ಮಂಗಳವಾರ, ಫೆಬ್ರವರಿ 28, 2017

History of Brahamin

ಬ್ರಾಹ್ಮಣರ ಇತಿಹಾಸ-------- .

ದ್ರೋಣಾಚಾರ್ಯರ ಅನುಮತಿಯಿಲ್ಲದೇ ಅವರನ್ನು ಗುರು ಎಂದು ಭಾವಿಸಿ ವಿಧ್ಯೆ ಕಲಿತರೂ ಆ ಸ್ಥಳದಿಂದ ಹೋಗದೇ ರಾಜಕುಮಾರರ ನಾಯಿಯ ಮೇಲೆ ಶಬ್ಧವೇಧೀ ವಿಧ್ಯೆಯನ್ನು ಪ್ರಯೋಗ ಮಾಡಿದ್ದು ಬುದ್ಧಿ ಜೀವಿಗಳ ಪ್ರಕಾರ ತಪ್ಪಲ್ಲ.

ಹಾಗೆ ಮಾಡಿ ದ್ರೋಣಾಚಾರ್ಯರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು ಏಕಲವ್ಯನೇ ಅಲ್ಲವೇ? !!!!!!

ಇಷ್ಟಕ್ಕೂ ಏಕಲವ್ಯನೇ ಬೆರಳು ಹೋದ ಬಗ್ಗೆ ನೊಂದುಕೊಂಡ ಯಾವುದೇ ದಾಖಲೆಗಳೂ ಇಲ್ಲ.

ಕೆಲವು ಜಾತಿಯ ಜನರು ಏಕಲವ್ಯನನ್ನು ತಮ್ಮ ಸಮುದಾಯದವನು ಎಂದು ತಿಳಿದಿದ್ದಾರೆ. ಆದರೆ ಆಗಿದ್ದ ಬೇಡನು ಈಗ ಯಾವ ಜಾತಿಯವನು ಎಂದು ಹೇಳುವುದು ಕಷ್ಟ. ವ್ಯವಸಾಯ ಈಗಿನಂತೆ ಅಭಿವೃದ್ಧಿಯಾಗಿಲ್ಲದ ಕಾಲದಲ್ಲಿ ಬಹುತೇಕ ಇತರರು ಆಹಾರಕ್ಕಾಗಿ ಬೇಟೆಯಾಡುತ್ತಿದ್ದರು.

ಏಕಲವ್ಯನೇನು ಓದುಬರಹ ಕಲಿಸಿ ಎಂದು ದ್ರೋಣಾಚಾರ್ಯರನ್ನು ಕೇಳಲಿಲ್ಲ. ಅವನು ಕೇಳಿದ್ದು ರಾಜರು ಮತ್ತು ಸೈನಿಕರಿಗೆ ಮಾತ್ರ ಮೀಸಲಾಗಿದ್ದ ಯುದ್ದವಿಧ್ಯೆಯನ್ನು.

ಈಗ ತಾನೇ ಸಾಮಾನ್ಯ ಜನರಿಗೆ ಸೈನಿಕ ತರಬೇತಿಯನ್ನು ನೀಡುತ್ತಾರೆಯೇ?????!!

ಬ್ರಾಹ್ಮಣರು ಶ್ರೇಷ್ಠರೆಂದು ಬ್ರಾಹ್ಮಣರೆಂದೂ ಹೇಳಿಕೊಂಡಿಲ್ಲ. "ತನ್ನ ಬಣ್ಣಿಸಬೇಡ", ಎಂದು ಯಾರಾದರೂ ಹೇಳುವ ಸಾವಿರಾರು ವರ್ಷಗಳ ಮೊದಲಿನಿಂದಲೇ ಅದನ್ನು ಪಾಲಿಸಿಕೊಂಡು ಬಂದಿದ್ದಾರೆ.

ಆದರೆ ಈಗ ಬ್ರಾಹ್ಮಣರನ್ನು ಅಕಾರಣವಾಗಿ ಖಳನಾಯಕರಂತೆ ಚಿತ್ರಿಸುವ ಮತ್ತು ಅದರಿಂದಲೇ ಪ್ರಶಸ್ತಿ ಹಾಗೂ ವಿದೇಶಿ ಕಳ್ಳ ಹಣವನ್ನು ಪಡೆದು ತಮ್ಮ ಹೊಟ್ಟೆಯನ್ನು ಸಾಕಿಕೊಳ್ಳುವ ಸುಳ್ಳುಗಾರರ ಕುತಂತ್ರವನ್ನು ತಪ್ಪಿಸಲು ಅನಿವಾರ್ಯವಾಗಿ ಬ್ರಾಹ್ಮಣರು ತಮ್ಮನ್ನು ತಾವು ಸಮಥಿ೯ಸಿಕೊಳ್ಳಲೇಬೇಕಾಗಿದೆ.

ಆದರೆ ನಾವು ಜನಸಾಮಾನ್ಯರನ್ನು ಗಮನಿಸಿದಾಗ ತಿಳಿಯುವುದೇನೆಂದರೆ ಎಡಪಂಥೀಯರು ಮತ್ತು ಬುದ್ಧಿ ಜೀವಿಗಳು ಬ್ರಾಹ್ಮಣರನ್ನು ಎಷ್ಟೇ ಕೆಟ್ಟವರನ್ನಾಗಿ ಮಾಡಲು ಪ್ರಯತ್ನಿಸದರೂ ಜನಸಾಮಾನ್ಯರು ಬ್ರಾಹ್ಮಣ ಬಗ್ಗೆ ಗೌರವವನ್ನು ಉಳಿಸಿಕೊಂಡಿದ್ದಾರೆ.

ಬ್ರಾಹ್ಮಣರು ಶೂದ್ರರನ್ನು ಶೋಷಣೆ ಮಾಡಿದ್ದಾರೆ ಎಂದು ಬುದ್ಧಿಜೀವಿಗಳು ಹತ್ತಾರು ವರ್ಷಗಳಿಂದ ಬಾಯಿ ಬಡಿದುಕೊಳ್ಳತ್ತಿದ್ದಾರೆ. ಆದರೆ ಈ ವಿಷಯದಲ್ಲಿ ಯಾವುದಾದರೂ ಸಮೀಕ್ಷೆಮಾಡಿದ್ದಾರೆಯೇ????

ಯಾವುದಾದರೂ ಸಾಕ್ಷ್ಯವಿದೆಯೇ??

ಇವರು ಹಳ್ಳಿಗಳಿಗೆ ಭೇಟಿ ಕೊಟ್ಟು ಈಗಲೋ ಆಗಲೋ ಸಾಯುವ ಸ್ಥಿತಿಯಲ್ಲಿರುವ ಅತ್ಯಂತ ಹೆಚ್ಚು ವಯಸ್ಸಿನ ಶೂದ್ರ ವೃದ್ಧರನ್ನು ಕೇಳಿ ನೋಡಲಿ. ಆಗ ತಿಳಿಯುತ್ತದೆ ನಿಜವಾದ ವಿಷಯವೇನು ಎಂದು!!!!!

" ಇಲ್ಲಾ ಸ್ವಾಮೀ, ಬ್ರಾಹ್ಮಣರು ನಮಗೇನೂ ಶೋಷಣೆ ಮಾಡಿಲ್ಲ. - - - - - - - ಐನೋರು......, ಅಂತಾ ಬರಗಾಲದಾಗೂ ನಮಗೆ ಕೂಲಿ ಕೊಟ್ಟು, ಅಷ್ಟೋ ಇಷ್ಟೋ ದವಸ, ದಾನ್ಯ ಕೊಟ್ಟು ನಮ್ಮನ್ನು ಸಾಕವ್ರೆ ಸ್ವಾಮಿ - - - - - - ಸುಳ್ಳು ಯಾಕೇಳನಾ??? " ಅನ್ನುತ್ತಾರೆ ನಿಯತ್ತಿನ ಶೂದ್ರರು. ಈಗಿನ ಹೊಸ ತಲೆಮಾರಿನವರಿಗೆ ಈ ವಿಷಯ ತಿಳಿಯದೇ ಇರಬಹುದು. ಬುದ್ಧಿಜೀವಿಗಳು ಹೇಳುವುದೇ ನಿಜ ಎಂದುಕೊಳ್ಳಬಹುದು.

ಅಷ್ಟೇ ಏಕೆ, ಈಗಲೇ ಒಂದು ಸಮೀಕ್ಷೆ ನೆಡೆಯಲಿ!!!

ಭಾರತದಲ್ಲಿರುವ ಎಲ್ಲಾ ಪೋಲಿಸ್ ಠಾಣೆಗಳ ದಾಖಲೆಗಳನ್ನು ಪರಿಶೀಲಿಸಲಿ. - - - - - - ಬ್ರಾಹ್ಮಣರ ಮೇಲೆ ಯಾವ ಯಾವ ಪ್ರಕರಣಗಳು ದಾಖಲಾಗಿವೆ ಎಂದು.------- ಬ್ರಾಹ್ಮಣರ ಜನಸಂಖ್ಯೆ ಮತ್ತು ಶೇಕಡಾವಾರು ಅಪರಾಧಗಳು ಮತ್ತು ಇತರರ ಜನಸಂಖ್ಯೆ ಮತ್ತು ಶೇಕಡಾವಾರು ಅಪರಾಧ ಪ್ರಕರಣಗಳನ್ನು ಹೋಲಿಸಿ ನೋಡಲಿ!!

ಆಗ ತಿಳಿಯುತ್ತದೆ ಯಾರು ಸಭ್ಯರು ಮತ್ತು ಯಾರು ದುಷ್ಟರು ಎಂದು!!!!!

ನೀವು ಬೇಕಾದರೆ ಸುದ್ದಿವಾಹಿನಿಗಳ ಕೆಳಭಾಗದಲ್ಲಿ ಸ್ಕ್ರೋಲ್ ಆಗುತ್ತಿರುವ ವಿವಿಧ ಅಪರಾಧ ಪ್ರಕರಣಗಳು ಮತ್ತು ಬಂಧಿತರಾದ ಆರೋಪಿಗಳ ಹೆಸರುಗಳನ್ನು ಗಮನಿಸಿರಿ.

ನೀವು ತಿಂಗಳುಗಟ್ಟಲೇ ಕಾದರೂ ಒಬ್ಬ ಬ್ರಾಹ್ಮಣ ಅಪರಾಧಿಯ ಹೆಸರು ಕಂಡು ಬರುವುದಿಲ್ಲ.

ಕೊಲೆ, ಅತ್ಯಾಚಾರ, ವರದಕ್ಷಿಣೆ ಕಿರುಕುಳ, ಕಳ್ಳತನ, ದರೋಡೆ ಮುಂತಾದ ಪ್ರಕರಣಗಳನ್ನು ಮಾಡುವವರ ಹೆಚ್ಚು ಹೆಸರುಗಳು ಯಾವ ಜಾತಿಯವು ಹೆಚ್ಚಾಗಿ ಕಂಡು ಬರುತ್ತವೆ????

ಇಡೀ ದೇಶದ ವಿವಿಧ ಭಾಗಗಳ ಅಪರಾಧ ಪ್ರಕರಣಗಳ ಕುರಿತು ಮಾಹಿತಿ ಕಲೆ ಹಾಕಿದರೆ ಬ್ರಾಹ್ಮಣರಂತಹ ಒಳ್ಳೆಯ ಜನ ಇಡೀ ಜಗತ್ತಿನಲ್ಲಿಯೇ ಸಿಗುವುದಿಲ್ಲ ಎಂಬುದು ಸಾಬೀತಾಗುತ್ತದೆ.

ಲೋಕಾಯುಕ್ತ ದಾಳಿಗೆ ಒಳಗಾಗಿ, ಕೋಟ್ಯಂತರ ರೂಪಾಯಿ ಹಣ, ಚಿನ್ನಾಭರಣ ಮತ್ತು ದಾಖಲೆಗಳೊಂದಿಗೆ ಸಿಕ್ಕಿ ಬೀಳುವ ವ್ಯಕ್ತಿಗಳನ್ನು ಗಮನಿಸಿದ್ದೀರಾ???

ಎಲ್ಲರೂ ಬೇರೆಯವರೇ ಇರುತ್ತಾರೆ. ಬ್ರಷ್ಟರ ಪಟ್ಟಿಯಲ್ಲಿ ಬ್ರಾಹ್ಮಣರ ಹೆಸರು ಇರುವುದು ತುಂಬಾ ಅಪರೂಪ.

ಹಿಂದಿನ ಕಾಲದಿಂದಲೂ ಯಾವುದೇ ಕೆಟ್ಟ ಮಾರ್ಗದ ಮೂಲಕ ಸಂಪಾದನೆ ಮಾಡದಿದ್ದರೂ ಬ್ರಾಹ್ಮಣರಲ್ಲಿ ಹೆಚ್ಚಿನವರು ಅನುಕೂಲವಾಗಿ ಇದ್ದದ್ದಕ್ಕೆ ಕಾರಣಗಳಿವೆ.

ಅದೇ ಜೀವನ ಶೈಲಿಯ ವ್ಯತ್ಯಾಸ!!!!!

ಇತರ ಕೆಲವು ಜಾತಿಗಳ ಜನರು ಬಡತನ ಅನುಭವಿಸುವುದಕ್ಕೆಮುಖ್ಯವಾದ ಕಾರಣ - - - - - ಅತಿಯಾದ ಕುಡಿತ ಮತ್ತು ಅತಿಯಾದ ಮಾಂಸಾಹಾರ ಸೇವನೆ.

ಒಬ್ಬರು ಕುಡಿಯಲು ಬೇಕಾಗುವ ಹಣದಿಂದ ಮನೆಮಂದಿಯೆಲ್ಲಾ ಊಟ ಮಾಡಬಹುದು. ಒಂದು ದಿನ ಮಾಂಸದ ಅಡುಗೆ ಮಾಡಲು ಖರ್ಚಾಗುವ ಹಣದಿಂದ ವಾರಪೂರ್ತಿ ಸಸ್ಯಾಹಾರದ ಅಡುಗೆ ಮಾಡಬಹುದು.

ಕೆಲವರು ಮಾರೀಜಾತ್ರೆಯ ದಿನ ಮಾಡುವ ಖರ್ಚಿನಿಂದ ಬ್ರಾಹ್ಮಣರು 6 ತಿಂಗಳು ಜೀವನ ಮಾಡಬಹುದು.

ಹೆಚ್ಚಿನ ಸಂಖ್ಯೆಯ ಬ್ರಾಹ್ಮಣರು ಯಾವುದೇ ರೀತಿಯ ದುಶ್ಚಟಗಳಿಲ್ಲದೇ ಹಣ ಉಳಿತಾಯ ಮಾಡಿ ಜಮೀನುಗಳನ್ನು ಉಳಿಸಿಕೊಂಡು, ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಸ್ವಲ್ಪ ಬೇರೆಯವರು ಅಸೂಯೆ ಪಡುವ ರೀತಿಯಲ್ಲಿ ಮೊದಲಿನಿಂದಲೂ ಇದ್ದಾರೆ.

ಬ್ರಾಹ್ಮಣರಲ್ಲಿಯೂ ಕೆಲವು ಕುಡುಕರನ್ನು ಗಮನಿಸಿ!!! ಅವರ ಪರಿಸ್ಥಿತಿ ಹೇಗಿದೆ ಎಂದು ಹೇಳಲು ಸಾಧ್ಯವಿಲ್ಲ. ಎಲ್ಲಾ ರೀತಿಯಲ್ಲೂ ಕೆಳಮಟ್ಟದಲ್ಲಿರುತ್ತಾರೆ.

ಬ್ರಾಹ್ಮಣರೂ ಕೂಡಾ ಇವರಂತೆ ಯಾವಾಗಲೂ ಕುಡಿದು, ಅವರು ತಿನ್ನುವುದನ್ನೇ ತಿಂದು ದುಡಿದದ್ದನ್ನೆಲ್ಲಾ ಕಳೆದುಕೊಂಡು, ಸಾಲ ಮಾಡಿ ಹಾಳಾಗಿ ಹೋಗಿದ್ದರೆ ಯಾರೂ ಅಸೂಯೆ ಪಡುತ್ತಿರಲಿಲ್ಲ. ಶೋಷಕರೆಂದೂ ಕರೆಯುತ್ತಿರಲಿಲ್ಲ.

ಇಷ್ಟಕ್ಕೂ ಬ್ರಾಹ್ಮಣರು ಒಂದು ವೇಳೆ ಯಾರನ್ನಾದರೂ ಶೋಷಣೆ ಮಾಡಿದ್ದರೂ ಅದು ಸಿವಿಲ್ ಶೋಷಣೆ - : ಕ್ರಿಮಿನಲ್ ಶೋಷಣೆಯಲ್ಲ.

 ಬ್ರಾಹ್ಮಣರು ಮಾಡಿದ್ದರೆ ಕೆಲವರನ್ನು ಯಾವುದಾದರೂ ವಿಷಯದಲ್ಲಿ ಅವಕಾಶ ವಂಚಿತರನ್ನಾಗಿ ಮಾಡಿರಬಹುದು. ಅದು ಬಿಟ್ಟು ಬ್ರಾಹ್ಮಣರು ಶೂದ್ರರನ್ನು ಮೈಮುಟ್ಟಿ ಮಾಡುವ ಯಾವುದೇ ರೀತಿಯ ಶೋಷಣೆಯನ್ನು ಮಾಡಿಲ್ಲ. ಅದಕ್ಕೆ ಸಾಕ್ಷಿ ಅಸ್ಪೃಶ್ಯತೆ!!!

ಹೌದು! ಬ್ರಾಹ್ಮಣರು ಇತರರನ್ನು ಮುಟ್ಟುತ್ತಲೇ ಇರಲಿಲ್ಲವಾದ್ದರಿಂದ ತಾನೇ ಅಸ್ಪೃಶ್ಯತೆ ಆಚರಣೆ ಇದ್ದದ್ದು.

ಮುಟ್ಟಿಲ್ಲ ಅಂದ ಮೇಲೆ ಮುಟ್ಟಿ ಮಾಡುವ ಯಾವುದೇ ರೀತಿಯ ಶೋಷಣೆಯನ್ನೂ ಬ್ರಾಹ್ಮಣರು ಮಾಡಿಲ್ಲ. - - - - - - ಅಸ್ಪೃಶ್ಯತೆ ಮತ್ತು ಶೋಷಣೆಗಳು, ಎರಡೂ ಒಂದೇ ಸಮಯದಲ್ಲಿ ಇರಲು ಸಾಧ್ಯವಿಲ್ಲ.

ನಿಜವಾದ ಶೋಷಕರ ಎದುರು ದಲಿತರು ಈಗಲೂ ಅಸಹಾಯಕರೇ!!!

ಹೌದು!!! ದಲಿತರ ಮೇಲಿನ ದೌರ್ಜನ್ಯ, ಮಯಾ೯ದಾ ಹತ್ಯೆ, ಬೆಂಕಿ ಹಚ್ಚಿ ಸಾಯಿಸುವುದು, ಮುಂತಾದ ಅಮಾನುಷವಾದ ದೈಹಿಕ ಶೋಷಣೆ ಮಾಡುವ ಜಾತಿಗಳ ಜನರ ವಿರುದ್ಧ ದನಿಯೆತ್ತಲೂ ದಲಿತರಿಂದ ಸಾಧ್ಯವಾಗಿಲ್ಲ. ಏಕೆಂದರೆ ಬ್ರಾಹ್ಮಣರನ್ನು ಟೀಕಿಸಿದರೆ, ಅವಹೇಳನ ಮಾಡಿದರೆ ಅಹಿಂಸಾವಾದಿಗಳಾದ ಬ್ರಾಹ್ಮಣರು ಏನೂ ಮಾಡುವುದಿಲ್ಲ.

ಆದರೆ ದಲಿತರ ನಿಜವಾದ ಶೋಷಕರಾದ ಮತ್ತು ದಲಿತರ ಮೇಲೆ ಕ್ರಿಮಿನಲ್ ಶೋಷಣೆ ಮಾಡುವ ಮಧ್ಯಮ ಶೂದ್ರರು ಅತಿಯಾಗಿ ಸಂಘಟಿತರಾಗಿದ್ದಾರೆ----------. ಅವರ ಭಯ ಎಷ್ಟಿದೆಯೆಂದರೆ ಬುದ್ಧಿ ಜೀವಿಗಳು ಮತ್ತು ದಲಿತರು ಅವರ ವಿರುದ್ಧ ಹೋರಾಟ ನಡೆಸುವುದಿರಲಿ ಒಂದು ಟೀಕೆಯ ಮಾತನ್ನೂ ಆಡಲು ಹೆದರುತ್ತಾರೆ.

 ಅದರಿಂದಲೇ ಲಕ್ಷಾಂತರ ವರ್ಷಗಳಿಂದ ದೇಶವನ್ನು ಮತ್ತು ದುರ್ಬಲರನ್ನು ಮುಂದುವರಿಸಲು ಶ್ರಮಿಸಿದ ಮತ್ತು ಯಾವುದೇ ಟೀಕೆ ಮಾಡಿದರೂ ಏನೂ ಮಾಡದ ಬ್ರಾಹ್ಮಣರನ್ನು ಟೀಕಿಸಿ ಬೇರೆಯವರಿಂದ ತಮಗಾದ ಅನ್ಯಾಯವನ್ನು ಹೊರಹಾಕಿ ಸಮಾದಾನ ಪಟ್ಟುಕೊಳ್ಳುತ್ತಾರೆ.

ಬೇಕಾದರೆ ಪೊಲೀಸ್ ಇಲಾಖೆಯ ದಾಖಲೆಗಳನ್ನು ತೆಗೆಸಿ ನೋಡಲಿ.------- ಯಾವ ಜಾತಿಗಳ ಜನರ ಮೇಲೆ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚು ದಾಖಲಾಗಿವೆ ಎಂದು ತಿಳಿಯುತ್ತದೆ.

 ಆ ವಿಷಯ ತಿಳಿದರೂ ಸಹ ಭಾರತದ ಯಾವುದೇ ಬುದ್ಧಿ ಜೀವಿಗೂ ಕೂಡಾ ಆ ಮಧ್ಯಮ ಶೂದ್ರರನ್ನು ಶೋಷಕರು ಎಂದು ಒಂದು ಬಹಿರಂಗವಾಗಿ ಪತ್ರಿಕಾ ಹೇಳಿಕೆಯನ್ನು ನೀಡಲು ಧೈರ್ಯ ಬರುವುದಿಲ್ಲ.

 ಏಕೆಂದರೆ ಭಾರತದಲ್ಲಿ ಬ್ರಾಹ್ಮಣರನ್ನು ಬಿಟ್ಟು ಉಳಿದ ಯಾವ ಜಾತಿಯನ್ನು ನಿಂದಿಸಿದರೂ ಆಗುವ ಪರಿಣಾಮವೇ ಬೇರೆ!!!

ಮನೆಯಲ್ಲಿ ಕೂಡಾ ಬ್ರಾಹ್ಮಣರು ಮತ್ತು ಇತರರ ನಡವಳಿಕೆಗಳ ನಡುವೆ ತುಂಬಾ ವ್ಯತ್ಯಾಸವಿದೆ.MALE CHAUVINISM ಬ್ರಾಹ್ಮಣರಲ್ಲಿ ತುಂಬಾ ಕಡಿಮೆ. ಕುಡಿದು ಬಂದು ಹೆಂಡತಿಯನ್ನು ಒದೆಯುವುದು, ವರದಕ್ಷಿಣೆ ಹತ್ಯೆ ಮಾಡುವುದು ಇವು ಬ್ರಾಹ್ಮಣರ ಮನೆಗಳಲ್ಲಿ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ.

ಬೇರೆಯವರಿಗೆ ಹೋಲಿಸಿದರೆ ಮನೆಯಲ್ಲಿ ಹೆಚ್ಚು ಕೆಲಸ ಮಾಡುವವರು ಬ್ರಾಹ್ಮಣ ಪುರುಷರೇ.
ತರಕಾರಿ ಹೆಚ್ಚಿಕೊಡುವುದು, ಒಮ್ಮೊಮ್ಮೆ ಅಡಿಗೆ ಮಾಡುವುದು, ಮುಂತಾದ ಸಹಾಯಗಳನ್ನು ತಾಯಿಗೆ ಅಥವಾ ಹೆಂಡತಿಗೆ ಮಾಡುವುದು ಬ್ರಾಹ್ಮಣರು ಮಾತ್ರ.

  ಆದ್ದರಿಂದ ನಾವೊಂದು ತೀರ್ಮಾನಕ್ಕೆ ಬರಬಹುದು. ಅದೇನೆಂದರೆ ಬ್ರಾಹ್ಮಣರೆಂದರೆ ಸಂಪೂರ್ಣವಾದ ನಾಗರಿಕರು.

ಇನ್ನು ಕೆಲವರು ಬ್ರಾಹ್ಮಣರು ಭಾರತದಲ್ಲಿ ಜಾತಿ ವ್ಯವಸ್ಥೆಯನ್ನು ಸೃಷ್ಟಿಸಿದರು ಎಂದು ದೂರುತ್ತಾರೆ. ಆದರೆ ಇದರಂತಹ ತಪ್ಪು ಕಲ್ಪನೆ ಮತ್ಯಾವುದೂ ಇಲ್ಲ.

ಬ್ರಾಹ್ಮಣರು ಜಾತಿಪದ್ಧತಿಯನ್ನು ಹುಟ್ಟುಹಾಕಿಲ್ಲ.

ಜಾತಿಗಳನ್ನು ಯಾರಾದರಾಗಲೀ ಸೃಷ್ಟಿಸಲು ಅಥವಾ ನಾಶ ಮಾಡಲು ಸಾಧ್ಯವಿಲ್ಲ. ಜಾತಿಗಳನ್ನು ಬ್ರಾಹ್ಮಣರು ಸೃಷ್ಟಿಸಿರಬಹುದು ಎಂದು ಹೇಳಿದರೆ-------ಉಪಜಾತಿಗಳನ್ನು ಯಾರು ಸೃಷ್ಟಿಸಿದರು???

ಲಿಂಗಾಯತ, ಒಕ್ಕಲಿಗ, ದಲಿತ, ಕುರುಬ ಮುಂತಾದ ಜಾತಿಗಳಲ್ಲಿ ನೂರಾರು ಉಪಜಾತಿಗಳಿವೆಯಲ್ಲಾ, ಅವನ್ನೂ ಬ್ರಾಹ್ಮಣರೇ ಮಾಡಿದರೇ???

ಕ್ರೈಸ್ತರಲ್ಲಿ ಕ್ಯಾಥೊಲಿಕ್, ಪ್ರೊಟೆಸ್ಟಂಟ್ ಮುಂತಾದ ಜಾತಿಗಳನ್ನು ಹುಟ್ಟು ಹಾಕಿದವರೂ ಸಹ ಬ್ರಾಹ್ಮಣರಾ???

ಮುಸಲ್ಮಾನರಲ್ಲಿ ಶಿಯಾ, ಸುನ್ನಿ, ಪಠಾಣ್ ಮುಂತಾದ ಜಾತಿಗಳನ್ನು ಬ್ರಾಹ್ಮಣರೇ ವಿಭಾಗ ಮಾಡಿರುವರೇ?????!!!

ಕ್ರೈಸ್ತ ಮತ್ತು ಮುಸಲ್ಮಾನರಲ್ಲಿ ಯಾರು ಜಾತಿಗಳನ್ನು ಮಾಡಿದರು?????

ಅವನ್ನೆಲ್ಲಾ ಸೃಷ್ಟಿಸಲು ಬ್ರಾಹ್ಮಣರಿಗೇನು ಮಾಡಲು ಬೇರೆ ಕೆಲಸವಿರಲಿಲ್ಲವೇ!!! ಯಾವಾಗಲೂ ಪೂಜೆ, ಪುನಸ್ಕಾರ, ಜಪ, ತಪ ಎಂದು ಭಗವಂತನ ಧ್ಯಾನದಲ್ಲಿದ್ದ ಬ್ರಾಹ್ಮಣರು ಎಲ್ಲರನ್ನೂ ಜನಗಣತಿ ಮಾಡಿ ವಿಭಜನೆ ಮಾಡಿದರೇ????

ಜಾತಿಗಳನ್ನು ಮಾಡಿದರು ಎಂದು ಬ್ರಾಹ್ಮಣರನ್ನು ಟೀಕಿಸುವ ಕಚಡಾ ಮೂರ್ಖರಿಗೆ ಮಾಡಲು ಬೇರೆ ಕೆಲಸವಿಲ್ಲ.

ಜಾತಿಗಳು ತಾವಾಗಿಯೇ ಹುಟ್ಟಿಕೊಳ್ಳುತ್ತವೆ.

ಆದರೆ ತಾವಾಗಿಯೇ ನಾಶವಾಗುವುದಿಲ್ಲ ಮತ್ತು ಯಾರ ಪ್ರಯತ್ನದಿಂದಲೂ ನಾಶವಾಗುವುದಿಲ್ಲ.

ಪ್ರಪಂಚ ಪ್ರಳಯವಾದರೆ ಮಾತ್ರ ಜಾತಿಗಳು ನಾಶವಾಗುತ್ತವೆ.

ಈ ಲೇಖನವನ್ನು ಎಲ್ಲಾ ಬ್ರಾಹ್ಮಣರ ವಾಟ್ಸಪ್ಪಿನಲ್ಲಿ ಶೇರ್ ಮಾಡಿ ಎಲ್ಲಾ ಬ್ರಾಹ್ಮಣರಿಗೂ ತಲುಪಿಸಿ.

ಈ ಲೇಖನವನ್ನು ಎಲ್ಲಾ ಭಾಷೆಗಳಿಗೂ ಭಾಷಾಂತರ ಮಾಡಿ ಪೋಸ್ಟ್ ಮಾಡಲು ಪ್ರಯತ್ನಿಸಿರಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ