ಆಪ್ಆದ್ಮಿ ಪಕ್ಷ ಅಧಿಕಾರದಿಂದ ಕನಸು ನನಸಾಗುವುದೇ?
ದೇಶದ ರಾಜಧಾನಿ ದೆಹಲಿಯ ರಾಜಕೀಯದಲ್ಲಿ ಆಪ್ ಆದ್ಮಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವುದ ನಿಶ್ಚಲವಾಗಿದೆ
ಅಧಿಕಾರ ಯಾವಾಗಲೂ ಏಕಸಾಮ್ಯವಾಗಿರುವುದು ಪ್ರಜಾಪ್ರಭುತ್ವದಲ್ಲಿ ಉತ್ತಮ ಲಕ್ಷಣವಲ್ಲ. ಆದುದರಿಂದ ಹೊಸ ಪಕ್ಷ, ಹೊಸ ಆಡಳಿತವನ್ನುನೋಡುವ ಅವಕಾಶ ದೆಹಲಿಯ ಜನತೆಗೆ ದೊರೆತಿದೆ.
ಅರವಿಂದ ಕ್ರೇಜವಾಲರು ಭ್ರಷ್ಠಾಚರ ನಿರ್ಮೂಲನೆಯೇ ಪ್ರಮುಖ ಗುರಿಯಾಗಿ ಹೋರಾಟವನ್ನು ಮಾಡುವ ಉತ್ಸಾಹಿ ನಾಯಕ ಎಂಬುದರಲ್ಲಿ ಸಂಶಯವಿಲ್ಲ.
ಆದರೆ ರಾಜಕೀಯ ಮತ್ತು ಆಡಳಿತ ಬಹಳ ವ್ಯತ್ಯಾಸ ವಿದೆ ಎಂಬುದನ್ನು ಗಮನಿಸಿ ಉತ್ತಮ ಆಡಳಿತಗಾರರಾಗಲಿ ಎಂಬುದನ್ನು ಹಾರೈಸುವುದು ಮಾತ್ರ ನಮಗೆ ಸಾಧ್ಯ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ