ಸೋಮವಾರ, ಜೂನ್ 19, 2017

ಮೊದಿಜಿ ಸರ್ಕಾರದ ಯಶಸ್ಸಿನ ಗುಟ್ಟು.

ಬ್ರಾಹ್ಮಣರೆಂದರೆ ಕಾಲೆಳೆಯುವ ಮಂದಿಗೆ ಬ್ರಾಹ್ಮಣರ ಸಾಧನೆಗಳೇನು ಗೊತ್ತು??
ಮೊದಲೇ ಹೇಳಿಬಿಡುತ್ತೇನೆ,ಜಾತಿ ಪದ್ಧತಿಯನ್ನು ಒಪ್ಪುವವನು ನಾನಲ್ಲ.ಹಿಂದೂ ಧರ್ಮವೇ  ಒಂದು ಜಾತಿ ಎಂದು ಮನಸಾ ಒಪ್ಪಿಕೊಂಡವನು.ಆದರೂ ಕೆಲವು ತಿರುಬೋಕಿಗಳು ಒಂದು  ನಿರ್ದಿಷ್ಟಜಾತಿಯವರನ್ನು ಟಾರ್ಗೇಟ್ ಮಾಡಿ ಅಪಹಾಸ್ಯ ಮಾಡಿದಾಗ,ಆ ಜಾತಿಯ ಬಗ್ಗೆ   ಅವಹೇಳನ ಮಾಡಿದಾಗ ತಕ್ಕ ಪ್ರತಿಕ್ರಿಯೆಯನ್ನು ನೀಡಬೇಕೆನಿಸುತ್ತದೆ. ಇತಿಹಾಸದ ಬಗ್ಗೆ ನಾಲ್ಕಾಣೆ ಜ್ಞಾನವಿಲ್ಲದ ಮೂರ್ಖರಿಗೆ ತಿಳಿಸಿ ಹೇಳೋಣ ಅನಿಸುತ್ತದೆ.ಅಂತಹ ಮೂರ್ಖರು  ಕೆಲವು ಜಾತಿಗಳ ಬಗ್ಗೆ ವ್ಯಂಗ್ಯವಾಡುತ್ತಾ ಬಾಲಿಶವಾಗಿ ವಾದಿಸುತ್ತಾ ತಮ್ಮ ಮೂರ್ಖತ್ವಕ್ಕಾಗಿ ಗುರುತಿನ ಪತ್ರವನ್ನು ಪಡೆಯುತ್ತಲೇ ಇರುತ್ತಾರೆ.ಅಂತಹ ಬಾಲಿಶ  ಪ್ರಶ್ನೆಗಳಲ್ಲಿ ಮೊದಲನೆಯದು “ಜಾತಿ ಪದ್ಧತಿಯನ್ನು ತಂದ (?)  ಬ್ರಾಹ್ಮಣರು ದೇಶಕ್ಕೆ  ನೀಡಿದ ಕೊಡುಗೆಯೇನು..?” ಎಂಬುದು.ಅಯ್ಯೋ..ಜಾತಿ ಪದ್ಧತಿಯನ್ನು ತಂದವರು  ಬ್ರಾಹ್ಮಣರಲ್ಲ.ಅದನ್ನು ಇನ್ನೊಂದು ಲೇಖನದಲ್ಲಿ ತಿಳಿಸುವೆ.”ಬ್ರಾಹ್ಮಣರು ದೇಶಕ್ಕೆ  ನೀಡಿದ ಕೊಡುಗೆಯೇನು..?” ಎಂಬುದನ್ನು ಚಿಕ್ಕದಾಗಿ ಬರೆದಿದ್ದೇನೆ. ಸರಿಯಾಗಿ
ಓದಿಕೊಳ್ಳಿ..!!
ನಮ್ಮ ದೇಶದ ಈ ಮಹಾನ್ ನಾಯಕರೆನಿಸಿಕೊಂಡಿರುವ ಇವರೆಲ್ಲಾ ಬ್ರಾಹ್ಮಣರು…
೧. ಚಂದ್ರಶೇಖರ ಆಜಾದ್
೨. ಸುಖದೇವ್
೩. ವಿನಾಯಕ ದಾಮೋದರ ಸಾವರ್ಕರ್
೪. ಬಾಲ ಗಂಗಾಧರ ತಿಲಕ್
೫. ಲಾಲ ಬಹಾದೂರ್ ಶಾಸ್ತ್ರಿ
೬. ರಾಣಿ ಲಕ್ಷ್ಮೀಬಾಯಿ
೭. ಡಾ.ರಾಜೇಂದ್ರ ಪ್ರಸಾದ್
೮. ಪಂಡಿತ್ ರಾಮಪ್ರಸಾದ್ ಬಿಸ್ಮಿಲ್
೯. ಮಂಗಲ್ ಪಾಂಡೆ
೧೦. ಲಾಲಾ ಲಾಜಪತ್ ರಾಯ್
೧೧. ಡಾ.ರಾಜೀವ ದೀಕ್ಷಿತ್
೧೧. ನೇತಾಜಿ ಸುಭಾಶ್ಚಂದ್ರ ಬೋಸ್
೧೨. ಶಿವರಾಮ ರಾಜಗುರು
೧೩. ವಿನೋಬಾ ಭಾವೆ
೧೪. ಗೋಪಾಲಕೃಷ್ಣ ಗೋಖಲೆ
೧೪. ಕರ್ನಲ್ ಲಕ್ಷ್ಮೀ ಸಹಗಲ್
೧೫. ಪಂಡಿತ್ ಮದನಮೋಹನ ಮಾಲವೀಯ
೧೬. ಡಾ.ಶಂಕರ್ ದಯಾಳ್ ಶರ್ಮಾ
೧೭. ರವಿಶಂಕರ್ ವ್ಯಾಸ್
೧೮. ಮೋಹನಲಾಲ ಪಾಂಡ್ಯಾ
೧೯. ಮಹಾದೇವ ಗೋವಿಂದ ರಾನಡೆ
೨೦. ತಾತ್ಯಾ ಟೋಪೆ
೨೧. ಖುದೀರಾಮ ಬೋಸ್
೨೨. ಚಕ್ರವರ್ತಿ ರಾಜಗೋಪಾಲಾಚಾರಿ
೨೩. ವಿಪಿನಚಂದ್ರ ಪಾಲ್
೨೪. ನರಹರಿ ಪಾರೀಖ್
೨೫. ಹರಗೋವಿಂದ ಪಂತ್
೨೬. ಗೋವಿಂದ ವಲ್ಲಭ ಪಂತ್
೨೭. ಬದರೀದತ್ತ ಪಾಂಡೆ
೨೮. ಪ್ರೇಮವಲ್ಲಭ ಪಾಂಡೆ
೨೯. ಲಕ್ಷ್ಮೀದತ್ತ ಶಾಸ್ತ್ರಿ
೩೦. ಮೋರಾರ್ಜಿ ದೇಸಾಯಿ
೩೧. ಮಹಾವೀರತ್ಯಾಗೀ
೩೨. ಬಾಬಾ ರಾಘವದಾಸ್
ಹೀಗೆ..ಇಂತಹ ನಾಯಕರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಬ್ರಾಹ್ಮಣರೆಂತಹಾ ದಾನಿಗಳು ಎಂಬುದಕ್ಕೆ ಉದಾಹರಣೆ  – ದಧೀಚಿ ಮುನಿ.
ದಾನವನ್ನು ಪಡೆಯಲು – ಸುದಾಮ
ಸತ್ವಪರೀಕ್ಷೆಯಲ್ಲಿ – ಭೃಗುಮುನಿ
ತಪೋಬಲದಲ್ಲಿ – ಕಪಿಲಮುನಿ
ಅಹಂಕಾರವನ್ನು ದಮನಿಸಲು – ಅಗಸ್ತ್ಯಮುನಿ
ಧರ್ಮವನ್ನು ರಕ್ಷಿಸಲು – ಶ್ರೀ ಶಂಕರಾಚಾರ್ಯರು
ನೀತಿಯನ್ನು ಬೋಧಿಸಲು – ಚಾಣಕ್ಯ
ನೇತೃತ್ವವನ್ನು ವಹಿಸಲು – ಅಟಲ್ ಬಿಹಾರಿ ವಾಜಪೇಯಿ
ವೀರತೆಗೆ – ಮಂಗಲ್ ಪಾಂಡೆ
ಕ್ರಾಂತಿಗೆ – ಚಂದ್ರಶೇಖರ್ ಆಜಾದ್
ಸಂಘಟನೆಗೆ – ಕೇಶವ ಬಲಿರಾಮ ಹೆಗಡೆವಾರ್
ಸಂಘರ್ಷಕ್ಕೆ – ವಿನಾಯಕ ಸಾವರ್ಕರ್
ಕ್ರೋಧಕ್ಕೆ – ಪರಶುರಾಮ
ಉದಾಹರಣೆಗಳು ಸಾಗುತ್ತಲೇ ಇರುತ್ತವೆ…
ಇನ್ನು, ಲೋಕಸಭೆಯನ್ನು ಪ್ರತಿನಿಧಿಸುವ ಬ್ರಾಹ್ಮಣರು – ೪೮%
ರಾಜ್ಯಸಭೆಯನ್ನು ಪ್ರತಿನಿಧಿಸುವ ಬ್ರಾಹ್ಮಣರು – ೩೬%
ರಾಜ್ಯಪಾಲರಾದ,ಆಗಿರುವ ಬ್ರಾಹ್ಮಣರು – ೫೦%
ಕೇಂದ್ರ ಕ್ಯಾಬಿನೆಟ್ ಸಚಿವರಾದ ಬ್ರಾಹ್ಮಣರು – ೩೩%
ವಿಶ್ವವಿದ್ಯಾಲಯಗಳಲ್ಲಿ ಕುಲಪತಿಗಳು – ೫೧%
ಸುಪ್ರೀಂ ಕೋರ್ಟಿನಲ್ಲಿ ಬ್ರಾಹ್ಮಣರು – ೫೬%
ಬ್ಯಾಂಕುಗಳಲ್ಲಿ ಬ್ರಾಹ್ಮಣರು – ೫೭%
ವಾಯುಯಾನ ಸೇವೆಯಲ್ಲಿರುವ ಬ್ರಾಹ್ಮಣರು – ೬೧%
I.A.Sನಲ್ಲಿ  ಬ್ರಾಹ್ಮಣರು – ೭೨%
I.P.Sನಲ್ಲಿ  ಬ್ರಾಹ್ಮಣರು – ೬೧
ಟಿ.ವಿ ಹಾಗೂ ಸಿನಿಮಾ ಕಲಾವಿದರು – ೮೩%
C.B.Iನಲ್ಲಿ  ಬ್ರಾಹ್ಮಣರು – ೭೨%
ಇನ್ನೂ ಹಲವಾರು ಕ್ಷೇತ್ರಗಳಲ್ಲಿ ಬ್ರಾಹ್ಮಣರು ಹೆಚ್ಚಿನ ಸಂಖ್ಯೆಯಲ್ಲಿ ಸೇವೆ ಸಲ್ಲಿಸುತ್ತಲೇ ಇದ್ದಾರೆ.
ಈಗ ಹೇಳಿ..ದೇಶಕ್ಕೆ ಬ್ರಾಹ್ಮಣರು ನೀಡಿದ,ನೀಡುತ್ತಿರುವ ಕೊಡುಗೆ  ಶೂನ್ಯವೇ..?ಇನ್ನೊಂದು ವಿಷಯ, ಇವರ್ಯಾರೂ ಮೀಸಲಾತಿಯನ್ನು ಪಡೆದು  ಉನ್ನತಸ್ಥಾನಕ್ಕೇರಿದವರಲ್ಲ.ತಮ್ಮಲ್ಲಿನ ನೈಜಪ್ರತಿಭೆ ಹಾಗೂ ಪರಿಶ್ರಮದಿಂದ
ಸಾಧನೆಯನ್ನು ಮಾಡಿದವರು.ಈಗಲಾದರೂ ಬ್ರಾಹ್ಮಣರ ವಿಷಯ ಅರ್ಥವಾಗಿರಬಹುದು  ಎಂದುಕೊಳ್ಳುತ್ತೇನೆ,ದೇಶದ ಇತಿಹಾಸವನ್ನು ಸರಿಯಾಗಿ ಓದಿಕೊಂಡು  ಮಾತಾಡಿ..ಬುದ್ಧುಜೀವಿ,ವಿಚಾರವ್ಯಾಧಿಗಳೇ..!!
ಯಾರು ಏನೆ ಕೂಗಾಡಲಿ,ಊರೆ ಹೋರಾಡಲಿ ನಮ್ಮ ಸ್ಥಾನ ಇದೆ ಆಗಿದೆ.
ಪ್ರಧಾನಮಂತ್ರಿ   :-    ಬನಿಯಾ ಜಾತಿ.            ಗೃಹ ಮಂತ್ರಿ        :-    ರಜಪೂತ.                 
ಕೃಷಿ ಮಂತ್ರಿ        :-    ರಜಪೂತ.                  ಗ್ರಾಮೀಣ ವಿಕಾಸ:-  ರಜಪೂತ.                           
ರಕ್ಷಣಾ ಮಂತ್ರಿ    :-     ಬ್ರಾಹ್ಮಣ.                   ವಿತ್ತ ಮಂತ್ರಿ        :-     ಬ್ರಾಹ್ಮಣ.                         
ರೈಲ್ವೆ ಮಂತ್ರಿ       :-      ಬ್ರಾಹ್ಮಣ.                ವಿದೇಶ ಮಂತ್ರಿ   :-       ಬ್ರಾಹ್ಮಣ.                
ಶಿಕ್ಷಣ ಮಂತ್ರಿ     :-       ಬ್ರಾಹ್ಮಣ.                  ರಸ್ತೆ ಸಾರಿಗೆ ಮಂತ್ರಿ:-    ಬ್ರಾಹ್ಮಣ.                 
ಆರೋಗ್ಯ ಮಂತ್ರಿ  :-    ಬ್ರಾಹ್ಮಣ.                  ರಾಸಾಯನಿಕ ಮಂತ್ರಿ :- ಬ್ರಾಹ್ಮಣ.            
ಪಯಾ೯ವರಣ ಮಂತ್ರಿ:- ಬ್ರಾಹ್ಮಣ.              ಖಾದಿ ಗ್ರಾಮೋದಗ ಮಂತ್ರಿ :-ಬ್ರಾಹ್ಮಣ. 
ಜವಳಿ ಖಾತೆ ಮಂತ್ರಿ     :- ಬ್ರಾಹ್ಮಣ.            ಉಕ್ಕು ಮತ್ತು ಕೈಗಾರಿಕಾ:- ಝಾಟ.  
 ಕಾನೂನು ಮಂತ್ರಿ   :- ಕಾಯಸ್ಥ.                ಸಂಚಾರ  ಮಂತ್ರಿ :- ಹಿಂದುಳಿದ ವರ್ಗ. 
ಖಾದ್ಯ ಮಂತ್ರಿ      :- ದಲಿತ ವಗ೯.
ಈಗ ಅಥ೯ ವಾಯಿತಾ ಮೊದಿಜಿ ಸರ್ಕಾರದ ಯಶಸ್ಸಿನ ಗುಟ್ಟು.
ಸವ೯ರ ವಿಕಾಸ ಬ್ರಾಹ್ಮಣ ರ ಪ್ರಯಾಸ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ