*ರೇಖೀ" - ವೇದ*
ಅದು ಅಥರ್ವಣ ವೇದದಲ್ಲಿರತಕ ವಿದ್ಯೆ
೧. ಸಂಜ್ಞಾಪನಾ,
೨. ಸಂವೇದನಾ,
೩. ಸಂಮೋಹನ,
೪. ಶೋಷಣ,
೫. ಕ್ರಿಯಾಕರ್ಮ,
೬. ಉದ್ದೀಪನ
ಎಂಬ ಆರು ಬಗೆಯ ಶಕ್ತಿಪಾತವೆಂಬ ಒಂದು ಪ್ರಕ್ರಿಯೆ.
೧. ಸಂಜ್ಞಾಪನಾ,
೨. ಸಂವೇದನಾ,
೩. ಸಂಮೋಹನ,
೪. ಶೋಷಣ,
೫. ಕ್ರಿಯಾಕರ್ಮ,
೬. ಉದ್ದೀಪನ
ಎಂಬ ಆರು ಬಗೆಯ ಶಕ್ತಿಪಾತವೆಂಬ ಒಂದು ಪ್ರಕ್ರಿಯೆ.
*ದೇಹೋ ದೇವಾಲಯ ಪ್ರೋಕ್ತಾ, ದೇಹಕ್ಕೂ ದೇವಾಲಯಕ್ಕೂ ಸಂಬಂಧ?*
ಮನುಷ್ಯ ದೇಹವು ಕೆಲವು ನಿರ್ದಿಷ್ಟ ಒಳಾಂಗ ರಚನೆಯಿಂದ ಕೂಡಿರುತ್ತದೆ. ಅದರಂತೆ ದೇವಾಲಯ ರಚನೆಯನ್ನು ಕೂಡಾ ಮಾನವ ದೇಹ ರಚನೆಯೊಂದಿಗೆ ಹೋಲಿಸಬಹುದು.
*ತಂತ್ರಶಾಸ್ತ್ರ ರೀತ್ಯಾ*
1.ಗರ್ಭಗೃಹವು ಶಿರೋ ಭಾಗವಾದರೆ,
2.ಸುಖನಾಸಿಯು ಹೃದಯ ಭಾಗವು,
3.ಪ್ರಸಾದ ಮಂಟಪವು ಉದರ ಭಾಗವು,
4.ಪ್ರಾಕಾರವು ಊರು ಭಾಗವು,
5.ಧ್ವಜಸ್ತಂಭ ಅಥವಾ ಪಾದಪೀಠವು ಪಾದ ಭಾಗವೂ ಆಗಿರುತ್ತದೆ.
ಅದರಂತೆ ಶಿರೋ ಭಾಗವಾದ ಗರ್ಭಗೃಹದಲ್ಲಿ ಜ್ಞಾನವು ಮತ್ತು ಹೃದಯಕ್ಕೆ ಸಮೀಪ ಪ್ರಾಪ್ತನಾದ ಭಕ್ತನಿಗೆ ದೇವರಲ್ಲಿರುವ ಜ್ಞಾನವು ಪ್ರಾಪ್ತವಾಗಲು ಸಾಧ್ಯ. ತೀರ್ಥ, ಪ್ರಸಾದಾಕಾಂಕ್ಷಿಗಳಾದ ಭಕ್ತರಿಗೆ ಭೋಗ ಭಾಗ್ಯಗಳು ಲಭಿಸುತ್ತದೆ. ಪಾದಾಕಾಂತನಾದ ಭಕ್ತನನ್ನು ಭಗವಂತನು ಎತ್ತಿ ಕೈಹಿಡಿದು ನಡೆಸುತ್ತಾನೆ ಎಂದರ್ಥ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ