾಡಿ ಮೋಸದಿಂದ ಬಿಜೆಪಿ ಜಯಿಸಿತು ಅಂತ ಬಿಂಬಿಸುವುದೇ ಆಗಿದೆ. ಮೋದಿ ಮತ್ತು ಬಿಜೆಪಿಯ ವಿರುದ್ಧ ಸಂಘಟಿತವಾಗಿ ಹೇಗೆ ಷಡ್ಯಂತ್ರವೊಂದನ್ನು ಹೆಣೆಯಲಾಗುತ್ತದೆ ಮತ್ತು ಅದಕ್ಕೆ ಮಾಧ್ಯಮಗಳೂ ಹೇಗೆ ಬೆಂಬಲ ನೀಡುತ್ತಿದೆ ಎಂಬುದಕ್ಕೆ ಇದು ಒಂದು ಚಿಕ್ಕ ಉದಾಹರಣೆ ಮಾತ್ರ. ಇದು ನಿಜಕ್ಕೂ ಚಿಲ್ಲರೆ ವಿಚಾರ.. ಆದರೆ ಮುಂದಿನ ದಿನಗಳಲ್ಲಿ ಭಾರಿ ಮಟ್ಟದ ಅಪಪ್ರಚಾರ ಅಂತಾರಾಷ್ಟ್ರೀಯ ಮಟ್ಟದಲ್ಲೇ ಶುರುವಾಗುತ್ತದೆ...!
#ಅನಂತಕುಮಾರಹೆಗಡೆ
ಹೀಗೊಂದು ಅನುಮಾನ ದಟ್ಟವಾಗಿ ಕಾಡುತ್ತಿದೆ... ಬಿಜೆಪಿಯ ಭಾರಿ ವಿಜಯವನ್ನು, ಪ್ರಧಾನಿ ಮೋದಿಯವರ ಜನಪ್ರಿಯತೆಯ ಅಲೆಯನ್ನು ಸುಲಭದಲ್ಲಿ ಅರಗಿಸಿಕೊಳ್ಳಲಾಗದ ಸೆಕ್ಯುಲರ್ ಮತ್ತು ಎಡಪಂಥೀಯ ಶಕ್ತಿಗಳು ದೇಶಾದ್ಯಂತ ಅಶಾಂತಿ ಸೃಷ್ಟಿಸಲು ಭಾರೀ ಷಡ್ಯಂತ್ರವೊಂದನ್ನು ಹೆಣೆಯುತ್ತಿದೆಯೇ..? ನೋಟ್ ರದ್ದತಿಯ ನಂತರವೂ ಜನ ಚುನಾವಣೆಗಳಲ್ಲಿ ಬಿಜೆಪಿಯನ್ನು ದೊಡ್ಡ ಮಟ್ಟದಲ್ಲಿ ಬೆಂಬಲಿಸಿದ್ದು. ಅದರಲ್ಲೂ ಉತ್ತರಪ್ರದೇಶದ ಚುನಾವಣೆಯಲ್ಲಿ ಮುಸ್ಲಿಂ ಬಾಹುಳ್ಯವಿರುವ ಕಡೆಯಲ್ಲೂ ಮೋದಿ ಮ್ಯಾಜಿಕ್ ನಡೆದು ಬಿಜೆಪಿ ಉಮೇದುವಾರರು ಗೆದ್ದದ್ದು, ಇದನ್ನೆಲ್ಲಾ ಸಹಿಸಿಕೊಳ್ಳಲಾಗದೆ, ಮೋದಿ ಅಲೆಯನ್ನು ಎದುರಿಸುವುದು ಹೇಗೆಂದೇ ತಿಳಿಯದೆ ತಿಣುಕಾಡುತ್ತಿರುವ ಪ್ರತಿಪಕ್ಷಗಳು, ಮುಂಬರುವ ಗುಜರಾತ್ ಮತ್ತು ಕರ್ನಾಟಕ ಚುನಾವಣೆಯ ಮೊದಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿಯವರ ಮಾನ ಕಳೆಯುವ, ಆ ಮೂಲಕ ಬಿಜೆಪಿಯನ್ನು ದೇಶೀಯವಾಗಿ ಮಟ್ಟಹಾಕುವ ಭಾರಿ ಕುತಂತ್ರವನ್ನು ಮಾಡುತ್ತಿದೆಯಾ..? ಇದರ ಮೊದಲ ಹೆಜ್ಜೆಯಾಗಿ ಬಂಗಾಳ, ಕೇರಳ, ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರಗಳು ದೊಡ್ಡ ಮಟ್ಟದಲ್ಲೇ ನಡೆಯುವ ಸಂಭವವಿದೆಯಾ..? ಸೂಚನೆಗಳಂತೂ ಸ್ಪಷ್ಟವಾಗಿ ಕಾಣಿಸತೊಡಗಿವೆ..!
ಬಂಗಾಳದ ಮಮತಾ ಉತ್ತರಪ್ರದೇಶ ಚುನಾವಣೆಯ ನಂತರ ಒಂದೇ ಒಂದು ಶಬ್ದವನ್ನೂ ಆಡಿಲ್ಲ. ಮೋದಿಯವರು ಸ್ವತಃ ಪಂಜಾಬಿನ ಅಮರಿಂದರ್ ಸಿಂಗ್ ಅವರನ್ನು ಅಭಿನಂದಿಸಿದ್ದಾರೆ...ಕಾಂಗ್ರೆಸ್ ನಾಯಕ ಚಿದಂಬರಂ ಮೋದಿಯ ಪ್ರಭಾವವನ್ನು ಒಪ್ಪಿದ್ದಾರೆ... ಉಮರ್ ಅಬ್ದುಲ್ಲಾ ಕೂಡ ಮೋದಿಯೆದುರು ಯಾರ ಆಟವೂ ನಡೆಯೋದಿಲ್ಲ ಅಂತ ಹೇಳಿಬಿಟ್ಟಿದ್ದಾರೆ.. ಆದರೆ ಮಮತಾ ಬಿಜೆಪಿ ಗೆಲುವನ್ನು ಅಭಿನಂದಿಸುವ ಗೋಜಿಗೆ ಹೋಗಿಲ್ಲ,
ಮಮತಾ ಮತ್ತು ಅವರಿಗೂ ಹಿಂದಿದ್ದ ಕಮ್ಯುನಿಸ್ಟರ ಮುಸ್ಲಿಂ ಪ್ರೇಮ ಇವತ್ತು ಬಂಗಾಳವನ್ನು ಯಾವ ಪರಿಸ್ಥಿತಿಗೆ ತಂದಿಟ್ಟಿದೆಯೆಂದರೆ... ಮಾಲ್ಡಾ, ಮುರ್ಶಿದಾಬಾದ್, ಉತ್ತರ ದಿನಾಜ್ಪುರ್ ಜಿಲ್ಲೆಗಳು ಮುಸ್ಲಿಮ್ ಮೆಜಾರಿಟಿ ಜಿಲ್ಲೆಗಳಾಗುತ್ತಿವೆ. . ಉತ್ತರ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳು, ನಾಡಿಯಾ, ಹೌರಾ, ಹೂಗ್ಲಿ, ಭೀರ್ ಭೂಮ್ ಮೊದಲಾದ ಜಿಲ್ಲೆಗಳಲ್ಲಿ ಮುಸ್ಲಿಂ ಪ್ರಾಬಲ್ಯ ಹೆಚ್ಚಿದೆ. ಆದ್ದರಿಂದ ಮಮತಾ ಅತಿಯಾದ ಮುಸ್ಲಿಂ ಓಲೈಕೆ ಮಾಡುತ್ತಿದ್ದಾರೆ. ಬಂಗಾಳದ ಶಾಲೆಗಳಲ್ಲಿ ಶತಮಾನಗಳಷ್ಟು ಹಿಂದಿನಿಂದಲೂ ಸರಸ್ವತಿ ಪೂಜೆಯನ್ನು ವಾರ್ಷಿಕವಾಗಿ ನಡೆಸಲಾಗುತ್ತಿದೆ. ಆದರೆ ಮಮತಾ ರಾಜ್ಯಭಾರದಲ್ಲಿ ಸರಸ್ವತಿ ಪೂಜೆಗೇ ಕುತ್ತು ಬಂದಿದೆ. ಮೊನ್ನೆ ಜನವರಿಯಲ್ಲಿ ಶಾಲೆಗಳಲ್ಲಿ ಸರಸ್ವತಿ ಪೂಜೆ ನಡೆಸದಂತೆ ರಾಜಾರ್ಹತ್ ಇಮಾಮ್ ಕೌನ್ಸಿಲ್ ಆಜ್ಞೆ ಹೊರಡಿಸಿತು. ಮಮತಾ ಎಂದಿನಂತೆ ಇಮಾಮರ ಬೆನ್ನಿಗೆ ನಿಂತು ಬಿಟ್ಟರು. ಇಮಾಮರು ಒಂದು ಹೆಜ್ಜೆ ಮುಂದೆಹೋಗಿ ಪ್ರವಾದಿ ಮುಹಮ್ಮದರ ಜನ್ಮ ದಿನಾಚರಣೆ "ಈದ್ ಮಿಲಾದ್" ಅನ್ನು ಶಾಲೆಗಳಲ್ಲಿ ಆಚರಿಸಬೇಕು, ಆದರೆ ಸರಸ್ವತಿ ಪೂಜೆ ಮಾತ್ರ ಬೇಡ ಅಂತ ಪಟ್ಟು ಹಿಡಿದರು... ಹಲವಾರು ಶಾಲೆಗಳಲ್ಲಿ ಗಲಭೆಗಳು ಭುಗಿಲೆದ್ದವು.. ಇಷ್ಟೇ ಅಲ್ಲ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜೊತೆಗೆ ಸಂಬಂಧ ಇದೆ ಎಂಬ ಕುಂಟು ನೆಪ ಮುಂದೆ ಮಾಡಿ ಮಮತಾ ರಾಜ್ಯದ ನೂರಾ ಇಪ್ಪತ್ತೈದು ಶಾಲೆಗಳನ್ನೇ ಮುಚ್ಚಲು ಹೊರಟಿದ್ದಾರೆ. ಮಾಲ್ಡಾದ ಖಾಲಿಯಾಚಾಕ್, ಹೌರಾದ ಧೂಲಾಘರ್ ನಲ್ಲಿ ಮುಸ್ಲಿಂ ಮೂಲಭೂತವಾದಿಗಳ ಹಿಂಸಾಚಾರ ನಡೆದಾಗ ಮುಗುಮ್ಮಾಗಿ ಕುಳಿತು ಮುಸ್ಲಿಂ ಪುಂಡರಿಗೆ ಪ್ರೋತ್ಸಾಹ ನೀಡಿ, ವರದಿ ಮಾಡಿದ ಮಾಧ್ಯಮದ ಮಂದಿಯ ವಿರುಧ್ದವೇ ಕೇಸು ದಾಖಲಿಸಿದ ಮಮತಾ ಮುಸ್ಲಿಂ ಓಲೈಕೆಯ ಹೇಸಿಗೆ ರಾಜಕಾರಣಕ್ಕೊಂದು ಬಲವಾದ ಹೊಡೆತ ಬೀಳಲಿದೆ ಎಂಬುದನ್ನು ಉತ್ತರ ಪ್ರದೇಶದ ಫಲಿತಾಂಶ ತೋರಿಸಿಕೊಟ್ಟಿದೆ. ಮೋದಿಯವರು ನೋಟು ರದ್ದು ಮಾಡಿದ್ದಾಗ ಅತಿರೇಕಿಯಂತೆ ವರ್ತಿಸಿದ್ದ ಮಮತಾಳ ಆಟದ ಹಿಂದೆ ಬಂಗಾಳದ ಕಳ್ಳ ನೋಟು ದಂಧೆಯ ನೆರಳಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ.. ನೋಟು ರದ್ದತಿಯ ಬಳಿಕ ಬಂಗಾಳದ ಜನಧನ ಖಾತೆ ಮತ್ತು ಇತರ ಬ್ಯಾಂಕ್ ಖಾತೆಗಳಲ್ಲಿ ಸಂಗ್ರಹವಾದ ಸಾವಿರಾರು ಕೋಟಿ ರೂಪಾಯಿಗಳೂ ಮಮತಾ ಸಿಟ್ಟಿನ ಅಸಲಿ ಕತೆಯನ್ನು ತೆರೆದಿಟ್ಟವು. ಈಗ ಕಳ್ಳನೋಟಿನ ರಾಜಧಾನಿ ಮಾಲ್ಡಾದಲ್ಲಿ ಮತ್ತೆ ಶುರುವಾದ ಕಳ್ಳನೋಟಿನ ದಂಧೆಯನ್ನು ನಿಯಂತ್ರಿಸಲು ಕೇಂದ್ರ ಸರಕಾರ ಕೈಗೊಳ್ಳುತ್ತಿರುವ ದಿಟ್ಟ ಕ್ರಮಗಳು ಈಕೆಯ ನಿದ್ದೆ ಕೆಡಿಸಿವೆ.
ಜೊತೆಗೇ ಬ್ಯಾಂಕ್ ಗಳಲ್ಲಿ ಸಂಗ್ರಹವಾಗಿರುವ ಸಾವಿರಾರು ಕೋಟಿ ರೂಪಾಯಿಗಳ ಕಾಲಧನದ ಹಿಂದೆ ಕೇಂದ್ರ ಸರಕಾರದ ಆದಾಯ ತೆರಿಗೆ ಇಲಾಖೆ ಮತ್ತು ಇತರ ಇಲಾಖೆಗಳವರು ತನಿಖೆ ಶುರು ಮಾಡಿದ್ದಾರೆ. ಅದಲ್ಲದೆ ಮಮತಾ ಸರಕಾರದ ಮತ್ತು ಪಕ್ಷದ ಹಲವರ ನೇರ ಕೈವಾಡವಿರುವ ಹತ್ತತ್ತಿರ ಒಂದೂವರೆ ಸಾವಿರ ಕೋಟಿ ರೂಪಾಯಿಗಳ ಶಾರದಾ ಚಿಟ್ ಫಂಡ್ ಹಗರಣ ಮತ್ತು ಆ ನಂತರದ ನಾರದಾ ಹಗರಣದಲ್ಲಿ ಮಮತಾಳ ತೃಣಮೂಲ ಸರಕಾರದ ನೇರ ಕೈವಾಡವಿರುವುದು ಸ್ಪಷ್ಟವಿದೆ. ಈಗಾಗಲೇ ಸಿ.ಬಿ.ಐ ಇದರ ಬಗ್ಗೆ ತನಿಖೆ ನಡೆಸುತ್ತಿದೆ... ಜಾರಿ ನಿರ್ದೇಶನಾಲಯ ಕೂಡ ಬಂಗಾಳದ ಮೇಲೆ ಒಂದು ಕಣ್ಣಿಟ್ಟೇ ಕೆಲಸ ಮಾಡುತ್ತಿದೆ. ಹೀಗಾಗಿ ಈಕೆ ಈಗ ಮೋದಿಯ ವಿರುದ್ಧ ದೊಡ್ಡ ಮಟ್ಟದಲ್ಲೇ ಕುತಂತ್ರ ಶುರುಮಾಡುವ ಸಾಧ್ಯತೆಗಳು ನಿಚ್ಚಳ. ಕಾನೂನು ಸುವ್ಯವಸ್ಥೆ ರಾಜ್ಯ ಸರಕಾರದ ಸುಪರ್ದಿಗೊಳಪಡುವ ವಿಷಯ ಆದುದರಿಂದ ಬಂಗಾಳದಲ್ಲಿ ಸಧ್ಯದಲ್ಲೇ ಹಿಂಸಾಚಾರ ಭುಗಿಲೇಳುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿದೆ. ಬಂಗಾಳದ ಬಿಜೆಪಿ ಕಾರ್ಯಕರ್ತರ ಆತ್ಮಸ್ಥೈರ್ಯವನ್ನೇ ಕೆಡಿಸುವ ಕೆಲಸ ವ್ಯವಸ್ಥಿತವಾಗಿ ಆರಂಭವಾಗಲಿದೆ. ಬಗಲಲ್ಲೇ ಕುಳಿತುಕೊಂಡಿರುವ ಜಿಹಾದಿ ಮುಸ್ಲಿಂ ನಾಯಕರು ಈಕೆಯ ಒಂದು ಇಶಾರೆಗಾಗಿ ಕಾಯುತ್ತಿದ್ದಾರೆ ಅಷ್ಟೇ... ಇದರ ಸ್ಯಾಂಪಲ್ ಎಂಬಂತೆ ಮಮತಾ ಅತ್ಯಾಪ್ತ, ರಾಜಕೀಯ ಸಲಹೆಗಾರ, ಕೋಲ್ಕತ್ತಾದ ಟಿಪ್ಪು ಸುಲ್ತಾನ್ ಮಸೀದಿಯ ಇಮಾಮ್ ನೂರೂರ್ ರೆಹ್ಮಾನ್ ಭರ್ಕತಿ ಪ್ರಧಾನಿ ನರೇಂದ್ರ ಮೋದಿಯವರ ವಿರುಧ್ದವೇ ಫತ್ವಾ ಹೊರಡಿಸಿದ್ದಾನೆ. ನರೇಂದ್ರ ಮೋದಿಯವರ ಗಡ್ಡ ಮೀಸೆ ತಲೆಗೂದಲು ಬೋಳಿಸಿ ಅವರ ಮುಖಕ್ಕೆ ಮಸಿ ಬಳಿಯುವವರಿಗ ಆತ ಇಪ್ಪತ್ತೈದು ಲಕ್ಷ ರೂಪಾಯಿಗಳ ಬಹುಮಾನ ಘೋಷಿಸಿದ್ದಾನೆ. ಕೋಲ್ಕತ್ತಾ ಪ್ರೆಸ್ ಕ್ಲಬ್ ನಲ್ಲಿ ಆತ ಫತ್ವಾ ಬಗ್ಗೆ ಹೇಳುತ್ತಿದ್ದರೆ ಪಕ್ಕದಲ್ಲೇ ತಲೆಯಾಡಿಸುತ್ತಿದ್ದುದು ತೃಣಮೂಲ ಎಂ.ಪಿ. ಇದ್ರಿಸ್ ಅಲಿ ಖಾನ್.
ಇದು ಸ್ಯಾಂಪಲ್ ಮಾತ್ರ... ಇನ್ನು ಮುಂದಿನ ದಿನಗಳಲ್ಲಿ ಅಲ್ಲಿ ಹಿಂಸಾಚಾರ ಭುಗಿಲೇಳುವುದಂತೂ ಶತ ಸಿದ್ಧ... ಇದರೊಂದಿಗೆ ಕೇರಳದ್ದು ಮತ್ತೊಂದು ಕತೆ. ಮಾತೆತ್ತಿದರೆ ಮಾನವ ಹಕ್ಕುಗಳ ಮಾತಾಡುವ ಸೋಗಲಾಡಿ ಕಮ್ಯುನಿಸ್ಟರ ಆಡುಂಬೊಲವಾಗಿರುವ ಕೇರಳದಲ್ಲಿ ಎಡಚ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಆಡಳಿತದಡಿ ರಾಜಕೀಯ ಕೊಲೆಗಳು, ಹಲ್ಲೆಗಳು ಅತಿಸಾಮಾನ್ಯ ವಿಷಯವೆಂಬಂತಾಗಿ ಹೋಗಿದೆ. ಕಳೆದ ಎಂಟು ತಿಂಗಳ ಕಮ್ಯುನಿಸ್ಟ್ ಆಡಳಿತದಲ್ಲಿ ೨೬೦೦ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು., ಹತ್ತತ್ತಿರ ಹದಿನೇಳು ಸಾವಿರ ಮಹಿಳಾ ದೌರ್ಜನ್ಯದ ಪ್ರಕರಣಗಳು ದಾಖಲಾಗಿವೆ. ಅದರಲ್ಲೂ ಅತ್ಯಾಚಾರ ಪ್ರಕರಣಗಳಲ್ಲಿ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣ ಒಂಬೈನೂರಕ್ಕೂ ಹೆಚ್ಚು... ವಿಚಿತ್ರ ಅಂದರೆ ಕೇರಳದ ಗೃಹಖಾತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೈಯಲ್ಲೇ ಇದೆ... ಅದೇ ಇಷ್ಟೊಂದು ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ಪ್ರಕರಣಗಳು ಬೇರೆ ಯಾವುದಾದರೂ ರಾಜ್ಯದಲ್ಲಿ ಸಂಭವಿಸಿದ್ದರೆ. ನಮ್ಮ ದೇಶದ ಬುದ್ಧಿಜೀವಿಗಳು, ಎಡಚ ಉದಾರವಾದಿಗಳು, ಅವರ ಸಂಗಡಿಗ ಮಹಿಳಾ ಹಕ್ಕು ಹೋರಾಟಗಾರ್ತಿಯರು ದೇಶಾದ್ಯಂತ ಯಾವ ಮಟ್ಟದಲ್ಲಿ ಗುಲ್ಲೆಬ್ಬಿಸುತ್ತಿದ್ದರೋ ಒಮ್ಮ ಊಹಿಸಿ..! ಈಗ ಉತ್ತರ ಪ್ರದೇಶ ಫಲಿತಾಂಶದ ನಂತರ ಕೇರಳದಲ್ಲು ಸಹ ಹಿಂಸೆ ಹೆಚ್ಚುವ ಎಲ್ಲ ಸಂಭವವಿದೆ...
ಇನ್ನು ಜಮ್ಮು ಕಾಶ್ಮೀರದಲ್ಲೂ ಈಗಿನದಕ್ಕಿಂತ ದೊಡ್ಡ ಮಟ್ಟದ ಹಿಂಸಾಚಾರ ನಡೆಯುವ ಎಲ್ಲ ಸಾಧ್ಯತೆಗಳಿವೆ.... ಆದರೆ ಇದೆಲ್ಲಕ್ಕಿಂತಲೂ ಬೇರೆಯಾದ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುವ ರೀತಿಯಲ್ಲಿ ಪ್ರಧಾನಿ ಮೋದಿಯವರ ವಿರುದ್ಧದ ಬಹಳ ದೊಡ್ಡ ಷಡ್ಯಂತ್ರವೊಂದು ಸದ್ದೇ ಇಲ್ಲದೆ ರಹಸ್ಯವಾಗಿ ನಡೆಯುತ್ತಿದೆಯೇ..? ಉತ್ತರ ಪ್ರದೇಶದ ಫಲಿತಾಂಶದ ನಂತರ ಜಾತ್ಯಾತೀತ ಪಕ್ಷಗಳೆಲ್ಲವೂ ಒಟ್ಟಾಗಿಯೇ ಬಿಜೆಪಿ ಮೇಲೆ ಯುದ್ಧ ಸಾರಲಿದೆಯೇ..? ಅದರ ಸಂಪೂರ್ಣ ಹೊಣೆಯನ್ನು ಮಹಿಳಾ ನಾಯಕಿಯೊಬ್ಬರಿಗೆ ವಹಿಸಲಾಗಿದೆಯೇ..?
"ಅನಾರೋಗ್ಯದ ನೆಪ ಹೇಳಿ ಆಕೆ ಆಗಾಗ ಅಮೆರಿಕಕ್ಕೆ ತೆರಳುತ್ತಿರುತ್ತಾರೆ. ಉತ್ತರಪ್ರದೇಶ ಚುನಾವಣಾ ಫಲಿತಾಂಶದ ಸಂಧರ್ಭದಲ್ಲೂ ಆಕೆ ಅಮೆರಿಕಾಕ್ಕೆ ತೆರಳಿದ್ದಾರೆ. ಆದರೆ ವೈದ್ಯಕೀಯ ಚಿಕಿತ್ಸೆಗಾಗಿ ಹೋಗುವವರು ನ್ಯೂ ಯಾರ್ಕ್ ನಂಥ ಜಾಗಗಳಿಗೆ ಹೋಗುತ್ತಾರೆ. ಆದರೆ ಆಕೆ ಹೋದದ್ದು ಲಾಸ್ ವೇಗಾಸ್ ಗೆ! ಅಲ್ಲೂ ಕೂಡಾ ಆಸ್ಪತ್ರೆಯ ಬದಲಾಗಿ ಅಲ್ಲಿನ ಪಾಲ್ ಕಲ್ಲೇ ಎಂಬ ಒಂದು ಪ್ರಾಥಮಿಕ ಶಾಲೆಗೆ !! ಅಲ್ಲಿ 'ಡಾ. ಛೋಟಾ ಭಾಯಿ ಮೇಡಂ ಜೊತೆ ಮಾತಾಡಲು ದುಬೈನಿಂದ ಬಂದಿದ್ದಾನೆ..(ಆತ ದಾವೂದ್ ಸಹಚರ ಛೋಟಾ ಶಕೀಲಾ?) ಮೇಡಂರನ್ನು ಭೇಟಿಯಾಗಬೇಕು ಅಂತನ್ನೋ ಸಂದೇಶವನ್ನು ಛೋಟಾ ಭಾಯಿಗೆ ತಲುಪಿಸಿದ್ದು ಮುಜಾಫರ್ ಬೇಗ್ ..! (ಈತ ಭಾರತದವನಾ? ಪಾಕಿಸ್ತಾನದವನಾ ?) ಆಶ್ಚರ್ಯವೆಂದರೆ ಮೇಡಂ ಮತ್ತು ಛೋಟಾ ಭಾಯಿ ಮೀಟಿಂಗ್ ವೇಳೆ ಬಿ.ಬಿ.ಸಿ. ಸೌತ್ ಈಸ್ಟ್ ನ ಮುಖ್ಯಸ್ಥ (ಜೇಸನ್ ಹಾರ್ಟನ್ ಇರಬಹುದಾ..?) ಮತ್ತು ಸಿ.ಏನ್.ಏನ್ ಚಾನೆಲ್ ನ ಬಾಸ್ ಟೆಡ್ ಟರ್ನರ್ ಕೂಡಾ ಇದ್ದರು...!? ಪಾಕಿಸ್ತಾನದ ಪಿ.ಟಿ.ವಿ.ಚಾನೆಲ್ ನ ಬಾತ್ಮೀದಾರ ಕೂಡಾ ಈ ಮೀಟಿಂಗ್ ನಲ್ಲಿ ಇದ್ದ... ಮೀಟಿಂಗ್ ನಡುವೆಯೇ ಪಾಕಿಸ್ತಾನದ 'ಡಾನ್' ಪತ್ರಿಕಾ ಕಚೇರಿಗೊಂದು ಕರೆ ಮಾಡಲಾಯಿತು. ಮೇಡಂ ಭೇಟಿಯಾದ ಬಳಿಕ ಛೋಟಾ ಭಾಯಿ 'ಅನೀಸ್ ನನ್ನು (ಅನೀಸ್ ಇಬ್ರಾಹಿಮಾ..?) ಭೇಟಿಯಾಗಿ ನೇಪಾಳದ ಮಾದಕ ದ್ರವ್ಯ ದೊರೆಯೊಬ್ಬನನ್ನು ಸಂಪರ್ಕಿಸಿ, ಬಿಹಾರದ ಬೇಗುಸರಾಯ್ ನಲ್ಲಿರುವ ಆತನ ಸಹಚರರ ಸಹಾಯ ಪಡೆಯುವಂತೆ ಕೇಳಿಕೊಂಡ...! ಇದಲ್ಲದೆ ಐವತ್ತು ಲಕ್ಷ ಯುರೋಗಳನ್ನು(ಅಂದರೆ ಮೂವತ್ತೈದು ಕೋಟಿ ರೂಪಾಯಿಗಳಷ್ಟು) ಇಟಲಿಯ ಯುನಿಕ್ರೇಡಿಟ್ ಬ್ಯಾಂಕ್ ನ ಅಕೌಂಟ್ ನಂಬರ್ wz5bko204l ಇದಕ್ಕೆ ವರ್ಗಾಯಿಸಲಾಯಿತು. ಸಬಂತಾ ಎಂಬ ಹೆಸರಿನ ಈ ಅಕೌಂಟ್ ನಿಂದ ಇದನ್ನು ದುಬೈಯ ಛೋಟಾ ಭಾಯಿಯ ಅಬ್ದುಲ್ ಹಕೀಮ್ ಎಂಬ ಬೇನಾಮಿ ಹೆಸರಿನ ಖಾತೆಗೆ ವರ್ಗಾಯಿಸಲಾಯಿತು. " ಇಂಥದ್ದೊಂದು ಆಘಾತಕಾರಿ ಸ್ಫೋಟಕ ಸುದ್ದಿ ಅಂತರ್ಜಾಲದಲ್ಲಿ ಹರಿದಾಡುತ್ತಿವೆ. ನರೇಂದ್ರ ಮೋದಿಯವರ ವಿರುದ್ಧ ಒಂದು ದೊಡ್ಡ ಅಂತಾರಾಷ್ಟ್ರೀಯ ಸಂಚೇ ನಡೆಯುತ್ತಿದೆ ಎಂಬ ಎಚ್ಚರಿಕೆಯನ್ನೂ ಜೊತೆಗೆ ನೀಡಲಾಗಿದೆ.
ಅಂದ ಹಾಗೆ ಇದೊಂದು ಕಾಗಕ್ಕ ಗುಬ್ಬಕ್ಕ ಕತೆಯೆಂದು ತಳ್ಳಿ ಹಾಕುವ ಹಾಗೂ ಇಲ್ಲ.!! ಯಾಕೆಂದರೆ ಸುದ್ದಿ ನೀಡಿದಾತ ಸಾಮಾನ್ಯನಲ್ಲ, ಆತ ಡೇಟಾ ಸಾಯಂಟಿಸ್ಟ್. ಡಿಜಿಟಲ್ ಟ್ರಾನ್ಸ್ಫರ್ಮೇಶನ್ ಮತ್ತು ಫೋರೆನ್ಸಿಕ್ ಸೈನ್ಸ್ ಎಕ್ಸ್ಪರ್ಟ್ . ಅಮೆರಿಕಾದ ಕಾರ್ಪೊರೇಟ್ ಕಂಪೆನಿಗಳಿಗೆ ಆತ ಸಿ.ಐ.ಓ(ಚೀಫ್ ಇಂಫಾರ್ಮೇಶನ್ ಆಫೀಸರ್ ) ಆಗಿ ಕೆಲಸ ಮಾಡುತ್ತಾರೆ. ಅಂಥವರಿಗೆ ಜಗತ್ತಿನ ಮೂಲೆ ಮೂಲೆಗಳಲ್ಲೂ ರಹಸ್ಯ ಬಾತ್ಮೀದಾರರು ಇರುತ್ತಾರೆ. ಜೊತೆಗೆ ಆತನಂಥವರು ಆನ್ಲೈನ್ ವ್ಯವಹಾರಗಳನ್ನು ಟ್ರ್ಯಾಕ್ ಮಾಡುತ್ತಿರುತ್ತಾರೆ ಅಮೆರಿಕಾದ ಚುನಾವಣಾ ವೇಳೆ ಎಲ್ಲರೂ ಕ್ಲಿಂಟನ್ ಗೆಲ್ಲುತ್ತಾಳೆ ಅಂತ ಹೇಳುತ್ತಿದ್ದಾಗ...ಈತ ಮಾತ್ರ ಟ್ರಂಪ್ ಗೆದ್ದೇ ಗೆಲ್ಲುತ್ತಾರೆ ಅಂತ ಭವಿಷ್ಯ ನುಡಿದಿದ್ದು ಸತ್ಯವಾಗಿತ್ತು. ಈಗಲೂ ಅಷ್ಟೇ.. ಉತ್ತರ ಪ್ರದೇಶದಲ್ಲಿ ಬಿಜೆಪಿ ಮುನ್ನೂರಕ್ಕಿಂತ ಹೆಚ್ಚಿನ ಸೀಟು ಗೆಲ್ಲುತ್ತದೆಂದು ಹೇಳಿದ ಏಕಮಾತ್ರ ವ್ಯಕ್ತಿ ಈತ ... ಆತನ ಹೆಸರು ಡಾ.ಗೌರವ್ ಪ್ರಧಾನ್. ಅಮೆರಿಕಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ... ಟ್ವಿಟ್ಟರ್ನಲ್ಲಿ ಈತನಿಗೆ ಸರಿಸುಮಾರು ಎಪ್ಪತ್ತಾರು ಸಾವಿರ ಫಾಲೋವರ್ ಗಳಿದ್ದಾರೆ ಈ ಪೈಕಿ ಖುದ್ದು ಪ್ರಧಾನಿ ನರೇಂದ್ರ ಮೋದಿ ಕೂಡಾ ಒಬ್ಬರು...! ಕಾಂಗ್ರೆಸ್ ನ ದಿಗ್ವಿಜಯ ಸಿಂಗ್ ಕೂಡಾ ಈತನ ಫಾಲೋವರ್!
ಆದುದರಿಂದ ನಾನು ಹಾಕಿದ ಲೆಕ್ಕಾಚಾರಕ್ಕೆ ಒಂದಿಷ್ಟು ಬಲ ಬಂದಿದೆ... ಮೋದಿಯವರನ್ನು ರಾಜಕೀಯವಾಗಿ ಎದುರಿಸಲಾಗದ ಮಂದಿ ಖಂಡಿತ ದೊಡ್ಡ ಮಟ್ಟದ ಸಂಚು ಹೂಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿಯವರಿಗೆ ಮುಜುಗರ ಉಂಟು ಮಾಡುವ ಪ್ರಯತ್ನದಲ್ಲಿ ತೊಡಗುತ್ತಾರೆ ಎಂಬುದು ನನ್ನ ಬಲವಾದ ಸಂಶಯವಾಗಿತ್ತು.. ಅದು ಗುಜರಾತ್ ಮತ್ತು ಕರ್ನಾಟಕ ಚುನಾವಣೆಯ ಮೊದಲೇ ಆಗಬಹುದು... ಸಧ್ಯಕ್ಕೆ ಪಶ್ಚಿಮ ಬಂಗಾಳ,ಕೇರಳ ಮುಂತಾದ ಕಡೆ ಬಿಜೆಪಿಯ ಎರಡನೇ... ಮೂರನೇ... ಹಂತದ ಮುಖಂಡರ ಮೇಲೆ ಮಾರಣಾಂತಿಕ ಹಲ್ಲೆ ನಡೆಯಲಾರಂಭವಾಗಬಹುದು... ಅದು ಗುಜರಾತ್ ಮತ್ತು ಕರ್ನಾಟಕದಲ್ಲೂ ಆಗಬಹುದು... ಆ ಮೂಲಕ ಬಿಜೆಪಿ ಕಾರ್ಯಕರ್ತರ ಆತ್ಮ ಸ್ಥೈರ್ಯವನ್ನೇ ಉಡುಗಿಸುವ ಪ್ರಯತ್ನ ಶುರುವಾಗಬಹುದು...
ಜೊತೆಗೇ ಮೊದಲಿಗೆ ಭಾರತದ ಮಾಧ್ಯಮಗಳಲ್ಲಿ ಮೋದಿಯವರ ವಿರುದ್ಧ ಕಪೋಲಕಲ್ಪಿತ ಸುದ್ದಿಗಳನ್ನು ಪ್ಲಾಂಟ್ ಮಾಡುವ ಕೆಲಸ ಶುರುವಾಗಬಹುದು..(2002 ರ ನಂತರ ಗುಜರಾತ್ ನಲ್ಲಾದಂತೆ..) ಉದಾಹರಣೆಗೆ ಮಾಯಾವತಿಯ ಮೂರ್ಖತನದ ಪರಮಾವಧಿಯ ಹೇಳಿಕೆ "ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ ಗಳನ್ನೂ ಮಾರ್ಪಡಿಸಲಾಗಿದೆ... ಯಾವುದೇ ಪಕ್ಷಕ್ಕೆ ವೋಟ್ ಮಾಡಿದರೂ ಅದು ಬಿಜೆಪಿಗೇ ಹೋಗುವಂತೆ ಮಾಡಲಾಗಿದೆ"ಎಂಬ ಇಂಥ ಹೇಳಿಕೆಯನ್ನೇ ಹಿಡಿದುಕೊಂಡು ಮಾಧ್ಯಮಗಳಲ್ಲಿ ಸುದ್ದಿಗಳು ಬರಲು ಶುರುವಾಗಿದೆ... ಈಗಾಗಲೇ ಸ್ವತಃ ಅಖಿಲೇಶ್ ಯಾದವರೇ ಮಾಯಾವತಿಯ ಹೇಳಿಕೆಯನ್ನು ಬೆಂಬಲಿಸಿ "ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್"ಗಳ ಬಗ್ಗೆ ಅಪಸ್ವರ ತೆಗೆದಿದ್ದಾರೆ.. ಲಾಲೂ ಪ್ರಸಾದ ಯಾದವನಂತೂ ಈ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ಗಳನ್ನೂ ಗುಜರಾತ್ ನಲ್ಲಿ ತಯಾರಿಸಲಾಗಿದ್ದು, ಇದನ್ನು ಮಾರ್ಪಾಡು ಮಾಡಿರಬಹುದು ಅಂತನ್ನೋ ಅಣಿಮುತ್ತು ಉದುರಿಸಿದ್ದಾನೆ. ಮಾಯಾವತಿಯ ಹೇಳಿಕೆ ಹೊರಬಿದ್ದ ಕೂಡಲೇ ಬಿ.ಬಿ.ಸಿ. ಚಾನೆಲ್ ತನ್ನ ಫೇಸ್ಬುಕ್ ಪುಟದಲ್ಲಿ 2010ರ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ಅನ್ನು ಮಾರ್ಪಡಿಸಬಹುದು ಎಂಬ ಹಳೆಯ ವರದಿಯನ್ನು ರವಿವಾರ ಬೆಳಗ್ಗೆ ಒಂಭತ್ತು ಗಂಟೆಗೆ ಪೋಸ್ಟ್ ಮಾಡಿತು... ನಂತರ ಹನ್ನೆರಡು ಗಂಟೆಯಷ್ಟು ಹೊತ್ತಿಗೆ ಅದನ್ನು ಡಿಲೀಟ್ ಮಾಡಿತು.! ಇದರಿಂದಾಗಿ ಈ ಸುದ್ದಿಯನ್ನೇ ಹೊಸ ಸುದ್ದಿಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಯಿತು.
ಇಷ್ಟಾಗುವಾಗ ಅರವಿಂದ ಕೇಜ್ರಿವಾಲ್ ಕೂಡಾ ಪಂಜಾಬ್ ಮತ್ತು ಗೋವಾ ದಲ್ಲಿ ಆಮ್ ಆದ್ಮಿ ಪಕ್ಷ ಸೋಲಲು ಮತ ಯಂತ್ರಗಳನ್ನು ಮಾರ್ಪಾಡು ಗೊಳಿಸಿದ್ದೆ ಕಾರಣ ಅಂತ ಆರೋಪಿಸಿ ಪತ್ರಿಕಾ ಗೋಷ್ಠಿಯನ್ನೇ ಮಾಡಿದರು. ದೆಹಲಿ ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಮತಯಂತ್ರಗಳ ಬದಲಿಗೆ ಹಿಂದಿನ ಕಾಲದಂತೆ ಬ್ಯಾಲೆಟ್ ಪೇಪರ್ ಗಳನ್ನೇ ಬಳಸಬೇಕು ಅಂತ ರೇಚ್ಛೆ ಹಿಡಿದದ್ದೂ ಆಯಿತು. ದೆಹಲಿ ಕಾಂಗ್ರೆಸ್ ನಾಯಕ ಅಜಯ್ ಮಾಕನ್ ಕೂಡ ಅದೇ ರಾಗ ಹಾಡತೊಡಗಿದರು.. ಇದೆಲ್ಲದರ ಒಟ್ಟು ಅರ್ಥ ಉತ್ತರ ಪ್ರದೇಶದಲ್ಲಿನ ಬಿಜೆಪಿ ಜಯಭೇರಿ ನಿಜವಾದದ್ದಲ್ಲ... ಬದಲಿಗೆ ಎಲ್ಲ ಮತಗಳೂ ಬಿಜೆಪಿಗೇ ಹೋಗುವಂತೆ ಮತಯಂತ್ರಗಳನ್ನು ಮಾರ್ಪಾಡು ಮಾಡಿ ಮೋಸದಿಂದ ಬಿಜೆಪಿ ಜಯಿಸಿತು ಅಂತ ಬಿಂಬಿಸುವುದೇ ಆಗಿದೆ. ಮೋದಿ ಮತ್ತು ಬಿಜೆಪಿಯ ವಿರುದ್ಧ ಸಂಘಟಿತವಾಗಿ ಹೇಗೆ ಷಡ್ಯಂತ್ರವೊಂದನ್ನು ಹೆಣೆಯಲಾಗುತ್ತದೆ ಮತ್ತು ಅದಕ್ಕೆ ಮಾಧ್ಯಮಗಳೂ ಹೇಗೆ ಬೆಂಬಲ ನೀಡುತ್ತಿದೆ ಎಂಬುದಕ್ಕೆ ಇದು ಒಂದು ಚಿಕ್ಕ ಉದಾಹರಣೆ ಮಾತ್ರ. ಇದು ನಿಜಕ್ಕೂ ಚಿಲ್ಲರೆ ವಿಚಾರ.. ಆದರೆ ಮುಂದಿನ ದಿನಗಳಲ್ಲಿ ಭಾರಿ ಮಟ್ಟದ ಅಪಪ್ರಚಾರ ಅಂತಾರಾಷ್ಟ್ರೀಯ ಮಟ್ಟದಲ್ಲೇ ಶುರುವಾಗುತ್ತದೆ...!
#ಅನಂತಕುಮಾರಹೆಗಡೆ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ