ಅಂಧಕನ= ಧೃತರಾಷ್ಟ್ರನ , ಅನುಜನ= ಪಾಂಡುವಿನ, ಕಂದನ= ಧರ್ಮನ, ತಂದೆಯ= ಯಮನನ್ನು ,
ಕೊಂದನ=ಶಿವನ(ಪ್ರಳಯ ಕಾಲದಲ್ಲಿ ಶಿವನು ಯಮನನ್ನೂ ಕೂಡ ಸಂಹಾರ ಮಾಡುತ್ತಾನೆ ) , ಶಿರದಲ್ಲಿ ನಿಂದವನ = ಚಂದ್ರನ,
ಚಂದದಿ ಪಡೆದನ= ಸಮುದ್ರನ , ನಂದನೆಯಳನು = ಲಕ್ಷ್ಮಿಯನ್ನು ,ಒಲ
ವಿಂದ ವರಿಸಿದ ಗೋವಿಂದನಿಗೆ || 1 ||
ರಥವನಡರಿ ಸುರ ಪಥದೋಳು ತಿರುಗುವ= ಸೂರ್ಯನ,
ಸುತನಿಗೆ= ಕರ್ಣನಿಗೆ, ಶಾಪವನಿತ್ತವನ= ಪರಶುರಾಮನ,
ಖತಿ(ಕೋಪವನ್ನು)ಯನು ತಡೆದನ= ಶ್ರೀರಾಮನ, ಸತಿಯ= ಸೀತೆಯ, ಜನನಿ=ಭೂದೇವಿಯ, ಸುತ=ನರಕಾಸುರನ,
ಸತಿಯರನು (೧೬೧೦೦ರಾಜಕುವರಿಯರನ್ನು ) ಆಳಿದ ಚತುರನಿಗೆ || 2 ||
ಹರಿಯ=ಸೂರ್ಯನ , ಮಗನ= ಕರ್ಣನ , ಶಿರ ಹರಿದನ= ಅರ್ಜುನನ, ತಂದೆಯ=ಪಾಂಡುವಿನ,
ಹಿರಿಯ ಮಗನ=ಧರ್ಮನ, ತಮ್ಮನ= ಭೀಮಸೇನನ , ಪಿತನ =ವಾಯುವನ್ನು,
ಭರದಿ ಭಕ್ಷಿಸುವನ=ಕಾಳಿಂಗನ(ಸರ್ಪಗಳು ವಾಯು ಭಕ್ಷಕವೆಂದು ಪ್ರಸಿದ್ದ ) ಶಿರದಲ್ಲಿ ನಟಿಸಿದ
ವರ ಕಾಗಿನೆಲೆಯಾದಿ ಕೇಶವ ರಾಯಗೆ || 3 ||
ಕೊಂದನ=ಶಿವನ(ಪ್ರಳಯ ಕಾಲದಲ್ಲಿ ಶಿವನು ಯಮನನ್ನೂ ಕೂಡ ಸಂಹಾರ ಮಾಡುತ್ತಾನೆ ) , ಶಿರದಲ್ಲಿ ನಿಂದವನ = ಚಂದ್ರನ,
ಚಂದದಿ ಪಡೆದನ= ಸಮುದ್ರನ , ನಂದನೆಯಳನು = ಲಕ್ಷ್ಮಿಯನ್ನು ,ಒಲ
ವಿಂದ ವರಿಸಿದ ಗೋವಿಂದನಿಗೆ || 1 ||
ರಥವನಡರಿ ಸುರ ಪಥದೋಳು ತಿರುಗುವ= ಸೂರ್ಯನ,
ಸುತನಿಗೆ= ಕರ್ಣನಿಗೆ, ಶಾಪವನಿತ್ತವನ= ಪರಶುರಾಮನ,
ಖತಿ(ಕೋಪವನ್ನು)ಯನು ತಡೆದನ= ಶ್ರೀರಾಮನ, ಸತಿಯ= ಸೀತೆಯ, ಜನನಿ=ಭೂದೇವಿಯ, ಸುತ=ನರಕಾಸುರನ,
ಸತಿಯರನು (೧೬೧೦೦ರಾಜಕುವರಿಯರನ್ನು ) ಆಳಿದ ಚತುರನಿಗೆ || 2 ||
ಹರಿಯ=ಸೂರ್ಯನ , ಮಗನ= ಕರ್ಣನ , ಶಿರ ಹರಿದನ= ಅರ್ಜುನನ, ತಂದೆಯ=ಪಾಂಡುವಿನ,
ಹಿರಿಯ ಮಗನ=ಧರ್ಮನ, ತಮ್ಮನ= ಭೀಮಸೇನನ , ಪಿತನ =ವಾಯುವನ್ನು,
ಭರದಿ ಭಕ್ಷಿಸುವನ=ಕಾಳಿಂಗನ(ಸರ್ಪಗಳು ವಾಯು ಭಕ್ಷಕವೆಂದು ಪ್ರಸಿದ್ದ ) ಶಿರದಲ್ಲಿ ನಟಿಸಿದ
ವರ ಕಾಗಿನೆಲೆಯಾದಿ ಕೇಶವ ರಾಯಗೆ || 3 ||
*ಭಾರತವಾಣೀ....*
ಸ್ನೇಹತರು ಯಾರು, ಪ್ರಿಯರು ಯಾರು... ಹೇಗೆ ಸ್ನೇಹಿತರು ಪ್ರಿಯರಾದಾರು ?? ತಿಳಿಸಿಕೊಡುವ ಒಂದು ಸುಂದರ ಸಂದೇಶ ಮಹಾಭಾರತ ನಮಗೆ ಕಳುಹಿಸುತ್ತದೆ, ತಿಳಿಸುತ್ತದೆ.
*ಪ್ರಿಯೋಭವತಿ ದಾನೇನ ಪ್ರಿಯವಾದೇನ ಚಾಪರಃ | ಮಂತ್ರಮೂಲ್ಯೇನಾನ್ಯಃ ಯಃ ಪ್ರಿಯಃ ಪ್ರಿಯ ಏವ ಸಃ*
೧) ದಾನ ದಿಂದ ಪ್ರಿಯರು ಕೆಲವರಾಗುತ್ತಾರೆ. ದ್ರವಿಣ ಧನ ಕನಕ ಇತ್ಯಾದಿ ಯಾವುದೇ ದಾನ ಕೊಡುವದರಿಂದ ಶತ್ರುಗಳೂ ಮಿತ್ರರಾಗುತ್ತಾರೆ. *ದಾನೇನ ದ್ವಿಶಂತೋ ಮಿತ್ರಾ ಭವಂತಿ* ಎನ್ನುತ್ತದೆ ವೇದ. ದಾನ ಕೊಡುವದು ನಿಲ್ಲಿಸಿತೂ ಎಂದಾದರೆ ಆ ಮಿತ್ರತಾ ಸ್ನೇಹದ ಅನುಬಂಧ ದೂರಾಗುತ್ತಾ ಸಾಗುತ್ತದೆ.
೨) ನಿತ್ಯದಲಿ ಪ್ರಿಯವಾದ ಮಾತಾಡುವವನೂ ಅತ್ಯಂತ ಪ್ರಿತಮನಾಗುಗುತ್ತಾನೆ. ಅಪ್ರಿಯವಾದದ್ದನ್ನು ಮಾತಾಡುವ ಎಂದಿಗೂ ಪ್ರಿಯನಾಗಲಾರ.
೩) ಮಂತ್ರ ಮೂಲಗಳಿಂದ, ಔಷಧಿ ವನಸ್ಪತಿಗಳಿಂದ ಆರೊಇಗ್ಯ ಗುಣಮಾಡಿಸುವವ ಅತ್ಯಂತ ಪ್ರಿಯನಾಗಿರುತ್ತಾರೆ.
ಈ ಎಲ್ಲ ಪ್ರಿಯರೂ ಕ್ಷಣಿಕರೆ. ದಾನಕೊಡುವವರು, ಪ್ರೀತಿಯ ಮಾತಾಡುವವರು, ಮಂತ್ರ ಜಪ ಪಾರಾಯಣಗಳನ್ಬು ಮಾಡಿ ಗುಣಪಡಿಸುವವರು ಹಾಗೂ ಔಷಧಿಕೊಟ್ಟು ಸರಿಪಡಿಸುವವರು ಮತ್ತೊಬ್ಬರು ಸಿಕ್ಜರೆ ಮೊದಲಿಗರಾದ ಇವರೆಲ್ಲರೂ ಅಪ್ರಿಯನಾಗುತ್ತಾರೆ.
ಆದರೆ ಮತ್ತೊಬ್ಬ ಇರುತ್ತಾನೆ ಅವನಿಗೆ ಸಂಪೂರ್ಣ ಜೀವನದಲ್ಕಿ ಯಾವ ಮಹತ್ವವನ್ಬು ಕೊಡದೆ ಉದಾಸೀನ ಮಾಡಿದರೂ, ಬೆರೆ ಬೆರೆಯದು ಸಿಕ್ಜಾಗ ಎಷ್ಟು ಬಾರಿ ಬಿಟ್ಟು ಬಿಟ್ಟು ಹೋದರೂ ಅದೆಲ್ಲವನ್ನು ಗಮನಕ್ಕೆ ಕೊಡದ, ಮರೆತರೂ ಮರೆಯದ ಅವನು ಸ್ನೇಹ ಹಸ್ತವನ್ಬು ಸದಾ ಚಾಚಿರುತ್ತಾನೆ. *ಅವನೇ ಅವಿಜ್ಙಾತ ಸಖ* ಅವನೇ ಎಂದಿಗೂ ಅತ್ಯಂತ ಪರಮ ಹಿತೈಷಿ. ಎಂದು ವಿದುರ ಧೃತರಾಷ್ಟ್ರನಿಗೆ ತಿಳಿಸುತ್ತಾನೆ.
ಅಂತಹ ಸ್ನೇಹಿತರು ತುಂಬ ವಿರಳ. ಸಿಕ್ಕವರು ದೂರಾಗದಂತೆ ನೋಡಿಕೊಳ್ಳುವದೂ ಕಠಿಣ. ಒಮ್ಮೆ ದೂರಾದರೆ ದೋಷಗಳೇ ಕಾಣಿಸುತ್ತವೆ. ಸನಿಹ ಸ್ನೇಹಿತರಾಗಿ ಇದ್ದರೆ ಗುಣಗಳೇ ಕಾಣಿಸುತ್ತವೆ.
*✍🏼✍🏼ನ್ಯಾಸ*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ
ಸ್ನೇಹತರು ಯಾರು, ಪ್ರಿಯರು ಯಾರು... ಹೇಗೆ ಸ್ನೇಹಿತರು ಪ್ರಿಯರಾದಾರು ?? ತಿಳಿಸಿಕೊಡುವ ಒಂದು ಸುಂದರ ಸಂದೇಶ ಮಹಾಭಾರತ ನಮಗೆ ಕಳುಹಿಸುತ್ತದೆ, ತಿಳಿಸುತ್ತದೆ.
*ಪ್ರಿಯೋಭವತಿ ದಾನೇನ ಪ್ರಿಯವಾದೇನ ಚಾಪರಃ | ಮಂತ್ರಮೂಲ್ಯೇನಾನ್ಯಃ ಯಃ ಪ್ರಿಯಃ ಪ್ರಿಯ ಏವ ಸಃ*
೧) ದಾನ ದಿಂದ ಪ್ರಿಯರು ಕೆಲವರಾಗುತ್ತಾರೆ. ದ್ರವಿಣ ಧನ ಕನಕ ಇತ್ಯಾದಿ ಯಾವುದೇ ದಾನ ಕೊಡುವದರಿಂದ ಶತ್ರುಗಳೂ ಮಿತ್ರರಾಗುತ್ತಾರೆ. *ದಾನೇನ ದ್ವಿಶಂತೋ ಮಿತ್ರಾ ಭವಂತಿ* ಎನ್ನುತ್ತದೆ ವೇದ. ದಾನ ಕೊಡುವದು ನಿಲ್ಲಿಸಿತೂ ಎಂದಾದರೆ ಆ ಮಿತ್ರತಾ ಸ್ನೇಹದ ಅನುಬಂಧ ದೂರಾಗುತ್ತಾ ಸಾಗುತ್ತದೆ.
೨) ನಿತ್ಯದಲಿ ಪ್ರಿಯವಾದ ಮಾತಾಡುವವನೂ ಅತ್ಯಂತ ಪ್ರಿತಮನಾಗುಗುತ್ತಾನೆ. ಅಪ್ರಿಯವಾದದ್ದನ್ನು ಮಾತಾಡುವ ಎಂದಿಗೂ ಪ್ರಿಯನಾಗಲಾರ.
೩) ಮಂತ್ರ ಮೂಲಗಳಿಂದ, ಔಷಧಿ ವನಸ್ಪತಿಗಳಿಂದ ಆರೊಇಗ್ಯ ಗುಣಮಾಡಿಸುವವ ಅತ್ಯಂತ ಪ್ರಿಯನಾಗಿರುತ್ತಾರೆ.
ಈ ಎಲ್ಲ ಪ್ರಿಯರೂ ಕ್ಷಣಿಕರೆ. ದಾನಕೊಡುವವರು, ಪ್ರೀತಿಯ ಮಾತಾಡುವವರು, ಮಂತ್ರ ಜಪ ಪಾರಾಯಣಗಳನ್ಬು ಮಾಡಿ ಗುಣಪಡಿಸುವವರು ಹಾಗೂ ಔಷಧಿಕೊಟ್ಟು ಸರಿಪಡಿಸುವವರು ಮತ್ತೊಬ್ಬರು ಸಿಕ್ಜರೆ ಮೊದಲಿಗರಾದ ಇವರೆಲ್ಲರೂ ಅಪ್ರಿಯನಾಗುತ್ತಾರೆ.
ಆದರೆ ಮತ್ತೊಬ್ಬ ಇರುತ್ತಾನೆ ಅವನಿಗೆ ಸಂಪೂರ್ಣ ಜೀವನದಲ್ಕಿ ಯಾವ ಮಹತ್ವವನ್ಬು ಕೊಡದೆ ಉದಾಸೀನ ಮಾಡಿದರೂ, ಬೆರೆ ಬೆರೆಯದು ಸಿಕ್ಜಾಗ ಎಷ್ಟು ಬಾರಿ ಬಿಟ್ಟು ಬಿಟ್ಟು ಹೋದರೂ ಅದೆಲ್ಲವನ್ನು ಗಮನಕ್ಕೆ ಕೊಡದ, ಮರೆತರೂ ಮರೆಯದ ಅವನು ಸ್ನೇಹ ಹಸ್ತವನ್ಬು ಸದಾ ಚಾಚಿರುತ್ತಾನೆ. *ಅವನೇ ಅವಿಜ್ಙಾತ ಸಖ* ಅವನೇ ಎಂದಿಗೂ ಅತ್ಯಂತ ಪರಮ ಹಿತೈಷಿ. ಎಂದು ವಿದುರ ಧೃತರಾಷ್ಟ್ರನಿಗೆ ತಿಳಿಸುತ್ತಾನೆ.
ಅಂತಹ ಸ್ನೇಹಿತರು ತುಂಬ ವಿರಳ. ಸಿಕ್ಕವರು ದೂರಾಗದಂತೆ ನೋಡಿಕೊಳ್ಳುವದೂ ಕಠಿಣ. ಒಮ್ಮೆ ದೂರಾದರೆ ದೋಷಗಳೇ ಕಾಣಿಸುತ್ತವೆ. ಸನಿಹ ಸ್ನೇಹಿತರಾಗಿ ಇದ್ದರೆ ಗುಣಗಳೇ ಕಾಣಿಸುತ್ತವೆ.
*✍🏼✍🏼ನ್ಯಾಸ*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ
ನಾವು ಸೇವಿಸುತ್ತಿರುವ ಆಹಾರಗಳೆಲ್ಲವೂ ಜಂಕ್ ಫುಡ್ ಹಾಗೂ ಅನಾರೋಗ್ಯಕರ ಕ್ಯಾಲೋರಿಗಳಿಂದ ಆವರಿಸಿಕೊಂಡಿದೆ. ನಾವು ಅದೆಷ್ಟೇ ಆರೋಗ್ಯಕರ ಆಹಾರವನ್ನು ಸೇವಿಸಬೇಕು ಅಂದುಕೊಂಡರೂ ಸಾಧ್ಯವಾಗುವುದಿಲ್ಲ. ಸ್ವಯಂ ಅಡುಗೆ ತಯಾರಿಸುವಲ್ಲಿ ನಿರುತ್ಸಾಹ ಹಾಗೂ ಕೆಲಸದ ಗಡಿಬಿಡಿಯಿಂದ ರೆಡಿಮೇಡ್ ಆಹಾರ ಉತ್ಪನ್ನಗಳನ್ನು ಸೇವಿಸುತ್ತೇವೆ. ಇದರ ಪರಿಣಾಮವಾಗಿ ದೇಹದಲ್ಲಿ ಅನಗತ್ಯ ಕೊಬ್ಬಿನಂಶಗಳ ಶೇಖರಣೆ ಅಧಿಕ ಪ್ರಮಾಣದಲ್ಲಿ ಆಗುತ್ತದೆ.
Live broadcast
ದೇಹಕ್ಕೆ ಬೇಕಾದ ಪ್ರೋಟೀನ್ ವಿಟಮಿನ್ಗಳು ಸೂಕ್ತ ರೀತಿಯಲ್ಲಿ ದೊರೆಯದೆ ಅನುಪಯುಕ್ತ ಕೊಬ್ಬಿನಂಶಗಳು ದೇಹದ ಕೆಲವು ಭಾಗಗಳಲ್ಲಿ ಶೇಖರಣೆಯಾಗುತ್ತವೆ. ಪುರುಷರಿಗಿಂತ ಮಹಿಳೆಯರಿಗೆ ಕೊಬ್ಬಿನಂಶ ಹೊಟ್ಟೆ ಹಾಗೂ ಸೊಂಟದ ಭಾಗದಲ್ಲಿ ಶೇಖರಣೆಯಾಗುತ್ತದೆ. ಸೂಕ್ತ ವ್ಯಾಯಾಮಗಳು ಅಥವಾ ದೈಹಿಕ ಶ್ರಮಗಳಿಲ್ಲದಿರುವಾಗ ಕೊಬ್ಬು ಕರಗುವುದಿಲ್ಲ. ಬದಲಿಗೆ ಒಂದೊಂದೇ ಕಾಯಿಲೆಗಳು ದೇಹಕ್ಕೆ ಅಂಟಿಕೊಳ್ಳಲು ಪ್ರಾರಂಭಿಸುತ್ತವೆ.
ಬರೀ ಒಂದೇ ವಾರದಲ್ಲಿ ಹೊಟ್ಟೆಯ ಕೊಬ್ಬು ಕರಗಿಸಿಕೊಳ್ಳಿ!
ಹೊಟ್ಟೆ ಭಾಗದಲ್ಲಿ ಕೊಬ್ಬು ಶೇಖಣೆಯಾಗುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವುದರ ಜೊತೆಗೆ ದೇಹದ ಆಕಾರವೂ ಹಾಳಾಗುತ್ತದೆ. ಅಲ್ಲದೆ ನಮಗೆ ಬೇಕೆನಿಸಿ ಉಡುಗೆಯನ್ನು ತೊಡುವುದಕ್ಕೂ ಕಷ್ಟವಾಗುತ್ತದೆ. ಕೆಲವೊಮ್ಮೆ ತೊಟ್ಟ ಉಡುಗೆಯೂ ಅಸಹ್ಯವಾಗಿ ತೋರುವ ಸಾಧ್ಯತೆಗಳೇ ಹೆಚ್ಚು. ನೀವು ಈ ಬಗೆಯ ಸಮಸ್ಯೆಯನ್ನು ನಿತ್ಯವೂ ಎದುಸುತ್ತಿದ್ದೀರಿ. ದೇಹದ ಫಿಟ್ನೆಸ್ ಕಾಪಾಡಿಕೊಳ್ಳಲು ಬೇಕಾದ ವ್ಯಾಯಾಮವನ್ನು ಮಾಡಲು ಸಾಧ್ಯವಾಗದಿದ್ದರೆ ಈ ಕೆಳಗಿನ ಕ್ರಮವನ್ನು ಅನ್ವಯಿಸಿ. ಬಹುಬೇಗ ಕೊಬ್ಬು ಕರಗುವುದು....
Live broadcast
ದೇಹಕ್ಕೆ ಬೇಕಾದ ಪ್ರೋಟೀನ್ ವಿಟಮಿನ್ಗಳು ಸೂಕ್ತ ರೀತಿಯಲ್ಲಿ ದೊರೆಯದೆ ಅನುಪಯುಕ್ತ ಕೊಬ್ಬಿನಂಶಗಳು ದೇಹದ ಕೆಲವು ಭಾಗಗಳಲ್ಲಿ ಶೇಖರಣೆಯಾಗುತ್ತವೆ. ಪುರುಷರಿಗಿಂತ ಮಹಿಳೆಯರಿಗೆ ಕೊಬ್ಬಿನಂಶ ಹೊಟ್ಟೆ ಹಾಗೂ ಸೊಂಟದ ಭಾಗದಲ್ಲಿ ಶೇಖರಣೆಯಾಗುತ್ತದೆ. ಸೂಕ್ತ ವ್ಯಾಯಾಮಗಳು ಅಥವಾ ದೈಹಿಕ ಶ್ರಮಗಳಿಲ್ಲದಿರುವಾಗ ಕೊಬ್ಬು ಕರಗುವುದಿಲ್ಲ. ಬದಲಿಗೆ ಒಂದೊಂದೇ ಕಾಯಿಲೆಗಳು ದೇಹಕ್ಕೆ ಅಂಟಿಕೊಳ್ಳಲು ಪ್ರಾರಂಭಿಸುತ್ತವೆ.
ಬರೀ ಒಂದೇ ವಾರದಲ್ಲಿ ಹೊಟ್ಟೆಯ ಕೊಬ್ಬು ಕರಗಿಸಿಕೊಳ್ಳಿ!
ಹೊಟ್ಟೆ ಭಾಗದಲ್ಲಿ ಕೊಬ್ಬು ಶೇಖಣೆಯಾಗುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವುದರ ಜೊತೆಗೆ ದೇಹದ ಆಕಾರವೂ ಹಾಳಾಗುತ್ತದೆ. ಅಲ್ಲದೆ ನಮಗೆ ಬೇಕೆನಿಸಿ ಉಡುಗೆಯನ್ನು ತೊಡುವುದಕ್ಕೂ ಕಷ್ಟವಾಗುತ್ತದೆ. ಕೆಲವೊಮ್ಮೆ ತೊಟ್ಟ ಉಡುಗೆಯೂ ಅಸಹ್ಯವಾಗಿ ತೋರುವ ಸಾಧ್ಯತೆಗಳೇ ಹೆಚ್ಚು. ನೀವು ಈ ಬಗೆಯ ಸಮಸ್ಯೆಯನ್ನು ನಿತ್ಯವೂ ಎದುಸುತ್ತಿದ್ದೀರಿ. ದೇಹದ ಫಿಟ್ನೆಸ್ ಕಾಪಾಡಿಕೊಳ್ಳಲು ಬೇಕಾದ ವ್ಯಾಯಾಮವನ್ನು ಮಾಡಲು ಸಾಧ್ಯವಾಗದಿದ್ದರೆ ಈ ಕೆಳಗಿನ ಕ್ರಮವನ್ನು ಅನ್ವಯಿಸಿ. ಬಹುಬೇಗ ಕೊಬ್ಬು ಕರಗುವುದು....
ನಿಂಬೆಯ ಜೊತೆ ಬೆಚ್ಚಗಿನ ನೀರು
ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿಗೆ ನಿಂಬೆ ರಸ, ಉಪ್ಪು ಅಥವಾ ಜೇನುತುಪ್ಪವನ್ನು ಸೇರಿಸಿ ಕುಡಿಯಬೇಕು. ಹೀಗೆ ನಿತ್ಯವೂ ಮಾಡುವುದರಿಂದ ಬಹು ಬೇಗ ಹೊಟ್ಟೆ ಭಾಗದ ಕೊಬ್ಬು ಹಾಗೂ ದೇಹದ ಇನ್ನಿತ ಭಾಗದಲ್ಲಿ ಶೇಖರಣೆಗೊಂಡ ಕೊಬ್ಬಿನಂಶವು ಕರಗುವುದು.
ಇನ್ನೊಂದು ಟಿಪ್ಸ್
ಬೆಚ್ಚಗಿನ ನೀರಿಗೆ ಲಿಂಬೆ ರಸವನ್ನು ಹಿಂಡಿಕೊಂಡು ಪ್ರಾತಃ ಕಾಲದಲ್ಲಿ ನಿತ್ಯವೂ ಸೇವಿಸಿದರೆ ನಿಮ್ಮ ಕೊಬ್ಬು ಕರಗಿ ಸುಂದರ ಆಕಾರ ನಿಮ್ಮದಾಗುತ್ತದೆ. ಹೊಟ್ಟೆಯ ಕೊಬ್ಬು ವಾರದೊಳಗೆ ಖಂಡಿತ ಕರಗುತ್ತದೆ. ಆದರೆ ಲಿಂಬೆ ಬೆರೆಸಿದ ಬೆಚ್ಚಗಿನ ನೀರಿನ ಸೇವನೆಯನ್ನು ನಿತ್ಯವೂ ನೀವು ಮಾಡಬೇಕು ಆದರೆ ಮಾತ್ರ ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ.
ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿಗೆ ನಿಂಬೆ ರಸ, ಉಪ್ಪು ಅಥವಾ ಜೇನುತುಪ್ಪವನ್ನು ಸೇರಿಸಿ ಕುಡಿಯಬೇಕು. ಹೀಗೆ ನಿತ್ಯವೂ ಮಾಡುವುದರಿಂದ ಬಹು ಬೇಗ ಹೊಟ್ಟೆ ಭಾಗದ ಕೊಬ್ಬು ಹಾಗೂ ದೇಹದ ಇನ್ನಿತ ಭಾಗದಲ್ಲಿ ಶೇಖರಣೆಗೊಂಡ ಕೊಬ್ಬಿನಂಶವು ಕರಗುವುದು.
ಇನ್ನೊಂದು ಟಿಪ್ಸ್
ಬೆಚ್ಚಗಿನ ನೀರಿಗೆ ಲಿಂಬೆ ರಸವನ್ನು ಹಿಂಡಿಕೊಂಡು ಪ್ರಾತಃ ಕಾಲದಲ್ಲಿ ನಿತ್ಯವೂ ಸೇವಿಸಿದರೆ ನಿಮ್ಮ ಕೊಬ್ಬು ಕರಗಿ ಸುಂದರ ಆಕಾರ ನಿಮ್ಮದಾಗುತ್ತದೆ. ಹೊಟ್ಟೆಯ ಕೊಬ್ಬು ವಾರದೊಳಗೆ ಖಂಡಿತ ಕರಗುತ್ತದೆ. ಆದರೆ ಲಿಂಬೆ ಬೆರೆಸಿದ ಬೆಚ್ಚಗಿನ ನೀರಿನ ಸೇವನೆಯನ್ನು ನಿತ್ಯವೂ ನೀವು ಮಾಡಬೇಕು ಆದರೆ ಮಾತ್ರ ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ.
ಬೆಳ್ಳುಳ್ಳಿಯನ್ನು ಜಗೆಯಿರಿ
ಬೆಳಗ್ಗೆ ಒಂದು ಅಥವಾ ಎರಡು ಬೆಳ್ಳುಳ್ಳಿ ಎಸಳನ್ನು ಜಗೆದು ತಿನ್ನಿರಿ. ನಿತ್ಯವೂ ಕಾಲಿ ಹೊಟ್ಟೆಯಲ್ಲಿ ಹೀಗೆ ಮಾಡುವುದರಿಂದ ಬಹುಬೇಗ ಕೊಬ್ಬನ್ನು ಕರಗಿಸಬಹುದು. ಆರಂಭದಲ್ಲಿ ಬೆಳ್ಳುಳ್ಳಿ ಜಗೆಯಲು ಸ್ವಲ್ಪ ಕಷ್ಟವಾಗಬಹುದು. ನಂತರ ನಿಧಾನವಾಗಿ ಅಭ್ಯಾಸವಾಗುವುದು. ಇನ್ನೊಂದು ಟಿಪ್ಸ್
ಬೆಳ್ಳುಳ್ಳಿ+ಲಿಂಬೆ ರಸ
*ಒಂದು ಕಪ್ ತಣ್ಣನೆಯ ಅಥವಾ ಉಗುರುಬೆಚ್ಚನೆಯ ನೀರಿಗೆ ಒಂದು ಲಿಂಬೆಹಣ್ಣಿನ ರಸವನ್ನು ಹಿಂಡಿರಿ
*ಮೂರು ಎಸಳು ಬೆಳ್ಳುಳ್ಳಿಯನ್ನು ಸಿಪ್ಪೆ ಸುಲಿದು ಹಸಿಯಾಗಿಯೇ ಅಗಿಯಿರಿ ಮತ್ತು ಲಿಂಬೆರಸ ಹಿಂಡಿದ ನೀರಿನ ಜೊತೆ ಅಗಿದ ಬೆಳ್ಳುಳ್ಳಿಯನ್ನು ನುಂಗಿ.
*ಈ ನೀರನ್ನು ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕುಡಿದ ಬಳಿಕ ಮುಕ್ಕಾಲು ಗಂಟೆ ಏನನ್ನೂ ಸೇವಿಸಬೇಡಿ.
*ಎರಡು ವಾರದಲ್ಲಿಯೇ ಸೊಂಟದ ಸುತ್ತಳತೆ ಕಡಿಮೆಯಾಗುವ ಲಕ್ಷಣಗಳು ಗೋಚರಿಸತೊಡಗುತ್ತವೆ.
ಬೆಳಗ್ಗೆ ಒಂದು ಅಥವಾ ಎರಡು ಬೆಳ್ಳುಳ್ಳಿ ಎಸಳನ್ನು ಜಗೆದು ತಿನ್ನಿರಿ. ನಿತ್ಯವೂ ಕಾಲಿ ಹೊಟ್ಟೆಯಲ್ಲಿ ಹೀಗೆ ಮಾಡುವುದರಿಂದ ಬಹುಬೇಗ ಕೊಬ್ಬನ್ನು ಕರಗಿಸಬಹುದು. ಆರಂಭದಲ್ಲಿ ಬೆಳ್ಳುಳ್ಳಿ ಜಗೆಯಲು ಸ್ವಲ್ಪ ಕಷ್ಟವಾಗಬಹುದು. ನಂತರ ನಿಧಾನವಾಗಿ ಅಭ್ಯಾಸವಾಗುವುದು. ಇನ್ನೊಂದು ಟಿಪ್ಸ್
ಬೆಳ್ಳುಳ್ಳಿ+ಲಿಂಬೆ ರಸ
*ಒಂದು ಕಪ್ ತಣ್ಣನೆಯ ಅಥವಾ ಉಗುರುಬೆಚ್ಚನೆಯ ನೀರಿಗೆ ಒಂದು ಲಿಂಬೆಹಣ್ಣಿನ ರಸವನ್ನು ಹಿಂಡಿರಿ
*ಮೂರು ಎಸಳು ಬೆಳ್ಳುಳ್ಳಿಯನ್ನು ಸಿಪ್ಪೆ ಸುಲಿದು ಹಸಿಯಾಗಿಯೇ ಅಗಿಯಿರಿ ಮತ್ತು ಲಿಂಬೆರಸ ಹಿಂಡಿದ ನೀರಿನ ಜೊತೆ ಅಗಿದ ಬೆಳ್ಳುಳ್ಳಿಯನ್ನು ನುಂಗಿ.
*ಈ ನೀರನ್ನು ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕುಡಿದ ಬಳಿಕ ಮುಕ್ಕಾಲು ಗಂಟೆ ಏನನ್ನೂ ಸೇವಿಸಬೇಡಿ.
*ಎರಡು ವಾರದಲ್ಲಿಯೇ ಸೊಂಟದ ಸುತ್ತಳತೆ ಕಡಿಮೆಯಾಗುವ ಲಕ್ಷಣಗಳು ಗೋಚರಿಸತೊಡಗುತ್ತವೆ.
ಜೀರಿಗೆ ನೀರು
ಇನ್ನೊಂದು ಪರ್ಯಾಯ ಪದ್ಧತಿಯೆಂದರೆ ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ಜೀರಿಗೆ ನೀರನ್ನು ಕುಡಿಯುವುದು. ಒಂದು ಟೀ ಚಮಚ ಜೀರಿಗೆಯನ್ನು ತೆಗೆದುಕೊಂಡು ನೀರಿನಲ್ಲಿ ಕುದಿಸಿ. ನಂತರ ಜೀರಿಗೆಯನ್ನು ಸೋಸಿ ತೆಗೆಯಿರಿ. ಬಿಸಿಯಿರುವಾಗಲೇ ಇದನ್ನು ಸೇವಿಸಿದರೆ ಹೆಚ್ಚು ಆರೋಗ್ಯ ಪೂರ್ಣವಾದದ್ದು. ಇದು ಕಿಬ್ಬೊಟ್ಟೆ ಹಾಗೂ ಸೊಂಟದ ಭಾಗದಲ್ಲಿ ಶೇಖರಣೆಗೊಂಡ ಕೊಬ್ಬನ್ನು ಕರಗಿಸುತ್ತದೆ.
ಇನ್ನೊಂದು ಪರ್ಯಾಯ ಪದ್ಧತಿಯೆಂದರೆ ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ಜೀರಿಗೆ ನೀರನ್ನು ಕುಡಿಯುವುದು. ಒಂದು ಟೀ ಚಮಚ ಜೀರಿಗೆಯನ್ನು ತೆಗೆದುಕೊಂಡು ನೀರಿನಲ್ಲಿ ಕುದಿಸಿ. ನಂತರ ಜೀರಿಗೆಯನ್ನು ಸೋಸಿ ತೆಗೆಯಿರಿ. ಬಿಸಿಯಿರುವಾಗಲೇ ಇದನ್ನು ಸೇವಿಸಿದರೆ ಹೆಚ್ಚು ಆರೋಗ್ಯ ಪೂರ್ಣವಾದದ್ದು. ಇದು ಕಿಬ್ಬೊಟ್ಟೆ ಹಾಗೂ ಸೊಂಟದ ಭಾಗದಲ್ಲಿ ಶೇಖರಣೆಗೊಂಡ ಕೊಬ್ಬನ್ನು ಕರಗಿಸುತ್ತದೆ.
ಇಡೀ ಧಾನ್ಯಗಳ ಆಯ್ಕೆ ಮಾಡಿ
ಧಾನ್ಯಗಳಲ್ಲಿ ಉತ್ತಮ ನಾರಿನಂಶಗಳನ್ನು ಒಳಗೊಂಡಿರುವುದಲ್ಲದೆ ಪ್ರೋಟೀನ್, ಕ್ಯಾಲ್ಸಿಯಂ ಹಾಗೂ ಪೋಷಕಾಂಶಗಳನ್ನು ಸಹ ಹೊಂದಿರುತ್ತದೆ. ಧಾನ್ಯ ಹಾಗೂ ಅದರ ಹಿಟ್ಟಿನ ಆಹಾರಗಳನ್ನು ಸೇವಿಸುವುದರಿಂದ ಆರೋಗ್ಯ ಪೂರ್ಣ ದೇಹವನ್ನು ಹೊಂದುವುದರ ಜೊತೆಗೆ ದೇಹಕ್ಕೆ ಬೇಡದ ಕೊಬ್ಬಿನಂಶ ಕಡಿಮೆಯಾಗುತ್ತದೆ.
ಧಾನ್ಯಗಳಲ್ಲಿ ಉತ್ತಮ ನಾರಿನಂಶಗಳನ್ನು ಒಳಗೊಂಡಿರುವುದಲ್ಲದೆ ಪ್ರೋಟೀನ್, ಕ್ಯಾಲ್ಸಿಯಂ ಹಾಗೂ ಪೋಷಕಾಂಶಗಳನ್ನು ಸಹ ಹೊಂದಿರುತ್ತದೆ. ಧಾನ್ಯ ಹಾಗೂ ಅದರ ಹಿಟ್ಟಿನ ಆಹಾರಗಳನ್ನು ಸೇವಿಸುವುದರಿಂದ ಆರೋಗ್ಯ ಪೂರ್ಣ ದೇಹವನ್ನು ಹೊಂದುವುದರ ಜೊತೆಗೆ ದೇಹಕ್ಕೆ ಬೇಡದ ಕೊಬ್ಬಿನಂಶ ಕಡಿಮೆಯಾಗುತ್ತದೆ.
ರಾಸಾಯನಿಕ ಸಕ್ಕರೆಯಿಂದ ದೂರವಿರಿ
ನೈಸರ್ಗಿಕ ಸಕ್ಕರೆ ರೂಪವಲ್ಲದ ಸಿಹಿ ತಿಂಡಿಗಳು, ಐಸ್ ಕ್ರೀಮ್, ತಂಪು ಪಾನೀಯ, ಕಾರ್ಬೋನೇಟೆಡ್ ಪಾನೀಯಗಳನ್ನು ಸೇವಿಸಬಾರದು. ಇದು ದೇಹದಲ್ಲಿ ಸಕ್ಕರೆ ಅಂಶವನ್ನು ಹೆಚ್ಚಿಸುವುದರ ಜೊತೆಗೆ ಕೊಬ್ಬನ್ನು ದ್ವಿಗುಣ ಗೊಳಿಸುತ್ತವೆ. ವಿಶೇಷವಾಗಿ ಹೊಟ್ಟೆ ಮತ್ತು ತೊಡೆಯ ಭಾಗದಲ್ಲಿ ಎಂದು ಹೇಳಬಹುದು.
ನೈಸರ್ಗಿಕ ಸಕ್ಕರೆ ರೂಪವಲ್ಲದ ಸಿಹಿ ತಿಂಡಿಗಳು, ಐಸ್ ಕ್ರೀಮ್, ತಂಪು ಪಾನೀಯ, ಕಾರ್ಬೋನೇಟೆಡ್ ಪಾನೀಯಗಳನ್ನು ಸೇವಿಸಬಾರದು. ಇದು ದೇಹದಲ್ಲಿ ಸಕ್ಕರೆ ಅಂಶವನ್ನು ಹೆಚ್ಚಿಸುವುದರ ಜೊತೆಗೆ ಕೊಬ್ಬನ್ನು ದ್ವಿಗುಣ ಗೊಳಿಸುತ್ತವೆ. ವಿಶೇಷವಾಗಿ ಹೊಟ್ಟೆ ಮತ್ತು ತೊಡೆಯ ಭಾಗದಲ್ಲಿ ಎಂದು ಹೇಳಬಹುದು.
ದಿನವಿಡೀ ನೀರನ್ನು ಸೇವಿಸಿ
ನೀರು ನಮ್ಮ ಜೀವಕ್ಕೆ ಒಂದು ಅಮೃತ ಸೆಲೆ ಎನ್ನಬಹುದು. ಅನೇಕ ಆರೋಗ್ಯ ಸಮಸ್ಯೆಗಳನ್ನು ಹೆಚ್ಚು ನೀರು ಕುಡಿಯುವುದರ ಮೂಲಕ ಗುಣಮುಕಮಾಡಬಹುದು. ದಿನಕ್ಕೆ ಕಡಿಮೆ ಎಂದರೂ 8 ಗ್ಲಾಸ್ ನೀರನ್ನು ಸೇವಿಸಿದರೆ ದೇಹದಲ್ಲಿ ಕೊಬ್ಬಿನಂಶದ ಶೇಕರಣೆಯನ್ನು ತಪ್ಪಿಸಬಹುದು ಎಂದು
ಹೇಳಲಾಗುತ್ತದೆ.
ನೀರು ನಮ್ಮ ಜೀವಕ್ಕೆ ಒಂದು ಅಮೃತ ಸೆಲೆ ಎನ್ನಬಹುದು. ಅನೇಕ ಆರೋಗ್ಯ ಸಮಸ್ಯೆಗಳನ್ನು ಹೆಚ್ಚು ನೀರು ಕುಡಿಯುವುದರ ಮೂಲಕ ಗುಣಮುಕಮಾಡಬಹುದು. ದಿನಕ್ಕೆ ಕಡಿಮೆ ಎಂದರೂ 8 ಗ್ಲಾಸ್ ನೀರನ್ನು ಸೇವಿಸಿದರೆ ದೇಹದಲ್ಲಿ ಕೊಬ್ಬಿನಂಶದ ಶೇಕರಣೆಯನ್ನು ತಪ್ಪಿಸಬಹುದು ಎಂದು
ಹೇಳಲಾಗುತ್ತದೆ.
ಕಚ್ಚಾ ಆಹಾರವನ್ನು ಸೇವಿಸಿ
ನೀವು ಕಚ್ಚಾ ರೂಪದಲ್ಲಿ ಸಿಗುವ ಹಣ್ಣು ಹಾಗೂ ತರಕಾರಿಗಳನ್ನು ಸೇವಿಸಬಹುದು. ಇವು ದೇಹಕ್ಕೆ ಪೋಷಕಾಂಶವನ್ನು ಒದಗಿಸುತ್ತದೆಯೇ ಹೊರತು ಬೇಡದ ಕೊಬ್ಬಿನಂಶವನ್ನಲ್ಲ. ಇವುಗಳಲ್ಲಿ ಫೈಬರ್ ಮತ್ತು ಆಂಟಿ ಆಕ್ಸಿಡೆಂಟ್ಗಳಲ್ಲಿ ಸಮೃದ್ಧವಾಗಿದೆ. ಇದರಿಂದ ತೂಕವನ್ನು ಕಳೆದುಕೊಳ್ಳಲು ಸಹಾಯವಾಗುವುದು.
ನೀವು ಕಚ್ಚಾ ರೂಪದಲ್ಲಿ ಸಿಗುವ ಹಣ್ಣು ಹಾಗೂ ತರಕಾರಿಗಳನ್ನು ಸೇವಿಸಬಹುದು. ಇವು ದೇಹಕ್ಕೆ ಪೋಷಕಾಂಶವನ್ನು ಒದಗಿಸುತ್ತದೆಯೇ ಹೊರತು ಬೇಡದ ಕೊಬ್ಬಿನಂಶವನ್ನಲ್ಲ. ಇವುಗಳಲ್ಲಿ ಫೈಬರ್ ಮತ್ತು ಆಂಟಿ ಆಕ್ಸಿಡೆಂಟ್ಗಳಲ್ಲಿ ಸಮೃದ್ಧವಾಗಿದೆ. ಇದರಿಂದ ತೂಕವನ್ನು ಕಳೆದುಕೊಳ್ಳಲು ಸಹಾಯವಾಗುವುದು.
ಹಚ್ಚ ಹಸಿರು ಜ್ಯೂಸ್
ಇದುವರೆಗೆ ಹಸಿರು ರಸವನ್ನು ಸೇವಿಸದೇ ಇದ್ದಲ್ಲಿ ಮೊದಲು ಈ ಸಂಯೋಜನೆಯನ್ನು ಆಯ್ಕೆ ಮಾಡಿಕೊಳ್ಳಿ. ಇದರಲ್ಲಿ ಸೂಕ್ತ ಪ್ರಮಾಣದ ವಿಟಮಿನ್ ಮತ್ತು ಖನಿಜಗಳಿವೆ ಹಾಗೂ ಅಲ್ಪಪ್ರಮಾಣದಲ್ಲಿ ಸೆಲ್ಯುಲೋಸ್ ಇದೆ. ಸಮಪ್ರಮಾಣದಲ್ಲಿ ಅನಾನಾಸ್, ಹಸಿರು ಸೇಬು ಮತ್ತು ಒಂದು ಲೋಟಕ್ಕೆ ಅರ್ಧ ಇಂಚು ಗಾತ್ರದ ಶುಂಠಿ ಮತ್ತು ಎರಡು ದೊಡ್ಡ ಚಮಚದಷ್ಟು ಅಚ್ಚು ಮೂಡ ಸೊಪ್ಪು (ಅಥವಾ parsley leaves) (ಇದು ನೋಡಲು ಕೊತ್ತಂಬರಿ ಸೊಪ್ಪಿನಂತೆಯೇ ಇರುತ್ತದೆ, ಆದರೆ ರುಚಿಯಲ್ಲಿ ಬದಲಾವಣೆ ಇರುತ್ತದೆ) ಮತ್ತು ಇಷ್ಟೇ ಪ್ರಮಾಣದ ಕೇಲ್ ಎಲೆಗಳನ್ನು ಹಾಕಿ ಮಿಕ್ಸಿಯಲ್ಲಿ ಗೊಟಾಯಿಸಿ. ದಿನಕ್ಕೊಂದು ಲೋಟ ಈ ಜ್ಯೂಸ್ ಕುಡಿಯುವುದರಿಂದ ಬೊಜ್ಜು ನಿಧಾನವಾಗಿ ಕರಗುತ್ತದೆ.
ಇದುವರೆಗೆ ಹಸಿರು ರಸವನ್ನು ಸೇವಿಸದೇ ಇದ್ದಲ್ಲಿ ಮೊದಲು ಈ ಸಂಯೋಜನೆಯನ್ನು ಆಯ್ಕೆ ಮಾಡಿಕೊಳ್ಳಿ. ಇದರಲ್ಲಿ ಸೂಕ್ತ ಪ್ರಮಾಣದ ವಿಟಮಿನ್ ಮತ್ತು ಖನಿಜಗಳಿವೆ ಹಾಗೂ ಅಲ್ಪಪ್ರಮಾಣದಲ್ಲಿ ಸೆಲ್ಯುಲೋಸ್ ಇದೆ. ಸಮಪ್ರಮಾಣದಲ್ಲಿ ಅನಾನಾಸ್, ಹಸಿರು ಸೇಬು ಮತ್ತು ಒಂದು ಲೋಟಕ್ಕೆ ಅರ್ಧ ಇಂಚು ಗಾತ್ರದ ಶುಂಠಿ ಮತ್ತು ಎರಡು ದೊಡ್ಡ ಚಮಚದಷ್ಟು ಅಚ್ಚು ಮೂಡ ಸೊಪ್ಪು (ಅಥವಾ parsley leaves) (ಇದು ನೋಡಲು ಕೊತ್ತಂಬರಿ ಸೊಪ್ಪಿನಂತೆಯೇ ಇರುತ್ತದೆ, ಆದರೆ ರುಚಿಯಲ್ಲಿ ಬದಲಾವಣೆ ಇರುತ್ತದೆ) ಮತ್ತು ಇಷ್ಟೇ ಪ್ರಮಾಣದ ಕೇಲ್ ಎಲೆಗಳನ್ನು ಹಾಕಿ ಮಿಕ್ಸಿಯಲ್ಲಿ ಗೊಟಾಯಿಸಿ. ದಿನಕ್ಕೊಂದು ಲೋಟ ಈ ಜ್ಯೂಸ್ ಕುಡಿಯುವುದರಿಂದ ಬೊಜ್ಜು ನಿಧಾನವಾಗಿ ಕರಗುತ್ತದೆ.
ಮೆಂತೆ ನೀರು
ಮೆಂತೆಯು ತುಂಬಾ ಕಹಿಯಾಗಿರುವುದು. ಆದರೆ ಇದು ಕೊಬ್ಬು ಕರಗಿಸಲು ತುಂಬಾ ಪರಿಣಾಮಕಾರಿ. ಇದರಲ್ಲಿ ಹೆಚ್ಚಿನ ಮಟ್ಟದ ನಾರಿನಾಂಶವಿದ್ದು, ಕಾರ್ಬ್ರ್ಸ್ ಮತ್ತು ಕೊಲೆಸ್ಟ್ರಾಲ್ ಕಡಿಮೆಯಿದೆ. ಇದು ಕೊಬ್ಬು ಕರಗಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಹೊಟ್ಟೆಯ ಕೊಬ್ಬು ಕರಗಿಸಲು ಇದು ತುಂಬಾ ಪರಿಣಾಮಕಾರಿ. ಒಂದು ಚಮಚ ಮೆಂತ್ಯೆ ಕಾಳುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಎದ್ದು ಈ ನೀರನ್ನು ಬಿಸಿ ಮಾಡಿಕೊಂಡು ಕುಡಿಯಿರಿ.
ಮೆಂತೆಯು ತುಂಬಾ ಕಹಿಯಾಗಿರುವುದು. ಆದರೆ ಇದು ಕೊಬ್ಬು ಕರಗಿಸಲು ತುಂಬಾ ಪರಿಣಾಮಕಾರಿ. ಇದರಲ್ಲಿ ಹೆಚ್ಚಿನ ಮಟ್ಟದ ನಾರಿನಾಂಶವಿದ್ದು, ಕಾರ್ಬ್ರ್ಸ್ ಮತ್ತು ಕೊಲೆಸ್ಟ್ರಾಲ್ ಕಡಿಮೆಯಿದೆ. ಇದು ಕೊಬ್ಬು ಕರಗಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಹೊಟ್ಟೆಯ ಕೊಬ್ಬು ಕರಗಿಸಲು ಇದು ತುಂಬಾ ಪರಿಣಾಮಕಾರಿ. ಒಂದು ಚಮಚ ಮೆಂತ್ಯೆ ಕಾಳುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಎದ್ದು ಈ ನೀರನ್ನು ಬಿಸಿ ಮಾಡಿಕೊಂಡು ಕುಡಿಯಿರಿ.
ಪಿಯರ್, ಒಂದು ಲಿಂಬೆ, ಒಂದು ಸಣ್ಣ ಸೌತೆಕಾಯಿ
ಒಂದು ಪಿಯರ್, ಒಂದು ಲಿಂಬೆ, ಒಂದು ಸಣ್ಣ ಸೌತೆಕಾಯಿ ಮತ್ತು ಒಂದು ಹಿಡಿ ಪಾಲಕ ಸೊಪ್ಪು ತೆಗೆದುಕೊಳ್ಳಿ. ಇದನ್ನು ರುಬ್ಬಿಕೊಂಡು ದಪ್ಪಗಿನ ಜ್ಯೂಸ್ ಮಾಡಿಕೊಳ್ಳಿ. ಈ ಜ್ಯೂಸ್ aನ್ನು ಮಲಗುವ ಮೊದಲು ಒಂದು ವಾರ ಕಾಲ ಕುಡಿಯಬೇಕು. ಇದನ್ನು ಕೆಲವು ದಿನ ಹೆಚ್ಚು ಕಾಲ ಸೇವನೆ ಮಾಡಬಹುದು. ಇದರಿಂದ ಹೊಟ್ಟೆಯಲ್ಲಿರುವ ಮತ್ತಷ್ಟು ಕೊಬ್ಬು ಕರಗುವುದು. ಇದು ಚಯಾಪಚಾಯ ಕ್ರಿಯೆ ಹೆಚ್ಚಿಸಿ, ಹಸಿವನ್ನು ಕಡಿಮೆ ಮಾಡಿ ಸಂಪೂರ್ಣ ದೇಹದಲ್ಲಿ ಕೊಬ್ಬಿನ ಕೋಶಗಳನ್ನು ವಿಘಟಿಸುವುದು. ಈ ಪಾನೀಯದಲ್ಲಿ ಇರುವ ಸಿಟ್ರಿಕ್ ಅಂಶವು ಹೊಟ್ಟೆಯಲ್ಲಿನ ಕೊಬ್ಬನ್ನು ಕರಗಿಸಲು ಪ್ರಮುಖ ಪಾತ್ರ ನಿರ್ವಹಿಸುವುದು. ಇದು ಯಕೃತ್ ಅನ್ನು ಶುದ್ಧೀಕರಿಸಿ ಜೀರ್ಣಕ್ರಿಯೆಗೆ ನೆರವಾಗುವುದು. ಕೊಬ್ಬು ಕಡಿಮೆ ಮಾಡಲು ದೇಹಕ್ಕೆ ಬೇಕಾಗುವ ನಾರಿನಾಂಶವು ಪಿಯರ್ನಲ್ಲಿ ಇರುವುದು. ಇದು ಆಗಾಗ ಹಸಿವಾಗುವುದನ್ನು ತಪ್ಪಿಸುವುದು. ಪಾಲಕವು ಉರಿಯೂತ ಮತ್ತು ರಕ್ತದ ಅಸಿಡಿಟಿ ಕಡಿಮೆ ಮಾಡುವುದು.
ಒಂದು ಪಿಯರ್, ಒಂದು ಲಿಂಬೆ, ಒಂದು ಸಣ್ಣ ಸೌತೆಕಾಯಿ ಮತ್ತು ಒಂದು ಹಿಡಿ ಪಾಲಕ ಸೊಪ್ಪು ತೆಗೆದುಕೊಳ್ಳಿ. ಇದನ್ನು ರುಬ್ಬಿಕೊಂಡು ದಪ್ಪಗಿನ ಜ್ಯೂಸ್ ಮಾಡಿಕೊಳ್ಳಿ. ಈ ಜ್ಯೂಸ್ aನ್ನು ಮಲಗುವ ಮೊದಲು ಒಂದು ವಾರ ಕಾಲ ಕುಡಿಯಬೇಕು. ಇದನ್ನು ಕೆಲವು ದಿನ ಹೆಚ್ಚು ಕಾಲ ಸೇವನೆ ಮಾಡಬಹುದು. ಇದರಿಂದ ಹೊಟ್ಟೆಯಲ್ಲಿರುವ ಮತ್ತಷ್ಟು ಕೊಬ್ಬು ಕರಗುವುದು. ಇದು ಚಯಾಪಚಾಯ ಕ್ರಿಯೆ ಹೆಚ್ಚಿಸಿ, ಹಸಿವನ್ನು ಕಡಿಮೆ ಮಾಡಿ ಸಂಪೂರ್ಣ ದೇಹದಲ್ಲಿ ಕೊಬ್ಬಿನ ಕೋಶಗಳನ್ನು ವಿಘಟಿಸುವುದು. ಈ ಪಾನೀಯದಲ್ಲಿ ಇರುವ ಸಿಟ್ರಿಕ್ ಅಂಶವು ಹೊಟ್ಟೆಯಲ್ಲಿನ ಕೊಬ್ಬನ್ನು ಕರಗಿಸಲು ಪ್ರಮುಖ ಪಾತ್ರ ನಿರ್ವಹಿಸುವುದು. ಇದು ಯಕೃತ್ ಅನ್ನು ಶುದ್ಧೀಕರಿಸಿ ಜೀರ್ಣಕ್ರಿಯೆಗೆ ನೆರವಾಗುವುದು. ಕೊಬ್ಬು ಕಡಿಮೆ ಮಾಡಲು ದೇಹಕ್ಕೆ ಬೇಕಾಗುವ ನಾರಿನಾಂಶವು ಪಿಯರ್ನಲ್ಲಿ ಇರುವುದು. ಇದು ಆಗಾಗ ಹಸಿವಾಗುವುದನ್ನು ತಪ್ಪಿಸುವುದು. ಪಾಲಕವು ಉರಿಯೂತ ಮತ್ತು ರಕ್ತದ ಅಸಿಡಿಟಿ ಕಡಿಮೆ ಮಾಡುವುದು.
ಮನೆಯಲ್ಲಿ ತಯಾರಿಸಿದ ಆಹಾರವನ್ನು ಮಾತ್ರ ಸೇವಿಸಿ
ಹೋಟೆಲ್ ರೆಸ್ಟೋರೆಂಟ್ ಹಾಗು ರಸ್ತೆ ಬದಿಯ ಅಂಗಡಿಗಳಲ್ಲಿ ಪದೆ ಪದೆ ತಿನ್ನುವುದರಿಂದ ನಿಮ್ಮದ ದೇಹದ ತೂಕವು ಸುಲಭವಾಗಿ ಹೆಚ್ಚುವುದು ಎಂದು ಎಲ್ಲರಿಗೂ ತಿಳಿದ ಸಂಗತಿಯೇ. ಮನೆಯಲ್ಲಿ ಕಡಿಮೆ ಎಣ್ಣೆಯ ಮತ್ತು ಕೊಬ್ಬಿನಿಂದ ತಯಾರಿಸಿದ ಆಹಾರವನ್ನು ಮಾತ್ರ ಸೇವಿಸಿ. ಸೊಪ್ಪು ತರಕಾರಿ ಮತ್ತು ಹಣ್ಣುಗಳನ್ನು ಹೆಚ್ಚು ಸೇವಿಸುವುದರಿಂದ ಒಬೆಸಿಟಿಯನ್ನು ತಡೆಗಟ್ಟಬಹುದು.
ಹೋಟೆಲ್ ರೆಸ್ಟೋರೆಂಟ್ ಹಾಗು ರಸ್ತೆ ಬದಿಯ ಅಂಗಡಿಗಳಲ್ಲಿ ಪದೆ ಪದೆ ತಿನ್ನುವುದರಿಂದ ನಿಮ್ಮದ ದೇಹದ ತೂಕವು ಸುಲಭವಾಗಿ ಹೆಚ್ಚುವುದು ಎಂದು ಎಲ್ಲರಿಗೂ ತಿಳಿದ ಸಂಗತಿಯೇ. ಮನೆಯಲ್ಲಿ ಕಡಿಮೆ ಎಣ್ಣೆಯ ಮತ್ತು ಕೊಬ್ಬಿನಿಂದ ತಯಾರಿಸಿದ ಆಹಾರವನ್ನು ಮಾತ್ರ ಸೇವಿಸಿ. ಸೊಪ್ಪು ತರಕಾರಿ ಮತ್ತು ಹಣ್ಣುಗಳನ್ನು ಹೆಚ್ಚು ಸೇವಿಸುವುದರಿಂದ ಒಬೆಸಿಟಿಯನ್ನು ತಡೆಗಟ್ಟಬಹುದು.
ಸುಂದರ ತ್ವಚೆ ಮತ್ತು ಮುಖಾರವಿಂದವನ್ನು ಪಡೆಯಬೇಕು ಎಂಬ ಆಸೆ ಯಾರಿಗೆ ಇರುವುದಿಲ್ಲ ಹೇಳಿ? ಮಾರುಕಟ್ಟೆಯಲ್ಲಿ ದೊರೆಯುವ ದುಬಾರಿ ವಸ್ತುಗಳಿಗೆ ಖರ್ಚು ಮಾಡಿ ಅದನ್ನು ಬಳಸಿ ನಿಷ್ಪ್ರಯೋಜನವನ್ನು ಪಡೆಯುವುದಕ್ಕಿಂತ ಮನೆಯಲ್ಲೇ ದೊರೆಯುವ ಮನೆಮದ್ದುಗಳಿಂದ ನಿಮ್ಮ ಸೌಂದರ್ಯವನ್ನು ಇನ್ನಷ್ಟು ವರ್ಧಿಸಿಕೊಳ್ಳಬಹುದಲ್ಲವೇ?
ನೈಸರ್ಗಿಕ ವಸ್ತುಗಳು ಹೆಚ್ಚಿನ ಪ್ರೊಟೀನ್ ಮತ್ತು ವಿಟಮಿನ್ಗಳನ್ನು ಒಳಗೊಂಡಿರುವುದರಿಂದ ನಿಮ್ಮ ತ್ವಚೆಯನ್ನು ಇದು ರಿಫ್ರೆಶ್ ಮಾಡಲಿದೆ ಅಂತೆಯೇ ಮುಪ್ಪಿನಿಂದ ನಿಮ್ಮ ತ್ವಚೆಯನ್ನು ಸದಾ ರಕ್ಷಿಸಲಿದೆ. ಈ ಉತ್ಪನ್ನಗಳು ನೈಸರ್ಗಿಕ ಎಣ್ಣೆಯನ್ನು ಒಳಗೊಂಡಿದ್ದು ನಿಮ್ಮ ತ್ವಚೆಯನ್ನು ಮಾಯಿಶ್ಚರೈಸ್ ಮಾಡಿ ತಾಜಾಗೊಳಿಸುತ್ತದೆ.
ಮುಖದ ಸೌಂದರ್ಯ ಹೆಚ್ಚಿಸಬೇಕೇ? ಇಲ್ಲಿದೆ ನೋಡಿ 15 ಬ್ಯೂಟಿ ಟಿಪ್ಸ್
ಮಾರುಕಟ್ಟೆಯಲ್ಲಿ ದೊರೆಯುವ ದುಬಾರಿ ಸೌಂದರ್ಯ ವರ್ಧಕಗಳು ನಿಮ್ಮ ತ್ವಚೆಯನ್ನು ಇನ್ನಷ್ಟು ಹಾನಿಗೀಡು ಮಾಡುವ ಸಂಭವವಿರುತ್ತದೆ. ಅಂತೆಯೇ ಇನ್ನಿತರ ಕಾಯಿಲೆಗಳಿಗೆ ನೀವು ಒಳಗಾಗುವ ಸಾಧ್ಯತೆ ಕೂಡ ಇರುತ್ತದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ನಾವು ನೀಡುತ್ತಿರುವ ಮನೆಯಲ್ಲೇ ಬಳಸಬಹುದಾದ ತರಕಾರಿ ಹಣ್ಣುಗಳ ವಿವರಗಳನ್ನು ನೀಡುತ್ತಿದ್ದು ಇವುಗಳು ನಿಮ್ಮ ತ್ವಚೆಗೆ ಅದ್ಭುತ ಮ್ಯಾಜಿಕ್ ಅನ್ನೇ ಉಂಟುಮಾಡಲಿದೆ...
ನೈಸರ್ಗಿಕ ವಸ್ತುಗಳು ಹೆಚ್ಚಿನ ಪ್ರೊಟೀನ್ ಮತ್ತು ವಿಟಮಿನ್ಗಳನ್ನು ಒಳಗೊಂಡಿರುವುದರಿಂದ ನಿಮ್ಮ ತ್ವಚೆಯನ್ನು ಇದು ರಿಫ್ರೆಶ್ ಮಾಡಲಿದೆ ಅಂತೆಯೇ ಮುಪ್ಪಿನಿಂದ ನಿಮ್ಮ ತ್ವಚೆಯನ್ನು ಸದಾ ರಕ್ಷಿಸಲಿದೆ. ಈ ಉತ್ಪನ್ನಗಳು ನೈಸರ್ಗಿಕ ಎಣ್ಣೆಯನ್ನು ಒಳಗೊಂಡಿದ್ದು ನಿಮ್ಮ ತ್ವಚೆಯನ್ನು ಮಾಯಿಶ್ಚರೈಸ್ ಮಾಡಿ ತಾಜಾಗೊಳಿಸುತ್ತದೆ.
ಮುಖದ ಸೌಂದರ್ಯ ಹೆಚ್ಚಿಸಬೇಕೇ? ಇಲ್ಲಿದೆ ನೋಡಿ 15 ಬ್ಯೂಟಿ ಟಿಪ್ಸ್
ಮಾರುಕಟ್ಟೆಯಲ್ಲಿ ದೊರೆಯುವ ದುಬಾರಿ ಸೌಂದರ್ಯ ವರ್ಧಕಗಳು ನಿಮ್ಮ ತ್ವಚೆಯನ್ನು ಇನ್ನಷ್ಟು ಹಾನಿಗೀಡು ಮಾಡುವ ಸಂಭವವಿರುತ್ತದೆ. ಅಂತೆಯೇ ಇನ್ನಿತರ ಕಾಯಿಲೆಗಳಿಗೆ ನೀವು ಒಳಗಾಗುವ ಸಾಧ್ಯತೆ ಕೂಡ ಇರುತ್ತದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ನಾವು ನೀಡುತ್ತಿರುವ ಮನೆಯಲ್ಲೇ ಬಳಸಬಹುದಾದ ತರಕಾರಿ ಹಣ್ಣುಗಳ ವಿವರಗಳನ್ನು ನೀಡುತ್ತಿದ್ದು ಇವುಗಳು ನಿಮ್ಮ ತ್ವಚೆಗೆ ಅದ್ಭುತ ಮ್ಯಾಜಿಕ್ ಅನ್ನೇ ಉಂಟುಮಾಡಲಿದೆ...
ಮೂಲಂಗಿ
ಕುದಿಯುವ ನೀರಿನಲ್ಲಿ ಮೂಲಂಗಿಯನ್ನು ಬೇಯಿಸಿ. ಈ ನೀರು ತಣ್ಣಗಾಗಲು ಬಿಡಿ ಮತ್ತು ಆ ನೀರಿನಿಂದ ನಿಮ್ಮ ಮುಖವನ್ನು ತೊಳೆದುಕೊಳ್ಳಿ. ನಿಮ್ಮ ಮುಖದ ಎಲ್ಲಾ ಕಲೆಗಳನ್ನು ಈ ನೀರು ನಿವಾರಣೆ ಮಾಡುತ್ತದೆ. ಇದು ನಿಮ್ಮ ತ್ವಚೆಯ ರಕ್ಷಣೆಯನ್ನು ಮಾಡುವ ಅದ್ಭುತ ಪರಿಕರವಾಗಿದೆ.
ಕುದಿಯುವ ನೀರಿನಲ್ಲಿ ಮೂಲಂಗಿಯನ್ನು ಬೇಯಿಸಿ. ಈ ನೀರು ತಣ್ಣಗಾಗಲು ಬಿಡಿ ಮತ್ತು ಆ ನೀರಿನಿಂದ ನಿಮ್ಮ ಮುಖವನ್ನು ತೊಳೆದುಕೊಳ್ಳಿ. ನಿಮ್ಮ ಮುಖದ ಎಲ್ಲಾ ಕಲೆಗಳನ್ನು ಈ ನೀರು ನಿವಾರಣೆ ಮಾಡುತ್ತದೆ. ಇದು ನಿಮ್ಮ ತ್ವಚೆಯ ರಕ್ಷಣೆಯನ್ನು ಮಾಡುವ ಅದ್ಭುತ ಪರಿಕರವಾಗಿದೆ.
ಮುಲ್ತಾನಿ ಮಿಟ್ಟಿ ಮತ್ತು ಶ್ರೀಗಂಧದ ಹುಡಿ
ಒಂದು ಚಮಚದಷ್ಟು ಮುಲ್ತಾನಿ ಮಿಟ್ಟಿಯನ್ನು ಶ್ರೀಗಂಧದ ಹುಡಿಯನ್ನು ಬೆರೆಸಿಕೊಳ್ಳಿ ಮತ್ತು ಇದಕ್ಕೆ ಎರಡು ಚಮಚದಷ್ಟು ರೋಸ್ ವಾಟರ್ ಬೆರೆಸಿ. ನಿಮ್ಮ ತ್ವಚೆಗೆ ಈ ಪೇಸ್ಟ್ ಅನ್ನು ಹಚ್ಚಿಕೊಳ್ಳಿ ಮತ್ತು 15 ನಿಮಿಷಗಳ ಕಾಲ ಕಾಯಿರಿ. ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.
ಮುಲ್ತಾನಿ ಮಿಟ್ಟಿ ಟೊಮೇಟೊ ಮತ್ತು ಕಡಲೆ ಹಿಟ್ಟು ಫೇಸ್ ಪ್ಯಾಕ್
ಹಣ್ಣಾದ ಟೊಮೇಟೊವನ್ನು ಎರಡು ಟೀ.ಚಮಚ ಮುಲ್ತಾನಿ ಮಿಟ್ಟಿ ಹಾಗು ಒಂದು ಟೀ.ಚಮಚ ಕಡಲೆ ಹಿಟ್ಟಿನ ಜೊತೆಗೆ ಬೆರೆಸಿ ಗಟ್ಟಿಯಾದ ಪೇಸ್ ಪ್ಯಾಕ್ ಮಾಡಿಕೊಳ್ಳಿ. ಇದನ್ನು ನಿಮ್ಮ ಮುಖಕ್ಕೆ ಲೇಪಿಸಿ, 20 ನಿಮಿಷಗಳ ಕಾಲ ಬಿಡಿ. ನಂತರ ಇದನ್ನು ತಣ್ಣೀರಿನಲ್ಲಿ ತೊಳೆಯಿರಿ. ಈ ಪ್ಯಾಕ್ ನಿಮ್ಮ ತ್ವಚೆಯಲ್ಲಿರುವ ಎಣ್ಣೆ ಅಂಶವನ್ನು ನಿವಾರಿಸುತ್ತದೆ.
ಇಲ್ಲವೆಂದೆರೆ ಹೀಗೆ ಮಾಡಿ- 5-6 ಸೌತೆಕಾಯಿ ತುಂಡುಗಳನ್ನು ತೆಗೆದುಕೊಂಡು, ಅದನ್ನು ಎರಡು ಟೀ.ಚಮಚ ಮುಲ್ತಾನಿ ಮಿಟ್ಟಿ ಮತ್ತು ಒಂದು ಟೀ.ಚಮಚ ರೋಸ್ ವಾಟರ್ ಜೊತೆಗೆ ಬೆರೆಸಿಕೊಳ್ಳಿ. ಇದನ್ನು ನಿಮ್ಮ ಮುಖಕ್ಕೆ ಲೇಪಿಸಿ 15 ನಿಮಿಷ ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ. ಇದು ಸಹ ಮುಖಕ್ಕೆ ಹೊಳಪನ್ನು ನೀಡುತ್ತದೆ.
ಒಂದು ಚಮಚದಷ್ಟು ಮುಲ್ತಾನಿ ಮಿಟ್ಟಿಯನ್ನು ಶ್ರೀಗಂಧದ ಹುಡಿಯನ್ನು ಬೆರೆಸಿಕೊಳ್ಳಿ ಮತ್ತು ಇದಕ್ಕೆ ಎರಡು ಚಮಚದಷ್ಟು ರೋಸ್ ವಾಟರ್ ಬೆರೆಸಿ. ನಿಮ್ಮ ತ್ವಚೆಗೆ ಈ ಪೇಸ್ಟ್ ಅನ್ನು ಹಚ್ಚಿಕೊಳ್ಳಿ ಮತ್ತು 15 ನಿಮಿಷಗಳ ಕಾಲ ಕಾಯಿರಿ. ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.
ಮುಲ್ತಾನಿ ಮಿಟ್ಟಿ ಟೊಮೇಟೊ ಮತ್ತು ಕಡಲೆ ಹಿಟ್ಟು ಫೇಸ್ ಪ್ಯಾಕ್
ಹಣ್ಣಾದ ಟೊಮೇಟೊವನ್ನು ಎರಡು ಟೀ.ಚಮಚ ಮುಲ್ತಾನಿ ಮಿಟ್ಟಿ ಹಾಗು ಒಂದು ಟೀ.ಚಮಚ ಕಡಲೆ ಹಿಟ್ಟಿನ ಜೊತೆಗೆ ಬೆರೆಸಿ ಗಟ್ಟಿಯಾದ ಪೇಸ್ ಪ್ಯಾಕ್ ಮಾಡಿಕೊಳ್ಳಿ. ಇದನ್ನು ನಿಮ್ಮ ಮುಖಕ್ಕೆ ಲೇಪಿಸಿ, 20 ನಿಮಿಷಗಳ ಕಾಲ ಬಿಡಿ. ನಂತರ ಇದನ್ನು ತಣ್ಣೀರಿನಲ್ಲಿ ತೊಳೆಯಿರಿ. ಈ ಪ್ಯಾಕ್ ನಿಮ್ಮ ತ್ವಚೆಯಲ್ಲಿರುವ ಎಣ್ಣೆ ಅಂಶವನ್ನು ನಿವಾರಿಸುತ್ತದೆ.
ಇಲ್ಲವೆಂದೆರೆ ಹೀಗೆ ಮಾಡಿ- 5-6 ಸೌತೆಕಾಯಿ ತುಂಡುಗಳನ್ನು ತೆಗೆದುಕೊಂಡು, ಅದನ್ನು ಎರಡು ಟೀ.ಚಮಚ ಮುಲ್ತಾನಿ ಮಿಟ್ಟಿ ಮತ್ತು ಒಂದು ಟೀ.ಚಮಚ ರೋಸ್ ವಾಟರ್ ಜೊತೆಗೆ ಬೆರೆಸಿಕೊಳ್ಳಿ. ಇದನ್ನು ನಿಮ್ಮ ಮುಖಕ್ಕೆ ಲೇಪಿಸಿ 15 ನಿಮಿಷ ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ. ಇದು ಸಹ ಮುಖಕ್ಕೆ ಹೊಳಪನ್ನು ನೀಡುತ್ತದೆ.
ಬಾದಾಮಿ
ರಾತ್ರಿ ಪೂರ್ತಿ ಬಾದಾಮಿಯನ್ನು ಹಾಲಿನಲ್ಲಿ ನೆನೆಸಿ. ನಂತರ ಮರುದಿನ ಬೆಳಗ್ಗೆ ಇದನ್ನು ಪೇಸ್ಟ್ ಮಾಡಿಕೊಳ್ಳಿ. ನಿಮ್ಮ ಮುಖಕ್ಕೆ ಈ ಪೇಸ್ಟ್ ಅನ್ನು ಹಚ್ಚಿಕೊಳ್ಳಿ ಮತ್ತು ಅದನ್ನು ಉಜ್ಜಿಕೊಳ್ಳಿ. ನಿಮ್ಮ ಮುಖದಲ್ಲಿರುವ ಎಲ್ಲಾ ಕಲೆಗಳನ್ನು ಇದು ನಿವಾರಿಸುತ್ತದೆ.
ರಾತ್ರಿ ಪೂರ್ತಿ ಬಾದಾಮಿಯನ್ನು ಹಾಲಿನಲ್ಲಿ ನೆನೆಸಿ. ನಂತರ ಮರುದಿನ ಬೆಳಗ್ಗೆ ಇದನ್ನು ಪೇಸ್ಟ್ ಮಾಡಿಕೊಳ್ಳಿ. ನಿಮ್ಮ ಮುಖಕ್ಕೆ ಈ ಪೇಸ್ಟ್ ಅನ್ನು ಹಚ್ಚಿಕೊಳ್ಳಿ ಮತ್ತು ಅದನ್ನು ಉಜ್ಜಿಕೊಳ್ಳಿ. ನಿಮ್ಮ ಮುಖದಲ್ಲಿರುವ ಎಲ್ಲಾ ಕಲೆಗಳನ್ನು ಇದು ನಿವಾರಿಸುತ್ತದೆ.
ಹಾಲಿನ ಕ್ರೀಮ್
ನಿಮ್ಮ ಮುಖಕ್ಕೆ ಸ್ವಲ್ಪ ಹಾಲಿನ ಕ್ರೀಮ್ ಅನ್ನು ಹಚ್ಚಿಕೊಳ್ಳಿ. ಮಲಗುವ ಮುಂಚೆ ಇದನ್ನು ಮಾಡಿ. ನಿಮ್ಮ ತ್ವಚೆಯನ್ನು ಇದು ಮಾಯಿಶ್ಚರೈಸ್ ಮಾಡಲಿದೆ ಹಾಗೂ ತ್ವಚೆಯಲ್ಲಿರುವ ಎಲ್ಲಾ ಮುಪ್ಪಿನ ಲಕ್ಷಣಗಳನ್ನು ಇದು ದೂರ ಮಾಡುತ್ತದೆ. ಹೊಳೆಯುವ ಬೆಳ್ಳಗಿನ ತ್ವಚೆಯನ್ನು ಪಡೆಯಲು ಇದು ಮನೆಮದ್ದಾಗಿದೆ.
ನಿಮ್ಮ ಮುಖಕ್ಕೆ ಸ್ವಲ್ಪ ಹಾಲಿನ ಕ್ರೀಮ್ ಅನ್ನು ಹಚ್ಚಿಕೊಳ್ಳಿ. ಮಲಗುವ ಮುಂಚೆ ಇದನ್ನು ಮಾಡಿ. ನಿಮ್ಮ ತ್ವಚೆಯನ್ನು ಇದು ಮಾಯಿಶ್ಚರೈಸ್ ಮಾಡಲಿದೆ ಹಾಗೂ ತ್ವಚೆಯಲ್ಲಿರುವ ಎಲ್ಲಾ ಮುಪ್ಪಿನ ಲಕ್ಷಣಗಳನ್ನು ಇದು ದೂರ ಮಾಡುತ್ತದೆ. ಹೊಳೆಯುವ ಬೆಳ್ಳಗಿನ ತ್ವಚೆಯನ್ನು ಪಡೆಯಲು ಇದು ಮನೆಮದ್ದಾಗಿದೆ.
ಕಡಲೆ ಹಿಟ್ಟು ಮತ್ತು ಲಿಂಬೆ ರಸ
ಮೂರು ಚಮಚಗಳಷ್ಟು ಕಡಲೆ ಹಿಟ್ಟನ್ನು ಎರಡು ಚಮಚ ಹಾಲಿನೊಂದಿಗೆ ಬೆರೆಸಿಕೊಳ್ಳಿ ಇದಕ್ಕೆ ಒಂದು ಚಮಚ ಲಿಂಬೆ ರಸವನ್ನು ಸೇರಿಸಿ ಮತ್ತು ಪೇಸ್ಟ್ ತಯಾರಿಸಿ. ನಿಮ್ಮ ಮುಖಕ್ಕೆ ಈ ಪೇಸ್ಟ್ ಅನ್ನು ಹಚ್ಚಿಕೊಳ್ಳಿ ನಂತ 20 ನಿಮಿಷಗಳ ತರುವಾಯ ಮುಖವನ್ನು ತೊಳೆದುಕೊಳ್ಳಿ.
ಇನ್ನೊಂದು ವಿಧಾನ-
ಒಣ ಹಾಗೂ ಹಾನಿಗೊಳಗಾದ ಚರ್ಮಕ್ಕೆ ಫೇಸ್ ಪ್ಯಾಕ್ ಬೇಕಾಗುವ ಸಾಮಗ್ರಿಗಳು ಎರಡು ಚಮಚ ಕಡಲೆಹಿಟ್ಟು, ಎರಡು ಚಮಚ ಗಂಧದ ಹುಡಿ, ಎರಡು ಚಮಚ ಮುಳ್ಳುಸೌತೆಕಾಯಿ ಜ್ಯೂಸ್, ಎರಡು ಚಮಚ ಟೊಮೆಟೋ ಜ್ಯೂಸ್, ಎರಡು ಚಮಚ ಲಿಂಬೆರಸ, ಸ್ವಲ್ಪ ಮೊಸರು ಮತ್ತು ಸ್ವಲ್ಪ ರೋಸ್ ವಾಟರ್. ಎಲ್ಲವನ್ನೂ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದು ಹೆಚ್ಚು ದಪ್ಪ ಅಥವಾ ತೆಳುವಾಗದಂತೆ ನೋಡಿಕೊಳ್ಳಿ. ಕೈಬೆರಳುಗಳು ಅಥವಾ ಒಂದು ಸ್ವಚ್ಛ ಬ್ರಷ್ ತೆಗೆದುಕೊಂಡು ಈ ಫೇಸ್ ಪ್ಯಾಕ್ ಅನ್ನು ಹಚ್ಚಿಕೊಳ್ಳಿ. 20 ನಿಮಿಷ ಹಾಗೆ ಬಿಟ್ಟು ಬಳಿಕ ತಣ್ಣಗಿನ ನೀರಿನಿಂದ ತೊಳೆಯಿರಿ.
ಮೂರು ಚಮಚಗಳಷ್ಟು ಕಡಲೆ ಹಿಟ್ಟನ್ನು ಎರಡು ಚಮಚ ಹಾಲಿನೊಂದಿಗೆ ಬೆರೆಸಿಕೊಳ್ಳಿ ಇದಕ್ಕೆ ಒಂದು ಚಮಚ ಲಿಂಬೆ ರಸವನ್ನು ಸೇರಿಸಿ ಮತ್ತು ಪೇಸ್ಟ್ ತಯಾರಿಸಿ. ನಿಮ್ಮ ಮುಖಕ್ಕೆ ಈ ಪೇಸ್ಟ್ ಅನ್ನು ಹಚ್ಚಿಕೊಳ್ಳಿ ನಂತ 20 ನಿಮಿಷಗಳ ತರುವಾಯ ಮುಖವನ್ನು ತೊಳೆದುಕೊಳ್ಳಿ.
ಇನ್ನೊಂದು ವಿಧಾನ-
ಒಣ ಹಾಗೂ ಹಾನಿಗೊಳಗಾದ ಚರ್ಮಕ್ಕೆ ಫೇಸ್ ಪ್ಯಾಕ್ ಬೇಕಾಗುವ ಸಾಮಗ್ರಿಗಳು ಎರಡು ಚಮಚ ಕಡಲೆಹಿಟ್ಟು, ಎರಡು ಚಮಚ ಗಂಧದ ಹುಡಿ, ಎರಡು ಚಮಚ ಮುಳ್ಳುಸೌತೆಕಾಯಿ ಜ್ಯೂಸ್, ಎರಡು ಚಮಚ ಟೊಮೆಟೋ ಜ್ಯೂಸ್, ಎರಡು ಚಮಚ ಲಿಂಬೆರಸ, ಸ್ವಲ್ಪ ಮೊಸರು ಮತ್ತು ಸ್ವಲ್ಪ ರೋಸ್ ವಾಟರ್. ಎಲ್ಲವನ್ನೂ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದು ಹೆಚ್ಚು ದಪ್ಪ ಅಥವಾ ತೆಳುವಾಗದಂತೆ ನೋಡಿಕೊಳ್ಳಿ. ಕೈಬೆರಳುಗಳು ಅಥವಾ ಒಂದು ಸ್ವಚ್ಛ ಬ್ರಷ್ ತೆಗೆದುಕೊಂಡು ಈ ಫೇಸ್ ಪ್ಯಾಕ್ ಅನ್ನು ಹಚ್ಚಿಕೊಳ್ಳಿ. 20 ನಿಮಿಷ ಹಾಗೆ ಬಿಟ್ಟು ಬಳಿಕ ತಣ್ಣಗಿನ ನೀರಿನಿಂದ ತೊಳೆಯಿರಿ.
ಜೀರಿಗೆ
ಅರ್ಧಗಂಟೆಯಷ್ಟು ಸಮಯ ಜೀರಿಗೆಯನ್ನು ನೀರಿನಲ್ಲಿ ಕುದಿಸಿಕೊಳ್ಳಿ. ಈ ನೀರಿನಿಂದ ನಿಮ್ಮ ಮುಖವನ್ನು ತೊಳೆದುಕೊಳ್ಳಿ ಇದರಿಂದ ನಿಮ್ಮ ಮುಖ ಕಾಂತಿಯಿಂದ ಹೊಳೆಯುತ್ತದೆ. ಸುಂದರವಾದ ತ್ವಚೆಯನ್ನು ಪಡೆದುಕೊಳ್ಳಲು ಇದೊಂದು ಅದ್ಭುತ ಮನೆಮದ್ದಾಗಿದೆ.
ಅರ್ಧಗಂಟೆಯಷ್ಟು ಸಮಯ ಜೀರಿಗೆಯನ್ನು ನೀರಿನಲ್ಲಿ ಕುದಿಸಿಕೊಳ್ಳಿ. ಈ ನೀರಿನಿಂದ ನಿಮ್ಮ ಮುಖವನ್ನು ತೊಳೆದುಕೊಳ್ಳಿ ಇದರಿಂದ ನಿಮ್ಮ ಮುಖ ಕಾಂತಿಯಿಂದ ಹೊಳೆಯುತ್ತದೆ. ಸುಂದರವಾದ ತ್ವಚೆಯನ್ನು ಪಡೆದುಕೊಳ್ಳಲು ಇದೊಂದು ಅದ್ಭುತ ಮನೆಮದ್ದಾಗಿದೆ.
ಕಿತ್ತಳೆ ಸಿಪ್ಪೆಗಳು
ಬಿಸಿಲಿನಲ್ಲಿ ಕಿತ್ತಳೆ ಸಿಪ್ಪೆಯನ್ನು ಒಣಗಿಸಿ. ಇದನ್ನು ಚೆನ್ನಾಗಿ ಒಣಗಿಸಿಕೊಳ್ಳಿ ಮತ್ತು ಹುಡಿ ಮಾಡಿಕೊಳ್ಳಿ. ಇದನ್ನು ಮೂರು ಚಮಚ ಹಾಲಿನಲ್ಲಿ ಪೇಸ್ಟ್ ಮಾಡಿಕೊಂಡು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷಗಳ ತರುವಾಯ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.
ಬಿಸಿಲಿನಲ್ಲಿ ಕಿತ್ತಳೆ ಸಿಪ್ಪೆಯನ್ನು ಒಣಗಿಸಿ. ಇದನ್ನು ಚೆನ್ನಾಗಿ ಒಣಗಿಸಿಕೊಳ್ಳಿ ಮತ್ತು ಹುಡಿ ಮಾಡಿಕೊಳ್ಳಿ. ಇದನ್ನು ಮೂರು ಚಮಚ ಹಾಲಿನಲ್ಲಿ ಪೇಸ್ಟ್ ಮಾಡಿಕೊಂಡು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷಗಳ ತರುವಾಯ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.
ಪಪ್ಪಾಯಿ
*ಚೆನ್ನಾಗಿ ಹಣ್ಣಾಗಿರುವ ಪಪ್ಪಾಯಿ ತೆಗೆದುಕೊಂಡು ಅದರ ಸಿಪ್ಪೆ ತೆಗೆಯಿರಿ. ಈಗ ಪಪ್ಪಾಯಿಯನ್ನು ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿಕೊಳ್ಳಿ. ಮುಖಕ್ಕೆ ಇದನ್ನು ಹಚ್ಚಿಕೊಂಡು 20 ನಿಮಿಷ ಹಾಗೆ ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದು ಒರೆಸಿಕೊಳ್ಳಿ.
*ಚೆನ್ನಾಗಿ ಬಲಿತಿರುವ ಪಪ್ಪಾಯಿಯನ್ನು ಹಿಚುಕಿಕೊಳ್ಳಿ. ಇದಕ್ಕೆ ಜೇನುತುಪ್ಪ ಮತ್ತು ಅಕ್ಕಿಹಿಟ್ಟು ಹಾಕಿಕೊಳ್ಳಿ. ಈ ಮಾಸ್ಕ್ ನ್ನು ಮುಖಕ್ಕೆ ಹಚ್ಚಿಕೊಂಡು 15-20 ನಿಮಿಷ ಕಾಲ ಹಾಗೆ ಬಿಡಿ. ವಾರದಲ್ಲಿ ಮೂರು ದಿನ ಹಚ್ಚಿಕೊಂಡರೆ ಒಳ್ಳೆಯ ಚರ್ಮವನ್ನು ಪಡೆಯಬಹುದು.
* ಪಪ್ಪಾಯಿಯ ತಿರುಳಿಗೆ ಮೊಸರು, ನಿಂಬೆರಸ, ಜೇನುತುಪ್ಪ ಮತ್ತು ಮೊಟ್ಟೆಯ ಬಿಳಿ ಲೋಳೆಯನ್ನು ಹಾಕಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಬಳಿಕ ಮುಖಕ್ಕೆ ಹಚ್ಚಿಕೊಳ್ಳಿ. ಮುಖದ ಮೇಲೆ ಹಚ್ಚಿಕೊಂಡು 15 ನಿಮಿಷ ಕಾಲ ಹಾಗೆ ಬಿಟ್ಟುಬಿಡಿ. ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದು ಚರ್ಮದ ಕಾಂತಿಯನ್ನು ಹೆಚ್ಚಿಸಿ ಕಲೆಗಳನ್ನು ನಿವಾರಿಸುವುದು.
*ಚೆನ್ನಾಗಿ ಹಣ್ಣಾಗಿರುವ ಪಪ್ಪಾಯಿ ತೆಗೆದುಕೊಂಡು ಅದರ ಸಿಪ್ಪೆ ತೆಗೆಯಿರಿ. ಈಗ ಪಪ್ಪಾಯಿಯನ್ನು ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿಕೊಳ್ಳಿ. ಮುಖಕ್ಕೆ ಇದನ್ನು ಹಚ್ಚಿಕೊಂಡು 20 ನಿಮಿಷ ಹಾಗೆ ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದು ಒರೆಸಿಕೊಳ್ಳಿ.
*ಚೆನ್ನಾಗಿ ಬಲಿತಿರುವ ಪಪ್ಪಾಯಿಯನ್ನು ಹಿಚುಕಿಕೊಳ್ಳಿ. ಇದಕ್ಕೆ ಜೇನುತುಪ್ಪ ಮತ್ತು ಅಕ್ಕಿಹಿಟ್ಟು ಹಾಕಿಕೊಳ್ಳಿ. ಈ ಮಾಸ್ಕ್ ನ್ನು ಮುಖಕ್ಕೆ ಹಚ್ಚಿಕೊಂಡು 15-20 ನಿಮಿಷ ಕಾಲ ಹಾಗೆ ಬಿಡಿ. ವಾರದಲ್ಲಿ ಮೂರು ದಿನ ಹಚ್ಚಿಕೊಂಡರೆ ಒಳ್ಳೆಯ ಚರ್ಮವನ್ನು ಪಡೆಯಬಹುದು.
* ಪಪ್ಪಾಯಿಯ ತಿರುಳಿಗೆ ಮೊಸರು, ನಿಂಬೆರಸ, ಜೇನುತುಪ್ಪ ಮತ್ತು ಮೊಟ್ಟೆಯ ಬಿಳಿ ಲೋಳೆಯನ್ನು ಹಾಕಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಬಳಿಕ ಮುಖಕ್ಕೆ ಹಚ್ಚಿಕೊಳ್ಳಿ. ಮುಖದ ಮೇಲೆ ಹಚ್ಚಿಕೊಂಡು 15 ನಿಮಿಷ ಕಾಲ ಹಾಗೆ ಬಿಟ್ಟುಬಿಡಿ. ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದು ಚರ್ಮದ ಕಾಂತಿಯನ್ನು ಹೆಚ್ಚಿಸಿ ಕಲೆಗಳನ್ನು ನಿವಾರಿಸುವುದು.
ಪುದೀನಾ ಎಲೆಯ ಪೇಸ್ಟ್
ಈ ಪೇಸ್ಟ್ ಮಾಡಿಕೊಳ್ಳಲು ತಾಜಾ ಪುದೀನಾ ಎಲೆಗಳನ್ನು ಬಳಸಿಕೊಳ್ಳಬೇಕು. ಇದನ್ನು ತಯಾರಿಸಿದ ತಕ್ಷಣ ಬಳಸಿಕೊಳ್ಳಬೇಕು. ಫ್ರಿಡ್ಜ್ ನಲ್ಲಿ ಇಡಬಾರದು. ಪುದೀನಾ ಎಲೆಯ ಪೇಸ್ಟ್ ಮಾಡಿ ಒಂದು ಸಲಕ್ಕೆ ಬಳಸಿಕೊಳ್ಳಿ. ಮರುದಿನ ಮತ್ತೆ ತಾಜಾ ಪುದೀನಾ ಎಲೆಗಳನ್ನು ಬಳಸಿ.
ತಯಾಸುವ ವಿಧಾನ
*1 ಕಟ್ಟು ಪುದೀನಾ ಎಲೆಗಳು *ಒಂದು ಸಣ್ಣ ಪಾತ್ರೆಯಲ್ಲಿ ನೀರು ಹಾಕಿಕೊಂಡು ಅದಕ್ಕೆ ಪುದೀನಾ ಎಲೆಗಳನ್ನು ಹಾಕಿ ಎರಡನ್ನು ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿಕೊಳ್ಳಿ.
*ಮೊದಲ ಸಲ ಇದು ತುಂಬಾ ಕಡು ಬಣ್ಣವಾಗಿ ಕಾಣಿಸಿಕೊಳ್ಳಬಹುದು. ಆದರೆ ಸ್ವಲ್ಪ ನೀರು ಹಾಕಿದರೆ ಮತ್ತೆ ತೆಳುವಾಗುವುದು. ಇದರಿಂದ ತೆಳುವಾದ ಪುದೀನಾ ಪೇಸ್ಟ್ ಮಾಡಬಹುದು.
*ಇದನ್ನು ದೇಹಕ್ಕೆ ಸಂಪೂರ್ಣವಾಗಿ ಹಚ್ಚಿಕೊಳ್ಳಿ. ಒಣಗಿದ ಬಳಿಕ ಪುದೀನಾ ನೀರಿನಿಂದ ತೊಳೆಯಿರಿ.
ಈ ಪೇಸ್ಟ್ ಮಾಡಿಕೊಳ್ಳಲು ತಾಜಾ ಪುದೀನಾ ಎಲೆಗಳನ್ನು ಬಳಸಿಕೊಳ್ಳಬೇಕು. ಇದನ್ನು ತಯಾರಿಸಿದ ತಕ್ಷಣ ಬಳಸಿಕೊಳ್ಳಬೇಕು. ಫ್ರಿಡ್ಜ್ ನಲ್ಲಿ ಇಡಬಾರದು. ಪುದೀನಾ ಎಲೆಯ ಪೇಸ್ಟ್ ಮಾಡಿ ಒಂದು ಸಲಕ್ಕೆ ಬಳಸಿಕೊಳ್ಳಿ. ಮರುದಿನ ಮತ್ತೆ ತಾಜಾ ಪುದೀನಾ ಎಲೆಗಳನ್ನು ಬಳಸಿ.
ತಯಾಸುವ ವಿಧಾನ
*1 ಕಟ್ಟು ಪುದೀನಾ ಎಲೆಗಳು *ಒಂದು ಸಣ್ಣ ಪಾತ್ರೆಯಲ್ಲಿ ನೀರು ಹಾಕಿಕೊಂಡು ಅದಕ್ಕೆ ಪುದೀನಾ ಎಲೆಗಳನ್ನು ಹಾಕಿ ಎರಡನ್ನು ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿಕೊಳ್ಳಿ.
*ಮೊದಲ ಸಲ ಇದು ತುಂಬಾ ಕಡು ಬಣ್ಣವಾಗಿ ಕಾಣಿಸಿಕೊಳ್ಳಬಹುದು. ಆದರೆ ಸ್ವಲ್ಪ ನೀರು ಹಾಕಿದರೆ ಮತ್ತೆ ತೆಳುವಾಗುವುದು. ಇದರಿಂದ ತೆಳುವಾದ ಪುದೀನಾ ಪೇಸ್ಟ್ ಮಾಡಬಹುದು.
*ಇದನ್ನು ದೇಹಕ್ಕೆ ಸಂಪೂರ್ಣವಾಗಿ ಹಚ್ಚಿಕೊಳ್ಳಿ. ಒಣಗಿದ ಬಳಿಕ ಪುದೀನಾ ನೀರಿನಿಂದ ತೊಳೆಯಿರಿ.
ಸುಂದರ ಕೇಶರಾಶಿ ಇರುವ ಮಹಿಳೆ ನೋಡಿದ ಕೂಡಲೆ ಯಾವ ಹಾಡು ನೆನಪಾಗುತ್ತದೆ ಹೇಳಿ? ರಾಜೇಶಖನ್ನಾರವರ 'ಯೇ ರೇಶಮಿ ಝುಲ್ಫೆ, ಯೇ ಶರ್ಬತಿ ಆಂಖೆ...' ಅಲ್ಲವೆ? ಸುಂದರ ಕೇಶರಾಶಿ ಇರುವ ಹೆಂಗಳೆಯರನ್ನು ತಿರುಗಿ ತಿರುಗಿ ನೋಡದೆ ಇರಲು ಸಾಧ್ಯವೇ ಇಲ್ಲ. ಈಗೀನ ಕಾಲದಲ್ಲಿ ಕೇಶರಾಶಿ ಅಷ್ಟು ಅಪರೂಪವಾಗಿದೆಯಲ್ಲ ಏನು ಮಾಡುವದು ಹೇಳಿ.
ಯಾರನ್ನ ಕೇಳಿದರೂ ಒಂದೇ ಗೋಳು, 'ಅಯ್ಯೋ ತುಂಬ ಕೂದಲು ಉದುರುತ್ತದೆ ಏನು ಮಾಡೋದು ಗೊತ್ತಾಗ್ತಾ ಇಲ್ವಲ್ಲ'. ಯಾವ್ಯಾವದೋ ಬ್ಯುಟಿ ಪಾರ್ಲರುಗಳಿಗೆ ಹೋಗಿ ಸಾವಿರಾರು ರೂಪಾಯಿಗಳಷ್ಟು ಖರ್ಚು ಮಾಡಿ ಪ್ರೊಟೀನ್ ಟ್ರೀಟ್ಮೆಂಟ್, ಆಯಿಲ್ ಮಸಾಜ್ ಅಂತ ಮಾಡಿಸಿಕೊಂಡರೂ ಫಲ ಸಿಗುವದು ಅಷ್ಟರಲ್ಲೇ ಇದೆ.
ಕೂದಲು ತೊಳೆದ ಬಳಿಕ, ಆರೈಕೆ ಹೀಗಿರಲಿ.. ಯಾವ ಸಮಸ್ಯೆಯೂ ಬಾರದು!
ನಮ್ಮ ಈಗೀನ 'ಫಾಸ್ಟ್ ಪೇಸ್ಡ್' ಜೀವನ ಶೈಲಿ, ಅನಾರೋಗ್ಯಕರ ಆಹಾರ ಸೇವನೆ, ವಿಷಪೂರಿತ ಕೀಟನಾಶಕಗಳಿಂದ ಭರಿತ ತರಕಾರಿ, ಹಣ್ಣುಗಳ ಸೇವನೆಗಳೇ ಕೂದಲು ಉದುರುವದಕ್ಕೆ ಕಾರಣ. ನಮ್ಮ ಅಜ್ಜಿ ತಾತಂದಿರನ್ನು ನೋಡಿ ಇನ್ನೂ ಸೊಂಪಾಗಿರುವ ಕೂದಲೇ ಕಾಣುತ್ತದೆ. ಬೊಕ್ಕ ತಲೆಯ ಮಗ ಕೇಶಭರಿತ ತಲೆಯಿರುವ ತಂದೆಯ ಜೊತೆ ವಾಯುವಿಹಾರಕ್ಕೆ ಬಂದಾಗ ನಗುವದೊ, ಅಳುವದೊ ತಿಳಿಯುವದಿಲ್ಲ. ಅದೆಲ್ಲ ಇರಲಿ, ಇಂಥ ಪರಿಸ್ಥಿತಿಯಲ್ಲಿ ನಾವು ಕೈಚೆಲ್ಲಿ ಕೂಡುವದಂತು ಸಾಧ್ಯವಿಲ್ಲವಲ್ಲವೆ, ಇಲ್ಲಿ ತಿಳಿಸಿರುವ ಕೆಲವು ಸುಲಭವಾದ ಕೇಶಸಂರಕ್ಷಣೆಯ ವಿಧಾನಗಳನ್ನು ಅನುಸರಿಸಿ ಒಳ್ಳೆಯ ಪರಿಣಾಮಗಳನ್ನು ಪಡೆದುಕೊಳ್ಳಿ....
ಯಾರನ್ನ ಕೇಳಿದರೂ ಒಂದೇ ಗೋಳು, 'ಅಯ್ಯೋ ತುಂಬ ಕೂದಲು ಉದುರುತ್ತದೆ ಏನು ಮಾಡೋದು ಗೊತ್ತಾಗ್ತಾ ಇಲ್ವಲ್ಲ'. ಯಾವ್ಯಾವದೋ ಬ್ಯುಟಿ ಪಾರ್ಲರುಗಳಿಗೆ ಹೋಗಿ ಸಾವಿರಾರು ರೂಪಾಯಿಗಳಷ್ಟು ಖರ್ಚು ಮಾಡಿ ಪ್ರೊಟೀನ್ ಟ್ರೀಟ್ಮೆಂಟ್, ಆಯಿಲ್ ಮಸಾಜ್ ಅಂತ ಮಾಡಿಸಿಕೊಂಡರೂ ಫಲ ಸಿಗುವದು ಅಷ್ಟರಲ್ಲೇ ಇದೆ.
ಕೂದಲು ತೊಳೆದ ಬಳಿಕ, ಆರೈಕೆ ಹೀಗಿರಲಿ.. ಯಾವ ಸಮಸ್ಯೆಯೂ ಬಾರದು!
ನಮ್ಮ ಈಗೀನ 'ಫಾಸ್ಟ್ ಪೇಸ್ಡ್' ಜೀವನ ಶೈಲಿ, ಅನಾರೋಗ್ಯಕರ ಆಹಾರ ಸೇವನೆ, ವಿಷಪೂರಿತ ಕೀಟನಾಶಕಗಳಿಂದ ಭರಿತ ತರಕಾರಿ, ಹಣ್ಣುಗಳ ಸೇವನೆಗಳೇ ಕೂದಲು ಉದುರುವದಕ್ಕೆ ಕಾರಣ. ನಮ್ಮ ಅಜ್ಜಿ ತಾತಂದಿರನ್ನು ನೋಡಿ ಇನ್ನೂ ಸೊಂಪಾಗಿರುವ ಕೂದಲೇ ಕಾಣುತ್ತದೆ. ಬೊಕ್ಕ ತಲೆಯ ಮಗ ಕೇಶಭರಿತ ತಲೆಯಿರುವ ತಂದೆಯ ಜೊತೆ ವಾಯುವಿಹಾರಕ್ಕೆ ಬಂದಾಗ ನಗುವದೊ, ಅಳುವದೊ ತಿಳಿಯುವದಿಲ್ಲ. ಅದೆಲ್ಲ ಇರಲಿ, ಇಂಥ ಪರಿಸ್ಥಿತಿಯಲ್ಲಿ ನಾವು ಕೈಚೆಲ್ಲಿ ಕೂಡುವದಂತು ಸಾಧ್ಯವಿಲ್ಲವಲ್ಲವೆ, ಇಲ್ಲಿ ತಿಳಿಸಿರುವ ಕೆಲವು ಸುಲಭವಾದ ಕೇಶಸಂರಕ್ಷಣೆಯ ವಿಧಾನಗಳನ್ನು ಅನುಸರಿಸಿ ಒಳ್ಳೆಯ ಪರಿಣಾಮಗಳನ್ನು ಪಡೆದುಕೊಳ್ಳಿ....
ಮೊಟ್ಟೆಯ ಬಿಳಿಯ ಭಾಗ
ನಮಗೆಲ್ಲ ತಿಳಿದಿರುವಂತೆ ಮೊಟ್ಟೆ ಪ್ರೊಟೀನಿನ ಪ್ರಮುಖ ಮೂಲವಾಗಿದೆ. ಕೂದಲಿನ ಬೆಳವಣಿಗೆಗೆ ಪ್ರೊಟೀನ್ ಅತಿ ಮುಖ್ಯವಾದ ಅಂಶ. ದಿನನಿತ್ಯ ಮೊಟ್ಟೆ ಸೇವಿಸುವದಂತೂ ಒಳ್ಳೆಯದೇ, ಜೊತೆಗೆ ಕೂದಲಿಗೆ ಹಚ್ಚುವದರಿಂದ ಇನ್ನೂ ಹೆಚ್ಚಿನ ಒಳ್ಳೆಯ ಪರಿಣಾಮ ದೊರೆಯುತ್ತದೆ. ಹಳದಿ ಭಾಗ ಹಚ್ಚುವದು ಬೇಡ, ಅದರಿಂದ ನಿಮ್ಮ ಕೂದಲು ಕೆಟ್ಟ ವಾಸನೆ ಬರುವ ಸಾಧ್ಯತೆ ಇರುತ್ತದೆ. ಮೊಟ್ಟೆಯ ಬಿಳಿಯ ಭಾಗವನ್ನು ಬೇರ್ಪಡಿಸಿ, ಕೂದಲಿಗೆ ನಿಧನವಾಗಿ ಮಸಾಜ್ ಮಾಡಿ.
ಷವರ್ ಕ್ಯಾಪ್ ಹಾಕಿ 40 ರಿಂದ 50 ನಿಮಿಷಗಳವರೆಗೆ ಹಾಗೆಯೇ ಬಿಟ್ಟುಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಒಳ್ಳೆಯ ಶ್ಯಾಂಪೂವಿನಿಂದ ತೊಳೆಯಿರಿ. ಹೊಳೆಯುವ ಕೇಶರಾಶಿ ನಿಮ್ಮದಾಗುತ್ತದೆ.
ನಮಗೆಲ್ಲ ತಿಳಿದಿರುವಂತೆ ಮೊಟ್ಟೆ ಪ್ರೊಟೀನಿನ ಪ್ರಮುಖ ಮೂಲವಾಗಿದೆ. ಕೂದಲಿನ ಬೆಳವಣಿಗೆಗೆ ಪ್ರೊಟೀನ್ ಅತಿ ಮುಖ್ಯವಾದ ಅಂಶ. ದಿನನಿತ್ಯ ಮೊಟ್ಟೆ ಸೇವಿಸುವದಂತೂ ಒಳ್ಳೆಯದೇ, ಜೊತೆಗೆ ಕೂದಲಿಗೆ ಹಚ್ಚುವದರಿಂದ ಇನ್ನೂ ಹೆಚ್ಚಿನ ಒಳ್ಳೆಯ ಪರಿಣಾಮ ದೊರೆಯುತ್ತದೆ. ಹಳದಿ ಭಾಗ ಹಚ್ಚುವದು ಬೇಡ, ಅದರಿಂದ ನಿಮ್ಮ ಕೂದಲು ಕೆಟ್ಟ ವಾಸನೆ ಬರುವ ಸಾಧ್ಯತೆ ಇರುತ್ತದೆ. ಮೊಟ್ಟೆಯ ಬಿಳಿಯ ಭಾಗವನ್ನು ಬೇರ್ಪಡಿಸಿ, ಕೂದಲಿಗೆ ನಿಧನವಾಗಿ ಮಸಾಜ್ ಮಾಡಿ.
ಷವರ್ ಕ್ಯಾಪ್ ಹಾಕಿ 40 ರಿಂದ 50 ನಿಮಿಷಗಳವರೆಗೆ ಹಾಗೆಯೇ ಬಿಟ್ಟುಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಒಳ್ಳೆಯ ಶ್ಯಾಂಪೂವಿನಿಂದ ತೊಳೆಯಿರಿ. ಹೊಳೆಯುವ ಕೇಶರಾಶಿ ನಿಮ್ಮದಾಗುತ್ತದೆ.
ಅವಕಾಡೊ(ಬಟರ್ ಫ್ರೂಟ್)
ಅವಕಾಡೊ ಸಲಾಡ್ ಮತ್ತು ಸ್ಯಾಂಡ್ವಿಚ್ನಲ್ಲಿ ತಿಂದು ಗೊತ್ತು, ನೀವೇನು ಕೂದಲಿಗೆ ಹಚ್ಚಲು ಹೇಳುತ್ತೀರ ಎಂದು ಹುಬ್ಬೇರಿಸಬೇಡಿ. ಅವಕಾಡೊನಲ್ಲಿರುವ ಮುಖವಾದ ಅಂಶವೆಂದರೆ ಪ್ರೊಟೀನ್. ಸಂಪೂರ್ಣವಾಗಿ ಹಣ್ಣಾಗಿರುವ ಅವಕಾಡೊ ಹಣ್ಣಿನ ತಿರುಳನ್ನು ಒಂದು ಚಮಚದಿಂದ ಪೂರ್ತಿಯಾಗಿ ತೆಗೆದುಕೊಳ್ಳಿ. ಒಂದು ಚಮಚ ರೋಸ್ ವಾಟರ್ಜೊತೆಗೆ ಚೆನ್ನಾಗಿ ಕಲೆಸಿಕೊಳ್ಳಿ. ಈ ಮಿಶ್ರಣವನ್ನು ಕೊದಲು ಮತ್ತು ನೆತ್ತಿಗೆ ಚೆನ್ನಾಗಿ ಲೇಪಿಸಿಕೊಳ್ಳಿ. ಒಂದು ಗಂಟೆಯ ನಂತರ ಬೆಚ್ಚಗಿನ ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ. ವಾರಕೊಮ್ಮೆ ಅವಕಾಡೊ ಉಪಯೋಗಿಸಿ ಹೇರಳ ಕೇಶರಾಶಿ ಪಡೆದುಕೊಳ್ಳಿ.
ಅವಕಾಡೊ ಸಲಾಡ್ ಮತ್ತು ಸ್ಯಾಂಡ್ವಿಚ್ನಲ್ಲಿ ತಿಂದು ಗೊತ್ತು, ನೀವೇನು ಕೂದಲಿಗೆ ಹಚ್ಚಲು ಹೇಳುತ್ತೀರ ಎಂದು ಹುಬ್ಬೇರಿಸಬೇಡಿ. ಅವಕಾಡೊನಲ್ಲಿರುವ ಮುಖವಾದ ಅಂಶವೆಂದರೆ ಪ್ರೊಟೀನ್. ಸಂಪೂರ್ಣವಾಗಿ ಹಣ್ಣಾಗಿರುವ ಅವಕಾಡೊ ಹಣ್ಣಿನ ತಿರುಳನ್ನು ಒಂದು ಚಮಚದಿಂದ ಪೂರ್ತಿಯಾಗಿ ತೆಗೆದುಕೊಳ್ಳಿ. ಒಂದು ಚಮಚ ರೋಸ್ ವಾಟರ್ಜೊತೆಗೆ ಚೆನ್ನಾಗಿ ಕಲೆಸಿಕೊಳ್ಳಿ. ಈ ಮಿಶ್ರಣವನ್ನು ಕೊದಲು ಮತ್ತು ನೆತ್ತಿಗೆ ಚೆನ್ನಾಗಿ ಲೇಪಿಸಿಕೊಳ್ಳಿ. ಒಂದು ಗಂಟೆಯ ನಂತರ ಬೆಚ್ಚಗಿನ ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ. ವಾರಕೊಮ್ಮೆ ಅವಕಾಡೊ ಉಪಯೋಗಿಸಿ ಹೇರಳ ಕೇಶರಾಶಿ ಪಡೆದುಕೊಳ್ಳಿ.
ಹರಳೆಣ್ಣೆ
ಹರಳೆಣ್ಣೆ ಎಂದ ಕೂಡಲೆ ಮುಖ ಸಿಂಡರಿಸಬೇಡಿ, ಅದರ ವಾಸನೆ ಎಷ್ಟು ಕೆಟ್ಟದ್ದೊ, ಕೂದಲಿಗೆ ಅಷ್ಟೇ ಒಳ್ಳೆಯದು. ಒಂದು ಚಮಚ ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ಕೂದಲಿಗೆ ಹಚ್ಚಿಕೊಂಡು ಒಂದು ಗಂಟೆ ಬಿಟ್ಟುಬಿಡಿ. ನಂತರ ಬೆಚ್ಚಗಿನ ನೀರಿನಿಂದ ಒಳ್ಳೆಯ ಶಾಂಪೂ ಬಳಸಿ ತೊಳೆದುಕೊಳ್ಳಿ. ಇದು ನೆತ್ತಿಯನ್ನು ತಂಪುಗೊಳಿಸುವದಲ್ಲದೆ, ಸೊಂಪಾದ ಕೂದಲನ್ನೂ ಕೂಡ ಬೆಳೆಯುವಂತೆ ಮಾಡುತ್ತದೆ.
ಹರಳೆಣ್ಣೆ ಎಂದ ಕೂಡಲೆ ಮುಖ ಸಿಂಡರಿಸಬೇಡಿ, ಅದರ ವಾಸನೆ ಎಷ್ಟು ಕೆಟ್ಟದ್ದೊ, ಕೂದಲಿಗೆ ಅಷ್ಟೇ ಒಳ್ಳೆಯದು. ಒಂದು ಚಮಚ ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ಕೂದಲಿಗೆ ಹಚ್ಚಿಕೊಂಡು ಒಂದು ಗಂಟೆ ಬಿಟ್ಟುಬಿಡಿ. ನಂತರ ಬೆಚ್ಚಗಿನ ನೀರಿನಿಂದ ಒಳ್ಳೆಯ ಶಾಂಪೂ ಬಳಸಿ ತೊಳೆದುಕೊಳ್ಳಿ. ಇದು ನೆತ್ತಿಯನ್ನು ತಂಪುಗೊಳಿಸುವದಲ್ಲದೆ, ಸೊಂಪಾದ ಕೂದಲನ್ನೂ ಕೂಡ ಬೆಳೆಯುವಂತೆ ಮಾಡುತ್ತದೆ.
ಮೆಂತೆ ಕಾಳು
ಮನೆಯಲ್ಲಿರುವ ನಿಮ್ಮ ಅಜ್ಜಿ ಅಥವ ಅಮ್ಮಂದಿರನ್ನ ಕೇಳಿ ನೋಡಿ, ಅವರು ಒಮ್ಮೆಯಾದರೂ ಕೂದಲಿಗೆ ಮೆಂತೆ ಕಾಳನ್ನು ಬಳಸಿಯೇ ಇರುತ್ತಾರೆ. ಮೆಂತೆ ಕಾಳು ಹೇರಳವಾದ ಆಂಟಿಆಕ್ಸಿಡಂಟ್ಸ್ ಇರುತ್ತವೆ. ಕಾಳುಗಳನ್ನು ನೀರಿನಲ್ಲಿ 6 ರಿಂದ 7 ಗಂಟೆಗಳ ಕಾಲ ನೆನೆಸಿಡಿ.ನಂತರ ಚೆನ್ನಾಗಿ ಮಿಕ್ಸರಿನಲ್ಲಿ ರುಬ್ಬಿಕೊಳ್ಳಿ. ಕೂದಲು ಮತ್ತು ನೆತ್ತಿಗೆ ಚೆನ್ನಾಗಿ ಹಚ್ಚಿಕೊಳ್ಳಿ. 1 ರಿಂದ 2 ಗಂಟೆಗಳ ನಂತರ ಬೆಚ್ಚಗಿನ ನೀರಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಿ. ಹೊಳೆಯುವ ಹೇರಳವಾದ ಕೇಶರಾಶಿ ನಿಮ್ಮದಾಗುವದರಲ್ಲಿ ಸಂಶಯವೇ ಇಲ್ಲ.
ಮನೆಯಲ್ಲಿರುವ ನಿಮ್ಮ ಅಜ್ಜಿ ಅಥವ ಅಮ್ಮಂದಿರನ್ನ ಕೇಳಿ ನೋಡಿ, ಅವರು ಒಮ್ಮೆಯಾದರೂ ಕೂದಲಿಗೆ ಮೆಂತೆ ಕಾಳನ್ನು ಬಳಸಿಯೇ ಇರುತ್ತಾರೆ. ಮೆಂತೆ ಕಾಳು ಹೇರಳವಾದ ಆಂಟಿಆಕ್ಸಿಡಂಟ್ಸ್ ಇರುತ್ತವೆ. ಕಾಳುಗಳನ್ನು ನೀರಿನಲ್ಲಿ 6 ರಿಂದ 7 ಗಂಟೆಗಳ ಕಾಲ ನೆನೆಸಿಡಿ.ನಂತರ ಚೆನ್ನಾಗಿ ಮಿಕ್ಸರಿನಲ್ಲಿ ರುಬ್ಬಿಕೊಳ್ಳಿ. ಕೂದಲು ಮತ್ತು ನೆತ್ತಿಗೆ ಚೆನ್ನಾಗಿ ಹಚ್ಚಿಕೊಳ್ಳಿ. 1 ರಿಂದ 2 ಗಂಟೆಗಳ ನಂತರ ಬೆಚ್ಚಗಿನ ನೀರಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಿ. ಹೊಳೆಯುವ ಹೇರಳವಾದ ಕೇಶರಾಶಿ ನಿಮ್ಮದಾಗುವದರಲ್ಲಿ ಸಂಶಯವೇ ಇಲ್ಲ.
ಆಮ್ಲಾ ರಸ(ನೆಲ್ಲಿಕಾಯಿ ರಸ)
ನಾವು ಅನೇಕ ಶಾಂಪೂಗಳ ಜಾಹಿರಾತುಗಳಲ್ಲಿ ಆಮ್ಲಾ ರಸ ಇರುವದು ನೋಡಿಯೇ ಇರುತ್ತೇವೆ. ನೆಲ್ಲಿಕಾಯಿಯ ರಸವನ್ನು ಚೆನ್ನಾಗಿ ಹಿಂಡಿಕೊಂಡು ಕೂದಲು ಮತ್ತು ನೆತ್ತಿಗೆ ಒಂದೇ ಸಮನಾಗಿ ಹಚ್ಚಿಕೊಳ್ಳಿ. ಅರ್ಧ ಗಂಟೆ ಬಿಟ್ಟು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ವಾರಕ್ಕೊಮ್ಮೆ ಈ ವಿಧಾನ ಅನುಸರಿಸಿ ನೋಡಿ, ಕೂದಲಿಗೆ ಹೊಳಪು ಬರುವದಲ್ಲದೆ ದಟ್ಟವಾಗಿ ಕೂಡ ಬೆಳೆಯುತ್ತವೆ.
ನಾವು ಅನೇಕ ಶಾಂಪೂಗಳ ಜಾಹಿರಾತುಗಳಲ್ಲಿ ಆಮ್ಲಾ ರಸ ಇರುವದು ನೋಡಿಯೇ ಇರುತ್ತೇವೆ. ನೆಲ್ಲಿಕಾಯಿಯ ರಸವನ್ನು ಚೆನ್ನಾಗಿ ಹಿಂಡಿಕೊಂಡು ಕೂದಲು ಮತ್ತು ನೆತ್ತಿಗೆ ಒಂದೇ ಸಮನಾಗಿ ಹಚ್ಚಿಕೊಳ್ಳಿ. ಅರ್ಧ ಗಂಟೆ ಬಿಟ್ಟು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ವಾರಕ್ಕೊಮ್ಮೆ ಈ ವಿಧಾನ ಅನುಸರಿಸಿ ನೋಡಿ, ಕೂದಲಿಗೆ ಹೊಳಪು ಬರುವದಲ್ಲದೆ ದಟ್ಟವಾಗಿ ಕೂಡ ಬೆಳೆಯುತ್ತವೆ.
ಗ್ರೀನ್ ಟೀ
ಗ್ರೀನ್ ಟೀ ಕುಡಿಯುವದರಿಂದ ಆರೋಗ್ಯಕ್ಕೆ ಒಳ್ಳೆಯದಾಗುತ್ತದೆ ಎಂಬ ಮಾತಂತೂ ಸುಳ್ಳಲ್ಲ. ಅದರ ಜೊತೆಗೆ ನಿಮ್ಮ ಕೇಶರಾಶಿ ಕೂಡ ಇಮ್ಮಡಿಗೊಳ್ಳುವದೆಂದರೆ ನಂಬುವಿರಾ? ಗ್ರೀನ್ ಟೀಯನ್ನು ಸರಿಯಾದ ವಿಧಾನದಿಂದ ತಯಾರಿಸಿ, ತಣ್ಣಗಾಗಲು ಬಿಟ್ಟುಬಿಡಿ. ನಂತರ ನಿಧಾನವಾಗಿ ನಿಮ್ಮ ಕೂದಲಿಗೆ ಲೇಪಿಸಿಕೊಳ್ಳಿ. ಸ್ವಲ್ಪ ಹೊತ್ತು ಹಾಗೇ ಬಿಟ್ಟುಬಿಡಿ. ನಂತರ ಬೆಚ್ಚಗಿನ ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ. ನಿಮಗೇ ನಂಬಲಾಗದಷ್ಟು ಹೊಳಪಿನಿಂದ ಕೂಡಿರುತ್ತವೆ ನಿಮ್ಮ ಕೂದಲು.
ಗ್ರೀನ್ ಟೀ ಕುಡಿಯುವದರಿಂದ ಆರೋಗ್ಯಕ್ಕೆ ಒಳ್ಳೆಯದಾಗುತ್ತದೆ ಎಂಬ ಮಾತಂತೂ ಸುಳ್ಳಲ್ಲ. ಅದರ ಜೊತೆಗೆ ನಿಮ್ಮ ಕೇಶರಾಶಿ ಕೂಡ ಇಮ್ಮಡಿಗೊಳ್ಳುವದೆಂದರೆ ನಂಬುವಿರಾ? ಗ್ರೀನ್ ಟೀಯನ್ನು ಸರಿಯಾದ ವಿಧಾನದಿಂದ ತಯಾರಿಸಿ, ತಣ್ಣಗಾಗಲು ಬಿಟ್ಟುಬಿಡಿ. ನಂತರ ನಿಧಾನವಾಗಿ ನಿಮ್ಮ ಕೂದಲಿಗೆ ಲೇಪಿಸಿಕೊಳ್ಳಿ. ಸ್ವಲ್ಪ ಹೊತ್ತು ಹಾಗೇ ಬಿಟ್ಟುಬಿಡಿ. ನಂತರ ಬೆಚ್ಚಗಿನ ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ. ನಿಮಗೇ ನಂಬಲಾಗದಷ್ಟು ಹೊಳಪಿನಿಂದ ಕೂಡಿರುತ್ತವೆ ನಿಮ್ಮ ಕೂದಲು.
ಆಲಿವ್ ಎಣ್ಣೆ
ಆಲಿವ್ ಎಣ್ಣೆಯಲ್ಲಿ ಹೇರಳವಾದ ಆಂಟಿಆಕ್ಸಿಡಂಟ್ಸ್ ಇರುತ್ತವೆ. ಆಲಿವ್ ಎಣ್ಣೆ ಹಚ್ಚುವದರಿಂದ ಕೂದಲಿಗೆ ಒಳ್ಳೆಯ ಶಕ್ತಿ ಬರುವದು, ಇದರಿಂದ ಉದರುವದು ಕೂಡ ಕಡಿಮೆಯಾಗುತ್ತದೆ. ವಾರಕ್ಕೆ ಒಂದೆರಡು ಬಾರಿ ಆಲಿವ್ ಎಣ್ಣೆಯನ್ನು ಕೂದಲಿಗೆ ಹಚ್ಚಿ ಒಂದು ರಾತ್ರಿ ಬಿಟ್ಟು ಮರುದಿನ ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ಇದರಿಂದ ಕೂದಲು ಉದರುವದು ಕಡಿಮೆಯಾಗಿ, ಸೊಂಪಾದ ಕೇಶರಾಶಿ ನಿಮ್ಮದಾಗುತ್ತದೆ.
ಆಲಿವ್ ಎಣ್ಣೆಯಲ್ಲಿ ಹೇರಳವಾದ ಆಂಟಿಆಕ್ಸಿಡಂಟ್ಸ್ ಇರುತ್ತವೆ. ಆಲಿವ್ ಎಣ್ಣೆ ಹಚ್ಚುವದರಿಂದ ಕೂದಲಿಗೆ ಒಳ್ಳೆಯ ಶಕ್ತಿ ಬರುವದು, ಇದರಿಂದ ಉದರುವದು ಕೂಡ ಕಡಿಮೆಯಾಗುತ್ತದೆ. ವಾರಕ್ಕೆ ಒಂದೆರಡು ಬಾರಿ ಆಲಿವ್ ಎಣ್ಣೆಯನ್ನು ಕೂದಲಿಗೆ ಹಚ್ಚಿ ಒಂದು ರಾತ್ರಿ ಬಿಟ್ಟು ಮರುದಿನ ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ಇದರಿಂದ ಕೂದಲು ಉದರುವದು ಕಡಿಮೆಯಾಗಿ, ಸೊಂಪಾದ ಕೇಶರಾಶಿ ನಿಮ್ಮದಾಗುತ್ತದೆ.
ಈರುಳ್ಳಿ ರಸ
ಈರುಳ್ಳಿ ತಿಂದು ಗೊತ್ತು ಇದೇನು ಕೂದಲಿಗೆ ಹಚ್ಚು ಎನ್ನುತ್ತೀರ ಎಂದು ಆಶ್ಚರ್ಯವಾಯಿತೆ? ಈರುಳ್ಳಿಯಲ್ಲಿನ ಪ್ರೊಟೀನ್ ಕೂದಲಿಗೆ ಬಹಳ ಒಳ್ಳೆಯದು. ರಸವನ್ನು ಹಿಂಡಿ ತೆಗೆದು, ಚೆನ್ನಾಗಿ ಕೂದಲಿಗೆ ಲೇಪಿಸಿಕೊಳ್ಳಿ. ಸ್ವಲ್ಪ ಹೊತ್ತಿನ ನಂತರ ಚೆನ್ನಾಗಿ ಬೆಚ್ಚಗಿನ ನೀರಿನಲ್ಲಿ ಒಳ್ಳೆಯ ಶಾ
ಈರುಳ್ಳಿ ತಿಂದು ಗೊತ್ತು ಇದೇನು ಕೂದಲಿಗೆ ಹಚ್ಚು ಎನ್ನುತ್ತೀರ ಎಂದು ಆಶ್ಚರ್ಯವಾಯಿತೆ? ಈರುಳ್ಳಿಯಲ್ಲಿನ ಪ್ರೊಟೀನ್ ಕೂದಲಿಗೆ ಬಹಳ ಒಳ್ಳೆಯದು. ರಸವನ್ನು ಹಿಂಡಿ ತೆಗೆದು, ಚೆನ್ನಾಗಿ ಕೂದಲಿಗೆ ಲೇಪಿಸಿಕೊಳ್ಳಿ. ಸ್ವಲ್ಪ ಹೊತ್ತಿನ ನಂತರ ಚೆನ್ನಾಗಿ ಬೆಚ್ಚಗಿನ ನೀರಿನಲ್ಲಿ ಒಳ್ಳೆಯ ಶಾ
ಈರುಳ್ಳಿ ರಸ
ಈರುಳ್ಳಿ ತಿಂದು ಗೊತ್ತು ಇದೇನು ಕೂದಲಿಗೆ ಹಚ್ಚು ಎನ್ನುತ್ತೀರ ಎಂದು ಆಶ್ಚರ್ಯವಾಯಿತೆ? ಈರುಳ್ಳಿಯಲ್ಲಿನ ಪ್ರೊಟೀನ್ ಕೂದಲಿಗೆ ಬಹಳ ಒಳ್ಳೆಯದು. ರಸವನ್ನು ಹಿಂಡಿ ತೆಗೆದು, ಚೆನ್ನಾಗಿ ಕೂದಲಿಗೆ ಲೇಪಿಸಿಕೊಳ್ಳಿ. ಸ್ವಲ್ಪ ಹೊತ್ತಿನ ನಂತರ ಚೆನ್ನಾಗಿ ಬೆಚ್ಚಗಿನ ನೀರಿನಲ್ಲಿ ಒಳ್ಳೆಯ ಶಾಂಪೂ ಹಾಕಿ ತೊಳೆದುಕೊಳ್ಳಿ. ಹದಿನೈದು ದಿನಕ್ಕೊಮ್ಮೆಯಾದರೂ ಈ ವಿಧಾನ ಅನುಸರಿಸುವದರಿಂದ ಸೊಂಪಾದ ಕೂದಲು ನಿಮ್ಮದಾಗುತ್ತವೆ.
ಈರುಳ್ಳಿ ತಿಂದು ಗೊತ್ತು ಇದೇನು ಕೂದಲಿಗೆ ಹಚ್ಚು ಎನ್ನುತ್ತೀರ ಎಂದು ಆಶ್ಚರ್ಯವಾಯಿತೆ? ಈರುಳ್ಳಿಯಲ್ಲಿನ ಪ್ರೊಟೀನ್ ಕೂದಲಿಗೆ ಬಹಳ ಒಳ್ಳೆಯದು. ರಸವನ್ನು ಹಿಂಡಿ ತೆಗೆದು, ಚೆನ್ನಾಗಿ ಕೂದಲಿಗೆ ಲೇಪಿಸಿಕೊಳ್ಳಿ. ಸ್ವಲ್ಪ ಹೊತ್ತಿನ ನಂತರ ಚೆನ್ನಾಗಿ ಬೆಚ್ಚಗಿನ ನೀರಿನಲ್ಲಿ ಒಳ್ಳೆಯ ಶಾಂಪೂ ಹಾಕಿ ತೊಳೆದುಕೊಳ್ಳಿ. ಹದಿನೈದು ದಿನಕ್ಕೊಮ್ಮೆಯಾದರೂ ಈ ವಿಧಾನ ಅನುಸರಿಸುವದರಿಂದ ಸೊಂಪಾದ ಕೂದಲು ನಿಮ್ಮದಾಗುತ್ತವೆ.
ಅಲೊವೇರ ಜೆಲ್
ಅಲೊವೇರ ನಿಮ್ಮ ಗಾರ್ಡನ್ದಲ್ಲಿ ಸುಲಭವಾಗಿ ಬೆಳೆಯಬಹುದು. ಇದರ ಕಾಂಡದಲ್ಲಿರುವ ಲೋಳೆಯಂತಹ ಪದಾರ್ಥವನ್ನು ಸಂಗ್ರಹಿಸಿಟ್ಟುಕೊಳ್ಳಿ. ನಿಮ್ಮ ಕೂದಲು ಮತ್ತು ನೆತ್ತಿಗೆ ಚೆನ್ನಾಗಿ ಲೇಪಿಸಿಕೊಳ್ಳಿ. ಅರ್ಧ ಗಂಟೆ ಬಿಟ್ಟುಬಿಡಿ. ನಂತರ ಬೆಚ್ಚಗಿನ ನೀರಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಿ. ವಾರಕೊಮ್ಮೆ ಈ ವಿಧಾನ ಅನುಸರಿಸಲು ಪ್ರಯತ್ನಿಸಿ. ಮೇಲೆ ಹೇಳಿರುವ ಯಾವದಾದರೂ ಒಂದು ವಿಧಾನ ಅನುಸರಿಸಿದರೂ ಸಾಕು ಸೊಂಪಾದ, ಹೊಳಪಿನ ಕೂದಲು ನಿಮ್ಮದಾಗುವದರಲ್ಲಿ ಸಂಶಯವೇ ಇಲ್ಲ!!
ಅಲೊವೇರ ನಿಮ್ಮ ಗಾರ್ಡನ್ದಲ್ಲಿ ಸುಲಭವಾಗಿ ಬೆಳೆಯಬಹುದು. ಇದರ ಕಾಂಡದಲ್ಲಿರುವ ಲೋಳೆಯಂತಹ ಪದಾರ್ಥವನ್ನು ಸಂಗ್ರಹಿಸಿಟ್ಟುಕೊಳ್ಳಿ. ನಿಮ್ಮ ಕೂದಲು ಮತ್ತು ನೆತ್ತಿಗೆ ಚೆನ್ನಾಗಿ ಲೇಪಿಸಿಕೊಳ್ಳಿ. ಅರ್ಧ ಗಂಟೆ ಬಿಟ್ಟುಬಿಡಿ. ನಂತರ ಬೆಚ್ಚಗಿನ ನೀರಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಿ. ವಾರಕೊಮ್ಮೆ ಈ ವಿಧಾನ ಅನುಸರಿಸಲು ಪ್ರಯತ್ನಿಸಿ. ಮೇಲೆ ಹೇಳಿರುವ ಯಾವದಾದರೂ ಒಂದು ವಿಧಾನ ಅನುಸರಿಸಿದರೂ ಸಾಕು ಸೊಂಪಾದ, ಹೊಳಪಿನ ಕೂದಲು ನಿಮ್ಮದಾಗುವದರಲ್ಲಿ ಸಂಶಯವೇ ಇಲ್ಲ!!
ಹಿಂದೆ ಶೀತ ಅಥವಾ ಕೆಮ್ಮು ಕಾಣಿಸಿಕೊಂಡರೆ ಅಮ್ಮ ತಕ್ಷಣ ಅಡುಗೆ ಮನೆಗೆ ಹೋಗಿ ಒಂದು ಲೋಟ ಬಿಸಿ ಹಾಲಿಗೆ ಅರಶಿನ ಹಾಕಿ ತಂದು ಕುಡಿಯಲು ನೀಡುತ್ತಿದ್ದಳು. ಮರುದಿನ ಶೀತ ಮತ್ತು ಕೆಮ್ಮು ಮಾಯ. ಆದರೆ ಇಂದಿನ ದಿನಗಳಲ್ಲಿ ಈ ರೀತಿಯ ಮನೆಮದ್ದುಗಳು ಮೂಲೆಗುಂಪಾಗುತ್ತಾ ಇದೆ. ಅದನ್ನು ತಯಾರಿಸುವಷ್ಟು ತಾಳ್ಮೆ ಹಾಗೂ ಸಮಯ ಜನರಲ್ಲಿ ಇಲ್ಲ. ಇದರ ಬದಲಿಗೆ ಒಂದು ಮಾತ್ರೆ ತೆಗೆದುಕೊಂಡರೆ ಎಲ್ಲವೂ ನಿವಾರಣೆ. ಆದೆರ ಮುಂದೆ ಈ ಮಾತ್ರೆ ಎಷ್ಟು ಅಡ್ಡಪರಿಣಾಮ ಬೀರಬಹುದು ಎನ್ನುವ ಬಗ್ಗೆ ಯೋಚನೆ ಮಾಡುವುದಿಲ್ಲ.
ಹಲವಾರು ರೀತಿಯ ಆರೋಗ್ಯ ಗುಣಗಳನ್ನು ಹೊಂದಿರುವಂತಹ ಅರಶಿನಹಾಲು ಆಯುರ್ವೇದದಲ್ಲಿ ತುಂಬಾ ಪರಿಣಾಮಕಾರಿ ಮನೆಮದ್ದು. ಅರಶಿನದಲ್ಲಿ ನಂಜುನಿರೋಧಕ ಮತ್ತು ಉರಿಯೂತ ಶಮನಕಾರಿ ಗುಣಗಳು ಇವೆ. ಇದರಿಂದ ದೇಹದಲ್ಲಿರುವ ಹಲವಾರು ರೀತಿಯ ಸೋಂಕು ಮತ್ತು ಕಾಯಿಲೆಗಳ ವಿರುದ್ಧ ಇದು ಹೋರಾಡುವುದು. ಯಾವುದೇ ಗಾಯವಾದಾಗ ಅರಶಿನ ಹಾಕಿದರೆ ರಕ್ತವು ಹೆಪ್ಪುಗಟ್ಟಿ ಸೋಂಕು ಕಡಿಮೆಯಾಗುವುದು. ಚರ್ಮದ ಕೋಶಗಳು ವೇಗವಾಗಿ ಪುನರುಜ್ಜೀವನಗೊಳ್ಳಲು ಇದು ನೆರವಾಗುವುದು. ಇದರಿಂದ ಗಾಯಗಳು ಬೇಗನೆ ನಿವಾರಣೆಯಾಗುವುದು.
ಇದರಲ್ಲಿ ಇರುವಂತಹ ಹಲವಾರು ರೀತಿಯ ಆ್ಯಂಟಿ ಆಕ್ಸಿಡೆಂಟ್ ಗಳು ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡುವುದು. ಇದನ್ನು ತ್ವಚೆಗೆ ಹಚ್ಚಿಕೊಂಡರೆ ತ್ವಚೆಯು ಕಾಂತಿಯುತವಾಗಿ ಹೊಳೆಯುವುದು. ಕಾಲಜನ್ ಉತ್ಪತ್ತಿಯನ್ನು ಹೆಚ್ಚಿಸಿ ನೆರಿಗೆ ಕಡಿಮೆ ಮಾಡುವುದು. ಇಷ್ಟು ಮಾತ್ರವಲ್ಲದೆ ಮೊಡವೆಗಳನ್ನು ನಿವಾರಣೆ ಮಾಡುವುದು. ಇದು ಅರಶಿನದಲ್ಲಿರುವ ಆರೋಗ್ಯ ಲಾಭಗಳು. ಅದೇ ರೀತಿ ಹಾಲಿನಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಇದು ಸುಲಭವಾಗಿ ಕರಗುವುದು ಮತ್ತು ಒಳ್ಳೆಯ ಆಹಾರ ಕೂಡ. ಅರಶಿನ ಹಾಲಿನ ಲಾಭಗಳು ಅನೇಕ.
ಅರಿಶಿನ ಹಾಲು ದೇಹದಲ್ಲಿರುವ ವಿಷಕಾರಿ ಅಂಶ ಹೊರಹಾಕುವುದು. ದೇಹದೊಳಗೆ ಕಲ್ಮಷವು ತುಂಬಿಕೊಂಡಾಗ ಅರಶಿನ ನೈಸರ್ಗಿಕವಾಗಿ ಇದರ ನಿವಾರಣೆ ಮಾಡುವುದು ಮತ್ತು ಕಾಯಿಲೆಗಳು ಬರದಂತೆ ತಡೆಯುವುದು. ಶೀತ ಮತ್ತು ಕೆಮ್ಮಿಗೆ ಅರಿಶಿನ ಹಾಲು ಅದ್ಭುತ ಮನೆಮದ್ದು ಎಂದು ಹೇಳಲಾಗುತ್ತದೆ. ಅರಶಿನ ಹಾಲು ತಯಾರಿಸುವ ವಿಧಾನಗಳನ್ನು ತಿಳಿದುಕೊಳ್ಳಿ.
ಹಲವಾರು ರೀತಿಯ ಆರೋಗ್ಯ ಗುಣಗಳನ್ನು ಹೊಂದಿರುವಂತಹ ಅರಶಿನಹಾಲು ಆಯುರ್ವೇದದಲ್ಲಿ ತುಂಬಾ ಪರಿಣಾಮಕಾರಿ ಮನೆಮದ್ದು. ಅರಶಿನದಲ್ಲಿ ನಂಜುನಿರೋಧಕ ಮತ್ತು ಉರಿಯೂತ ಶಮನಕಾರಿ ಗುಣಗಳು ಇವೆ. ಇದರಿಂದ ದೇಹದಲ್ಲಿರುವ ಹಲವಾರು ರೀತಿಯ ಸೋಂಕು ಮತ್ತು ಕಾಯಿಲೆಗಳ ವಿರುದ್ಧ ಇದು ಹೋರಾಡುವುದು. ಯಾವುದೇ ಗಾಯವಾದಾಗ ಅರಶಿನ ಹಾಕಿದರೆ ರಕ್ತವು ಹೆಪ್ಪುಗಟ್ಟಿ ಸೋಂಕು ಕಡಿಮೆಯಾಗುವುದು. ಚರ್ಮದ ಕೋಶಗಳು ವೇಗವಾಗಿ ಪುನರುಜ್ಜೀವನಗೊಳ್ಳಲು ಇದು ನೆರವಾಗುವುದು. ಇದರಿಂದ ಗಾಯಗಳು ಬೇಗನೆ ನಿವಾರಣೆಯಾಗುವುದು.
ಇದರಲ್ಲಿ ಇರುವಂತಹ ಹಲವಾರು ರೀತಿಯ ಆ್ಯಂಟಿ ಆಕ್ಸಿಡೆಂಟ್ ಗಳು ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡುವುದು. ಇದನ್ನು ತ್ವಚೆಗೆ ಹಚ್ಚಿಕೊಂಡರೆ ತ್ವಚೆಯು ಕಾಂತಿಯುತವಾಗಿ ಹೊಳೆಯುವುದು. ಕಾಲಜನ್ ಉತ್ಪತ್ತಿಯನ್ನು ಹೆಚ್ಚಿಸಿ ನೆರಿಗೆ ಕಡಿಮೆ ಮಾಡುವುದು. ಇಷ್ಟು ಮಾತ್ರವಲ್ಲದೆ ಮೊಡವೆಗಳನ್ನು ನಿವಾರಣೆ ಮಾಡುವುದು. ಇದು ಅರಶಿನದಲ್ಲಿರುವ ಆರೋಗ್ಯ ಲಾಭಗಳು. ಅದೇ ರೀತಿ ಹಾಲಿನಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಇದು ಸುಲಭವಾಗಿ ಕರಗುವುದು ಮತ್ತು ಒಳ್ಳೆಯ ಆಹಾರ ಕೂಡ. ಅರಶಿನ ಹಾಲಿನ ಲಾಭಗಳು ಅನೇಕ.
ಅರಿಶಿನ ಹಾಲು ದೇಹದಲ್ಲಿರುವ ವಿಷಕಾರಿ ಅಂಶ ಹೊರಹಾಕುವುದು. ದೇಹದೊಳಗೆ ಕಲ್ಮಷವು ತುಂಬಿಕೊಂಡಾಗ ಅರಶಿನ ನೈಸರ್ಗಿಕವಾಗಿ ಇದರ ನಿವಾರಣೆ ಮಾಡುವುದು ಮತ್ತು ಕಾಯಿಲೆಗಳು ಬರದಂತೆ ತಡೆಯುವುದು. ಶೀತ ಮತ್ತು ಕೆಮ್ಮಿಗೆ ಅರಿಶಿನ ಹಾಲು ಅದ್ಭುತ ಮನೆಮದ್ದು ಎಂದು ಹೇಳಲಾಗುತ್ತದೆ. ಅರಶಿನ ಹಾಲು ತಯಾರಿಸುವ ವಿಧಾನಗಳನ್ನು ತಿಳಿದುಕೊಳ್ಳಿ.
ಬೇಕಾಗುವ ಸಾಮಗ್ರಿಗಳು
½ ಚಮಚ ಅರಶಿನ ಹುಡಿ-ಒಂದು ಕಪ್ ಹಾಲು
½ ಕಪ್ ನೀರು
2-3 ಜಜ್ಜಿದ ಕರಿಮೆಣಸು
ವಿಧಾನ
1.ಹಾಲನ್ನು ಬಿಸಿ ಮಾಡಿ. ಹಾಲು ಈಗಾಗಲೇ ಬಿಸಿ ಮಾಡಿದ್ದರೆ ಉಗುರು ಬೆಚ್ಚ ಮಾಡಿಕೊಳ್ಳಿ.
2.ಖಾಲಿ ಲೋಟಕ್ಕೆ ಹಾಲು ಹಾಕಿ.
3.ಅರಿಶಿನ ಹುಡಿ ಮತ್ತು ಜಜ್ಜಿರುವ ಕರಿಮೆಣಸಿನ ಕಾಳು ಹಾಕಿ ಮಿಶ್ರಣ ಮಾಡಿ.
4.ಇದಕ್ಕೆ ನೀರು ಹಾಕಿ. ಕುಡಿಯುವಾಗ ಹಾಲು ಉಗುರುಬೆಚ್ಚಗೆ ಇರಬೇಕು ಎಂದು ನೆನಪಿಟ್ಟುಕೊಳ್ಳಿ.
5. ಪ್ರತಿರಾತ್ರಿ ಮಲಗುವ ಮೊದಲು ಇದನ್ನು ಸೇವಿಸಿ. ಈ ಅರಿಶಿನ ಹಾಲಿನ ಲಾಭವು ಕೇವಲ ಶೀತ ಮತ್ತು ಕೆಮ್ಮಿನ ನಿವಾರಣೆಯಲ್ಲ. ಇದರಲ್ಲಿ ಇನ್ನು ಹಲವಾರು ರೀತಿಯ ಲಾಭಗಳು ಇವೆ. ನಿಯಮಿತವಾಗಿ ಇದನ್ನು ಸೇವಿಸಿದರೆ ಯಾವ ಲಾಭಗಳು ಸಿಗಲಿದೆ ಎಂದು ಇಲ್ಲಿ ಪಟ್ಟಿ ಮಾಡಲಾಗಿದೆ.
½ ಚಮಚ ಅರಶಿನ ಹುಡಿ-ಒಂದು ಕಪ್ ಹಾಲು
½ ಕಪ್ ನೀರು
2-3 ಜಜ್ಜಿದ ಕರಿಮೆಣಸು
ವಿಧಾನ
1.ಹಾಲನ್ನು ಬಿಸಿ ಮಾಡಿ. ಹಾಲು ಈಗಾಗಲೇ ಬಿಸಿ ಮಾಡಿದ್ದರೆ ಉಗುರು ಬೆಚ್ಚ ಮಾಡಿಕೊಳ್ಳಿ.
2.ಖಾಲಿ ಲೋಟಕ್ಕೆ ಹಾಲು ಹಾಕಿ.
3.ಅರಿಶಿನ ಹುಡಿ ಮತ್ತು ಜಜ್ಜಿರುವ ಕರಿಮೆಣಸಿನ ಕಾಳು ಹಾಕಿ ಮಿಶ್ರಣ ಮಾಡಿ.
4.ಇದಕ್ಕೆ ನೀರು ಹಾಕಿ. ಕುಡಿಯುವಾಗ ಹಾಲು ಉಗುರುಬೆಚ್ಚಗೆ ಇರಬೇಕು ಎಂದು ನೆನಪಿಟ್ಟುಕೊಳ್ಳಿ.
5. ಪ್ರತಿರಾತ್ರಿ ಮಲಗುವ ಮೊದಲು ಇದನ್ನು ಸೇವಿಸಿ. ಈ ಅರಿಶಿನ ಹಾಲಿನ ಲಾಭವು ಕೇವಲ ಶೀತ ಮತ್ತು ಕೆಮ್ಮಿನ ನಿವಾರಣೆಯಲ್ಲ. ಇದರಲ್ಲಿ ಇನ್ನು ಹಲವಾರು ರೀತಿಯ ಲಾಭಗಳು ಇವೆ. ನಿಯಮಿತವಾಗಿ ಇದನ್ನು ಸೇವಿಸಿದರೆ ಯಾವ ಲಾಭಗಳು ಸಿಗಲಿದೆ ಎಂದು ಇಲ್ಲಿ ಪಟ್ಟಿ ಮಾಡಲಾಗಿದೆ.
1.ಪ್ರತಿರೋಧಕ ಶಕ್ತಿ ಹೆಚ್ಚಳ
ಅರಿಶಿನದಲ್ಲಿ ಇರುವಂತಹ ಲಿಪೋಪೊಲಿಸ್ಯಾಕರೈಡ್ ಎನ್ನುವ ಅಂಶವು ಪ್ರತಿರೋಧಕ ವ್ಯವಸ್ಥೆಯ ಕಾರ್ಯವನ್ನು ಬಲಪಡಿಸಿ ಸೋಂಕಿನ ವಿರುದ್ಧ ಉತ್ತಮ ರೀತಿಯಲ್ಲಿ ಹೋರಾಡಲು ನೆರವಾಗುವುದು. ಹಾಲಿನೊಂದಿಗೆ ಇದನ್ನು ಸೇವಿಸಿದಾಗ ಇದು ವೈರಲ್ ವಿರೋಧಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವುದು. ಇದು ಸೋಂಕನ್ನು ನಿವಾರಿಸಲು ನೆರವಾಗುವುದು. ಅರಶಿನದಲ್ಲಿರುವ ಕುರ್ಕ್ಯೂಮಿನ್ ಉರಿಯೂತ ಶಮನಕಾರಿ ಗುಣ ಹೊಂದಿದೆ. ಇದು ಸೂಕ್ಷ್ಮಾಣು ಜೀವಿಗಳು ಉಂಟುಮಾಡುವ ಕಾಯಿಲೆಗಳನ್ನು ತಡೆಯುವುದು.
ಅರಿಶಿನದಲ್ಲಿ ಇರುವಂತಹ ಲಿಪೋಪೊಲಿಸ್ಯಾಕರೈಡ್ ಎನ್ನುವ ಅಂಶವು ಪ್ರತಿರೋಧಕ ವ್ಯವಸ್ಥೆಯ ಕಾರ್ಯವನ್ನು ಬಲಪಡಿಸಿ ಸೋಂಕಿನ ವಿರುದ್ಧ ಉತ್ತಮ ರೀತಿಯಲ್ಲಿ ಹೋರಾಡಲು ನೆರವಾಗುವುದು. ಹಾಲಿನೊಂದಿಗೆ ಇದನ್ನು ಸೇವಿಸಿದಾಗ ಇದು ವೈರಲ್ ವಿರೋಧಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವುದು. ಇದು ಸೋಂಕನ್ನು ನಿವಾರಿಸಲು ನೆರವಾಗುವುದು. ಅರಶಿನದಲ್ಲಿರುವ ಕುರ್ಕ್ಯೂಮಿನ್ ಉರಿಯೂತ ಶಮನಕಾರಿ ಗುಣ ಹೊಂದಿದೆ. ಇದು ಸೂಕ್ಷ್ಮಾಣು ಜೀವಿಗಳು ಉಂಟುಮಾಡುವ ಕಾಯಿಲೆಗಳನ್ನು ತಡೆಯುವುದು.
2.ಶೀತ ಮತ್ತು ಕೆಮ್ಮಿಗೆ
ಅರಿಶಿನ ಹಾಲು ನಂಜುನಿರೋಧಕ ಮತ್ತು ಸಂಕೋಚನ ಅಂಶವನ್ನು ಹೊಂದಿದೆ. ಇದರಿಂದ ಶೀತ ಮತ್ತು ಕೆಮ್ಮನ್ನು ಬುಡದಿಂದಲೇ ಕಿತ್ತು ಹಾಕುವುದು. ಇದು ಸೋಂಕು ಬರದಂತೆ ತಡೆಯುವುದು. ಶಾಸ್ವನಾಳದಲ್ಲಿ ಕಫ ಶೇಖರಣೆಯಾಗುವುದನ್ನು ತಡೆಯುವ ಈ ಪಾನೀಯವು ಕಿರಿಕಿರಿ ಉಂಟುಮಾಡುವ ಗಂಟಲಿಗೆ ಶಮನ ನೀಡುವುದು. ಇದರಿಂದ ಕಫ ಕಡಿಮೆಯಾಗಿ ಕಟ್ಟಿದ ಮೂಗು ತೆರೆಯುವುದು.
ಅರಿಶಿನ ಹಾಲು ನಂಜುನಿರೋಧಕ ಮತ್ತು ಸಂಕೋಚನ ಅಂಶವನ್ನು ಹೊಂದಿದೆ. ಇದರಿಂದ ಶೀತ ಮತ್ತು ಕೆಮ್ಮನ್ನು ಬುಡದಿಂದಲೇ ಕಿತ್ತು ಹಾಕುವುದು. ಇದು ಸೋಂಕು ಬರದಂತೆ ತಡೆಯುವುದು. ಶಾಸ್ವನಾಳದಲ್ಲಿ ಕಫ ಶೇಖರಣೆಯಾಗುವುದನ್ನು ತಡೆಯುವ ಈ ಪಾನೀಯವು ಕಿರಿಕಿರಿ ಉಂಟುಮಾಡುವ ಗಂಟಲಿಗೆ ಶಮನ ನೀಡುವುದು. ಇದರಿಂದ ಕಫ ಕಡಿಮೆಯಾಗಿ ಕಟ್ಟಿದ ಮೂಗು ತೆರೆಯುವುದು.
ದೇಹದಲ್ಲಿ ವಿಷವನ್ನು ಹೊರಹಾಕುವಲ್ಲಿ ಯಕೃತ್ ಪ್ರಮುಖ ಪಾತ್ರ ನಿರ್ವಹಿಸುವುದು. ಇದು ದೇಹದಲ್ಲಿರುವ ವಿಷ ಹೊರಹಾಕಲು ಹಗಲುರಾತ್ರಿ ಕೆಲಸ ಮಾಡುವುದು. ಈ ಕಾರ್ಯಕ್ಕೆ ಅರಶಿನವು ನೆರವಾಗುವುದು. ಇದು ಯಕೃತ್ ನ ಕೋಶಗಳನ್ನು ಸರಿಪಡಿಸುವುದು. ಕರ್ಕ್ಯುಮಿನ್ ನಮ್ಮ ದೇಹದಲ್ಲಿರುವ ಕಾರ್ಸಿನೋಜೆನ್ಗಳನ್ನು ತೆಗೆದುಹಾಕುವ ಕಿಣ್ವಗಳ ಸ್ರವಿಸುವಿಕೆಗೆ ನೆರವಾಗುವುದು. ಇದು ಮಧುಮೇಹಿಗಳಿಗೆ ಒಳ್ಳೆಯದು. ಯಾಕೆಂದರೆ ಅವರ ಯಕೃತ್ ಯಾವಾಗಲೂ ಹಾನಿಯಾಗಿರುವುದು.
4.ಜೀರ್ಣಕ್ರಿಯೆಗೆ ಒಳ್ಳೆಯದು
ಅರಿಶಿನ ಹಾಲು ಪಿತ್ತರಸ ಉತ್ಪತ್ತಿಯನ್ನು ಹೆಚ್ಚು ಮಾಡುವುದು. ಇದರಿಂದ ಆಹಾರವು ಸರಿಯಾಗಿ ಜೀರ್ಣವಾಗುವುದು. ಆಮ್ಲದ ಹಿಮ್ಮುಖ ಹರಿವು ಮತ್ತು ಹೊಟ್ಟೆಯುಬ್ಬರ ತಡೆಯುವುದು. ಇದು ಕರುಳಿನ ಕ್ರಿಯೆಯನ್ನು ಸರಾಗವಾಗಿಸಿ ಮಲಬದ್ಧತೆ ನಿವಾರಿಸುವುದು.
ಅರಿಶಿನ ಹಾಲು ಪಿತ್ತರಸ ಉತ್ಪತ್ತಿಯನ್ನು ಹೆಚ್ಚು ಮಾಡುವುದು. ಇದರಿಂದ ಆಹಾರವು ಸರಿಯಾಗಿ ಜೀರ್ಣವಾಗುವುದು. ಆಮ್ಲದ ಹಿಮ್ಮುಖ ಹರಿವು ಮತ್ತು ಹೊಟ್ಟೆಯುಬ್ಬರ ತಡೆಯುವುದು. ಇದು ಕರುಳಿನ ಕ್ರಿಯೆಯನ್ನು ಸರಾಗವಾಗಿಸಿ ಮಲಬದ್ಧತೆ ನಿವಾರಿಸುವುದು.
5.ರಕ್ತ ಶುದ್ಧೀಕರಿಸುವುದು
ದುಗ್ಧರಸ ವ್ಯವಸ್ಥೆಯ ಕ್ರಿಯೆಯನ್ನು ಹೆಚ್ಚು ಮಾಡುವ ಅರಶಿನ ಹಾಲು ರಕ್ತವು ಸರಿಯಾಗಿ ಸಂಚಾರವಾಗಲು ನೆರವಾಗುವುದು. ರಕ್ತದಲ್ಲಿರುವ ಎಲ್ಲಾ ರೀತಿಯ ಕಲ್ಮಷ ಹೊರಹಾಕಿ ರಕ್ತವು ಸರಿಯಾಗಿ ಆಮ್ಲಜನಕ ಹೀರಿಕೊಳ್ಳುವಂತೆ ಮಾಡುವುದು.
ದುಗ್ಧರಸ ವ್ಯವಸ್ಥೆಯ ಕ್ರಿಯೆಯನ್ನು ಹೆಚ್ಚು ಮಾಡುವ ಅರಶಿನ ಹಾಲು ರಕ್ತವು ಸರಿಯಾಗಿ ಸಂಚಾರವಾಗಲು ನೆರವಾಗುವುದು. ರಕ್ತದಲ್ಲಿರುವ ಎಲ್ಲಾ ರೀತಿಯ ಕಲ್ಮಷ ಹೊರಹಾಕಿ ರಕ್ತವು ಸರಿಯಾಗಿ ಆಮ್ಲಜನಕ ಹೀರಿಕೊಳ್ಳುವಂತೆ ಮಾಡುವುದು.
6.ಸಂಧಿವಾತ ನೋವು ನಿವಾರಣೆ
ಅರಿಶಿನ ಹಾಲಿನಲ್ಲಿ ಇರುವಂತಹ ಅತ್ಯುತ್ತಮವಾದ ಉರಿಯೂತ ಶಮನಕಾರಿ ಗುಣವು ಸಂಧಿವಾತದ ನೋವು ಕಡಿಮೆ ಮಾಡುವುದು. ಮೂಳೆ ಮತ್ತು ಗಂಟುಗಳನ್ನು ಬಲಪಡಿಸಿ ನೋವು ನಿವಾರಿಸುವುದು. ದ್ರವವನ್ನು ಕಾಪಾಡಿಕೊಳ್ಳುವ ಕಾರಣ ಗಂಟುಗಳಲ್ಲಿ ಸ್ಥಿತಿಸ್ಥಾಪಕತ್ವ ಉಳಿದುಕೊಳ್ಳುವುದು.
ಅರಿಶಿನ ಹಾಲಿನಲ್ಲಿ ಇರುವಂತಹ ಅತ್ಯುತ್ತಮವಾದ ಉರಿಯೂತ ಶಮನಕಾರಿ ಗುಣವು ಸಂಧಿವಾತದ ನೋವು ಕಡಿಮೆ ಮಾಡುವುದು. ಮೂಳೆ ಮತ್ತು ಗಂಟುಗಳನ್ನು ಬಲಪಡಿಸಿ ನೋವು ನಿವಾರಿಸುವುದು. ದ್ರವವನ್ನು ಕಾಪಾಡಿಕೊಳ್ಳುವ ಕಾರಣ ಗಂಟುಗಳಲ್ಲಿ ಸ್ಥಿತಿಸ್ಥಾಪಕತ್ವ ಉಳಿದುಕೊಳ್ಳುವುದು.
7.ನಿದ್ರಾಹೀನತೆಗೆ
ಒಂದು ಲೋಟ ಬಿಸಿ ಹಾಲು ಸೇವಿಸಿದರೆ ಅದರಿಂದ ಒಳ್ಳೆಯ ನಿದ್ರೆ ಬರುವುದು ಎನ್ನಲಾಗಿದೆ. ಅರಶಿನ ಹಾಕಿಕೊಂಡು ಹಾಲು ಸೇವಿಸಿದಾಗ ಮೆದುಳು ಆರಾಮ ಮಾಡಲು ಮತ್ತು ನಿದ್ರೆಗೆ ನೆರವಾಗುವುದು.
ಒಂದು ಲೋಟ ಬಿಸಿ ಹಾಲು ಸೇವಿಸಿದರೆ ಅದರಿಂದ ಒಳ್ಳೆಯ ನಿದ್ರೆ ಬರುವುದು ಎನ್ನಲಾಗಿದೆ. ಅರಶಿನ ಹಾಕಿಕೊಂಡು ಹಾಲು ಸೇವಿಸಿದಾಗ ಮೆದುಳು ಆರಾಮ ಮಾಡಲು ಮತ್ತು ನಿದ್ರೆಗೆ ನೆರವಾಗುವುದು.
8. ಋತುಚಕ್ರದ ನೋವು ನಿವಾರಣೆ
ತಿಂಗಳಿನ ಮುಟ್ಟಿನ ವೇಳೆ ನೋವು ಕಾಣಿಸಿಕೊಳ್ಳುವುದು ಮಹಿಳೆಯರಿಗೆ ಸಾಮಾನ್ಯ. ನೋವು ನಿವಾರಕ ಔಷಧಿ ತೆಗೆದುಕೊಳ್ಳುವ ಬದಲು ಅರಶಿನ ಹಾಲು ಸೇವಿಸಿದರೆ ಒಳ್ಳೆಯದು. ಇದರಲ್ಲಿನ ಆಂಟಿಸ್ಪಾಸ್ಮೊಡಿಕ್ ಸೆಳೆತ ಕಡಿಮೆ ಮಾಡಿ ಅದು ಬರದಂತೆ ತಡೆಯುವುದು. ಮಹಿಳೆಯರ ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಇದು ಆರೋಗ್ಯವಾಗಿಡುವುದು.
ತಿಂಗಳಿನ ಮುಟ್ಟಿನ ವೇಳೆ ನೋವು ಕಾಣಿಸಿಕೊಳ್ಳುವುದು ಮಹಿಳೆಯರಿಗೆ ಸಾಮಾನ್ಯ. ನೋವು ನಿವಾರಕ ಔಷಧಿ ತೆಗೆದುಕೊಳ್ಳುವ ಬದಲು ಅರಶಿನ ಹಾಲು ಸೇವಿಸಿದರೆ ಒಳ್ಳೆಯದು. ಇದರಲ್ಲಿನ ಆಂಟಿಸ್ಪಾಸ್ಮೊಡಿಕ್ ಸೆಳೆತ ಕಡಿಮೆ ಮಾಡಿ ಅದು ಬರದಂತೆ ತಡೆಯುವುದು. ಮಹಿಳೆಯರ ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಇದು ಆರೋಗ್ಯವಾಗಿಡುವುದು.
ಹಿಂದೆ, ವಿಶ್ವದಲ್ಲಿರುವ ಹೆಚ್ಚಿನ ನಾಗರೀಕತೆಗಳು ನೀಳವಾದ ಬಿಳುಪುಳ್ಳ ಕುತ್ತಿಗೆಯನ್ನು ಹೊಂದಿರುವ ಸ್ತ್ರೀಯರು ಸೌಂದರ್ಯದ ಪ್ರತೀಕವೆಂದು ಪರಿಗಣಿಸುತ್ತಿದ್ದರು. ತಾವು ಮದುವೆಯಾಗುವ ಹುಡುಗಿಯ ಕುತ್ತಿಗೆಯ ಅಂದವನ್ನು ನೋಡಿ ರಾಜರು ಅವರನ್ನು ವಿವಾಹವಾಗುತ್ತಿದ್ದರು ಎಂಬುದೂ ಪ್ರತೀತಿಯಲ್ಲಿದೆ. ಇಂದು ಕಾಲ ಬದಲಾದಂತೆ ಸೌಂದರ್ಯದ ಅಂಶವೂ ಬದಲಾಗಿದ್ದರೂ ಕೆಲವೊಂದು ಹಾಗೆಯೇ ಉಳಿದಿದೆ.
ಇಂದಿಗೂ ಹೆಚ್ಚಿನ ಜನರು ಅದರಲ್ಲೂ ಮಹಿಳೆಯರು, ಯಾವುದೇ ಕಲೆಗಳಿಲ್ಲದ ಹೊಳೆಯುವ ಬಿಳುಪಾದ ಕುತ್ತಿಗೆಯನ್ನು ಪಡೆಯುವ ಇರಾದೆಯನ್ನು ಹೊಂದಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ ಕುತ್ತಿಗೆಯ ಬಳಿ ಕಂಡುಬರುವ ಕಲೆ, ಆಕರ್ಷಣೀಯವಾಗಿಲ್ಲದೆ ಇರಬಹುದು, ಹೆಚ್ಚಾಗಿ ಈ ಭಾಗ ಕಾಣುವುದು ಕುತ್ತಿಗೆ ಕಂಡುಬರುವ ದಿರಿಸುಗಳನ್ನು ನೀವು ಧರಿಸಿದಾಗ.
ಸುಂದರವಾದ ನೆಕ್ಲೇಸ್ ಅನ್ನು ಕುತ್ತಿಗೆಗೆ ಧರಿಸುವಾಗ ಈ ಕಲೆಗಳು ನಿಮ್ಮಲ್ಲಿ ಕೀಳರಿಮೆಯನ್ನು ಉಂಟುಮಾಡಬಹುದು ಮತ್ತು ಕುತ್ತಿಗೆಯ ಕಲೆಗಳನ್ನು ಅಡಗಿಸುವ ಕಸರತ್ತನ್ನು ನೀವು ಮಾಡುತ್ತೀರಿ. ಹೀಗಾದಾಗ ಒಡವೆ ತನ್ನ ಬೆಲೆಯನ್ನೇ ಕಳೆದುಕೊಳ್ಳುತ್ತದೆ. ಕುತ್ತಿಗೆಯ ಕಪ್ಪಾಗುವಿಕೆ ಹಲವಾರು ಕಾರಣಗಳಿಂದ ಉಂಟಾಗಿರಬಹುದು.
ಕಪ್ಪು ಬಣ್ಣಕ್ಕೆ ತಿರುಗಿದ ಕುತ್ತಿಗೆಯ ಸಮಸ್ಯೆಗೆ-ಲಿಂಬೆಯ ಚಿಕಿತ್ಸೆ!
ವರ್ಣದ್ರವ್ಯ, ಹಾರ್ಮೋನು ಅನಿಯಂತ್ರತೆ, ಸನ್ ಟ್ಯಾನ್, ಕಳಪೆ ನೈರ್ಮಲ್ಯ, ಬಿರುಸುತನ, ಎನ್ಜಿಮಾ, ಅಲರ್ಜಿ ಇತ್ಯಾದಿಗಳು. ವೃತ್ತಿಪರರು ಈ ಸಮಸ್ಯೆಯನ್ನು ಹೋಗಲಾಡಿಸಲು ಕ್ರೀಮ್, ಸೋಪು ಮತ್ತು ಮುಲಾಮುಗಳನ್ನು ನೀಡಿದರೂ ಇದು ನಿಮಗೆ ತೃಪ್ತಿಯನ್ನು ನೀಡುವ ಪರಿಹಾರವನ್ನು ಒದಗಿಸಲಾರದು. ನೀವು ನೈಸರ್ಗಿಕ ವಿಧಾನವನ್ನು ಅನುಸರಿಸಿ ಕುತ್ತಿಗೆಯ ಕಪ್ಪಾಗುವಿಕೆಗೆ ಪರಿಹಾರವನ್ನು ಕಾಣಬೇಕು. ಮುಂದೆ ಓದಿ...
ಇಂದಿಗೂ ಹೆಚ್ಚಿನ ಜನರು ಅದರಲ್ಲೂ ಮಹಿಳೆಯರು, ಯಾವುದೇ ಕಲೆಗಳಿಲ್ಲದ ಹೊಳೆಯುವ ಬಿಳುಪಾದ ಕುತ್ತಿಗೆಯನ್ನು ಪಡೆಯುವ ಇರಾದೆಯನ್ನು ಹೊಂದಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ ಕುತ್ತಿಗೆಯ ಬಳಿ ಕಂಡುಬರುವ ಕಲೆ, ಆಕರ್ಷಣೀಯವಾಗಿಲ್ಲದೆ ಇರಬಹುದು, ಹೆಚ್ಚಾಗಿ ಈ ಭಾಗ ಕಾಣುವುದು ಕುತ್ತಿಗೆ ಕಂಡುಬರುವ ದಿರಿಸುಗಳನ್ನು ನೀವು ಧರಿಸಿದಾಗ.
ಸುಂದರವಾದ ನೆಕ್ಲೇಸ್ ಅನ್ನು ಕುತ್ತಿಗೆಗೆ ಧರಿಸುವಾಗ ಈ ಕಲೆಗಳು ನಿಮ್ಮಲ್ಲಿ ಕೀಳರಿಮೆಯನ್ನು ಉಂಟುಮಾಡಬಹುದು ಮತ್ತು ಕುತ್ತಿಗೆಯ ಕಲೆಗಳನ್ನು ಅಡಗಿಸುವ ಕಸರತ್ತನ್ನು ನೀವು ಮಾಡುತ್ತೀರಿ. ಹೀಗಾದಾಗ ಒಡವೆ ತನ್ನ ಬೆಲೆಯನ್ನೇ ಕಳೆದುಕೊಳ್ಳುತ್ತದೆ. ಕುತ್ತಿಗೆಯ ಕಪ್ಪಾಗುವಿಕೆ ಹಲವಾರು ಕಾರಣಗಳಿಂದ ಉಂಟಾಗಿರಬಹುದು.
ಕಪ್ಪು ಬಣ್ಣಕ್ಕೆ ತಿರುಗಿದ ಕುತ್ತಿಗೆಯ ಸಮಸ್ಯೆಗೆ-ಲಿಂಬೆಯ ಚಿಕಿತ್ಸೆ!
ವರ್ಣದ್ರವ್ಯ, ಹಾರ್ಮೋನು ಅನಿಯಂತ್ರತೆ, ಸನ್ ಟ್ಯಾನ್, ಕಳಪೆ ನೈರ್ಮಲ್ಯ, ಬಿರುಸುತನ, ಎನ್ಜಿಮಾ, ಅಲರ್ಜಿ ಇತ್ಯಾದಿಗಳು. ವೃತ್ತಿಪರರು ಈ ಸಮಸ್ಯೆಯನ್ನು ಹೋಗಲಾಡಿಸಲು ಕ್ರೀಮ್, ಸೋಪು ಮತ್ತು ಮುಲಾಮುಗಳನ್ನು ನೀಡಿದರೂ ಇದು ನಿಮಗೆ ತೃಪ್ತಿಯನ್ನು ನೀಡುವ ಪರಿಹಾರವನ್ನು ಒದಗಿಸಲಾರದು. ನೀವು ನೈಸರ್ಗಿಕ ವಿಧಾನವನ್ನು ಅನುಸರಿಸಿ ಕುತ್ತಿಗೆಯ ಕಪ್ಪಾಗುವಿಕೆಗೆ ಪರಿಹಾರವನ್ನು ಕಾಣಬೇಕು. ಮುಂದೆ ಓದಿ...
ಶ್ರೀಗಂಧದ ಹುಡಿ
ಇದು ವಿಟಮಿನ್ ಮತ್ತು ನ್ಯೂಟ್ರಿಶಿಯನ್ ಅಂಶಗಳನ್ನು ತನ್ನಲ್ಲಿ ಒಳಗೊಂಡಿದ್ದು ನಿಮ್ಮ ಕುತ್ತಿಗೆ ಕಪ್ಪಗಿನ ಭಾಗಕ್ಕೆ ಅದ್ಭುತವಾಗಿ ಕಾರ್ಯ ನಿರ್ವಹಿಸಲಿದೆ. 1ಚಮಚದಷ್ಟು ಶ್ರೀಗಂಧದ ಹುಡಿಯನ್ನು 2 ಚಮಚ ರೋಸ್ ವಾಟರ್ನೊಂದಿಗೆ ಮಿಶ್ರ ಮಾಡಿ ಮತ್ತು ನಿಮ್ಮ ಕುತ್ತಿಗೆ ಎಲ್ಲಾ ಭಾಗಕ್ಕೂ ಹಚ್ಚಿ. 15 ನಿಮಿಷ ಹಾಗೆಯೇ ಬಿಡಿ ನಂತರ ತಣ್ಣೀರಿನಿಂದ ಈ ಭಾಗವನ್ನು ಸ್ವಚ್ಛಗೊಳಿಸಿ.
ಇದು ವಿಟಮಿನ್ ಮತ್ತು ನ್ಯೂಟ್ರಿಶಿಯನ್ ಅಂಶಗಳನ್ನು ತನ್ನಲ್ಲಿ ಒಳಗೊಂಡಿದ್ದು ನಿಮ್ಮ ಕುತ್ತಿಗೆ ಕಪ್ಪಗಿನ ಭಾಗಕ್ಕೆ ಅದ್ಭುತವಾಗಿ ಕಾರ್ಯ ನಿರ್ವಹಿಸಲಿದೆ. 1ಚಮಚದಷ್ಟು ಶ್ರೀಗಂಧದ ಹುಡಿಯನ್ನು 2 ಚಮಚ ರೋಸ್ ವಾಟರ್ನೊಂದಿಗೆ ಮಿಶ್ರ ಮಾಡಿ ಮತ್ತು ನಿಮ್ಮ ಕುತ್ತಿಗೆ ಎಲ್ಲಾ ಭಾಗಕ್ಕೂ ಹಚ್ಚಿ. 15 ನಿಮಿಷ ಹಾಗೆಯೇ ಬಿಡಿ ನಂತರ ತಣ್ಣೀರಿನಿಂದ ಈ ಭಾಗವನ್ನು ಸ್ವಚ್ಛಗೊಳಿಸಿ.
ತೆಂಗಿನ ಹಾಲು
ತೆಂಗಿನ ಹಾಲನ್ನು ಬಳಸಿಕೊಂಡು ನಿಮ್ಮ ಕುತ್ತಿಗೆ ಕಪ್ಪು ಭಾಗವನ್ನು ಬೆಳ್ಳಗೆ ಹೊಳೆಯುವಂತೆ ಮಾಡಬಹುದಾಗಿದೆ. ಮೊದಲಿಗೆ ತಣ್ಣೀರಿನಿಂದ ಈ ಭಾಗವನ್ನು ತೊಳೆದುಕೊಳ್ಳಿ. ನಂತರ ಹತ್ತಿಯ ಉಂಡೆಯನ್ನು ತೆಂಗಿನ ಹಾಲಿನಲ್ಲಿ ಅದ್ದಿ ಕುತ್ತಿಗೆಯ ಭಾಗಕ್ಕೆ ಹರಡಿ. ಅರ್ಧಗಂಟೆ ಹಾಗೆಯೇ ಬಿಡಿ. ನಂತರ ಈ ಭಾಗವನ್ನು ತಣ್ಣೀರಿನಿಂದ ತೊಳೆದುಕೊಳ್ಳಿ.
ತೆಂಗಿನ ಹಾಲನ್ನು ಬಳಸಿಕೊಂಡು ನಿಮ್ಮ ಕುತ್ತಿಗೆ ಕಪ್ಪು ಭಾಗವನ್ನು ಬೆಳ್ಳಗೆ ಹೊಳೆಯುವಂತೆ ಮಾಡಬಹುದಾಗಿದೆ. ಮೊದಲಿಗೆ ತಣ್ಣೀರಿನಿಂದ ಈ ಭಾಗವನ್ನು ತೊಳೆದುಕೊಳ್ಳಿ. ನಂತರ ಹತ್ತಿಯ ಉಂಡೆಯನ್ನು ತೆಂಗಿನ ಹಾಲಿನಲ್ಲಿ ಅದ್ದಿ ಕುತ್ತಿಗೆಯ ಭಾಗಕ್ಕೆ ಹರಡಿ. ಅರ್ಧಗಂಟೆ ಹಾಗೆಯೇ ಬಿಡಿ. ನಂತರ ಈ ಭಾಗವನ್ನು ತಣ್ಣೀರಿನಿಂದ ತೊಳೆದುಕೊಳ್ಳಿ.
ಅಕ್ಕಿ ಹುಡಿ
ಇದು ತ್ವಚೆಯನ್ನು ಬೆಳ್ಳಗಾಗಿಸುವ ಗುಣವನ್ನು ಹೊಂದಿದ್ದು ಪರಿಣಾಮಕಾರಿಯಾಗಿ ನಿಮ್ಮ ಕುತ್ತಿಗೆಯ ಭಾಗಕ್ಕೆ ಕಾರ್ಯನಿರ್ವಹಿಸಲಿದೆ. ಎರಡು ಚಮಚದಷ್ಟು ಅಕ್ಕಿಹುಡಿಯನ್ನು ನೀರಿನಲ್ಲಿ ಕಲಸಿಕೊಂಡು ನಿಮ್ಮ ಕುತ್ತಿಗೆಯ ಭಾಗಕ್ಕೆ ಹಚ್ಚಿ. 20 ನಿಮಿಷಗಳ ತರುವಾಯ ಈ ಭಾಗವನ್ನು ತೊಳೆದುಕೊಳ್ಳಿ.
ಇದು ತ್ವಚೆಯನ್ನು ಬೆಳ್ಳಗಾಗಿಸುವ ಗುಣವನ್ನು ಹೊಂದಿದ್ದು ಪರಿಣಾಮಕಾರಿಯಾಗಿ ನಿಮ್ಮ ಕುತ್ತಿಗೆಯ ಭಾಗಕ್ಕೆ ಕಾರ್ಯನಿರ್ವಹಿಸಲಿದೆ. ಎರಡು ಚಮಚದಷ್ಟು ಅಕ್ಕಿಹುಡಿಯನ್ನು ನೀರಿನಲ್ಲಿ ಕಲಸಿಕೊಂಡು ನಿಮ್ಮ ಕುತ್ತಿಗೆಯ ಭಾಗಕ್ಕೆ ಹಚ್ಚಿ. 20 ನಿಮಿಷಗಳ ತರುವಾಯ ಈ ಭಾಗವನ್ನು ತೊಳೆದುಕೊಳ್ಳಿ.
ಲಿಂಬೆ ರಸ
ಎಲ್ಲರೂ ತಿಳಿದಿರುವಂತೆ ನಿಂಬೆಯಲ್ಲಿ ನೈಸರ್ಗಿಕ ಬ್ಲೀಚಿಂಗ್ ಗುಣ ಅಧಿಕವಾಗಿದೆ. ಈ ಗುಣದಿಂದಾಗಿ ಚರ್ಮದ ಕಪ್ಪು ಭಾಗವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಎರಡು ಚಮಚ ಗುಲಾಬಿ ನೀರಿನೊಂದಿಗೆ(ರೋಸ್ ವಾಟರ್) ಎರಡು ಟಿ ಚಮಚ ನಿಂಬೆ ರಸ ಮಿಶ್ರಣ ಮಾಡಿ ಮತ್ತು ಹತ್ತಿ ಚೆಂಡನ್ನು ಬಳಸಿ ಕುತ್ತಿಗೆಯ ಕಪ್ಪಾದ ಭಾಗಕ್ಕೆ ಹಚ್ಚಿ. ಈ ಮಿಶ್ರಣವನ್ನು ಹಚ್ಚಿದ ಮರುಕ್ಷಣವೇ ತೊಳೆಯಬೇಡಿ. ಅದನ್ನು ಇಡೀ ರಾತ್ರಿ ಹಗೆಯೇ ಬಿಟ್ಟು, ಮರುದಿನ ಬೆಳಿಗ್ಗೆ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ, ಒಂದು ತಿಂಗಳವರೆಗೆ ಈ ವಿಧಾನವನ್ನು ಪುನರಾವರ್ತಿಸಿ.
ಎಲ್ಲರೂ ತಿಳಿದಿರುವಂತೆ ನಿಂಬೆಯಲ್ಲಿ ನೈಸರ್ಗಿಕ ಬ್ಲೀಚಿಂಗ್ ಗುಣ ಅಧಿಕವಾಗಿದೆ. ಈ ಗುಣದಿಂದಾಗಿ ಚರ್ಮದ ಕಪ್ಪು ಭಾಗವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಎರಡು ಚಮಚ ಗುಲಾಬಿ ನೀರಿನೊಂದಿಗೆ(ರೋಸ್ ವಾಟರ್) ಎರಡು ಟಿ ಚಮಚ ನಿಂಬೆ ರಸ ಮಿಶ್ರಣ ಮಾಡಿ ಮತ್ತು ಹತ್ತಿ ಚೆಂಡನ್ನು ಬಳಸಿ ಕುತ್ತಿಗೆಯ ಕಪ್ಪಾದ ಭಾಗಕ್ಕೆ ಹಚ್ಚಿ. ಈ ಮಿಶ್ರಣವನ್ನು ಹಚ್ಚಿದ ಮರುಕ್ಷಣವೇ ತೊಳೆಯಬೇಡಿ. ಅದನ್ನು ಇಡೀ ರಾತ್ರಿ ಹಗೆಯೇ ಬಿಟ್ಟು, ಮರುದಿನ ಬೆಳಿಗ್ಗೆ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ, ಒಂದು ತಿಂಗಳವರೆಗೆ ಈ ವಿಧಾನವನ್ನು ಪುನರಾವರ್ತಿಸಿ.
ಸ್ಟ್ರಾಬೆರ್ರಿಗಳು
ಇದು ಹೆಚ್ಚು ಶ್ರೀಮಂತ ಉತ್ಕರ್ಷಣ ನಿರೋಧಿ ಅಂಶಗಳನ್ನು ಹೊಂದಿದ್ದು ನಿಮ್ಮ ಕುತ್ತಿಗೆಯ ಸುತ್ತಲಿನ ಕೊಳೆ ಮತ್ತು ಕಪ್ಪು ಬಣ್ಣವನ್ನು ನಿವಾರಿಸಲಿದೆ. ಮೊದಲಿಗೆ ಎರಡು ಸ್ಟ್ರಾಬೆರ್ರಿಗಳನ್ನು ಜಜ್ಜಿಕೊಂಡು ಅದರ ರಸವನ್ನು ಹಿಂಡಿ ನಿಮ್ಮ ಕುತ್ತಿಗೆಗೆ ಹಚ್ಚಿಕೊಳ್ಳಿ. 20 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ಈ ಭಾಗವನ್ನು ತೊಳೆದುಕೊಳ್ಳಿ.
ಇದು ಹೆಚ್ಚು ಶ್ರೀಮಂತ ಉತ್ಕರ್ಷಣ ನಿರೋಧಿ ಅಂಶಗಳನ್ನು ಹೊಂದಿದ್ದು ನಿಮ್ಮ ಕುತ್ತಿಗೆಯ ಸುತ್ತಲಿನ ಕೊಳೆ ಮತ್ತು ಕಪ್ಪು ಬಣ್ಣವನ್ನು ನಿವಾರಿಸಲಿದೆ. ಮೊದಲಿಗೆ ಎರಡು ಸ್ಟ್ರಾಬೆರ್ರಿಗಳನ್ನು ಜಜ್ಜಿಕೊಂಡು ಅದರ ರಸವನ್ನು ಹಿಂಡಿ ನಿಮ್ಮ ಕುತ್ತಿಗೆಗೆ ಹಚ್ಚಿಕೊಳ್ಳಿ. 20 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ಈ ಭಾಗವನ್ನು ತೊಳೆದುಕೊಳ್ಳಿ.
ಟೊಮೇಟೊ
ಇದು ತ್ವಚೆಯನ್ನು ಬೆಳ್ಳಗಾಗಿಸುವ ಗುಣವನ್ನು ಹೊಂದಿದ್ದು ನಿಮ್ಮ ಕಪ್ಪು ವರ್ತುಲವನ್ನು ಹೋಗಲಾಡಿಸಲಿದೆ. ಟೊಮೇಟೊವನ್ನು ಹಿಸುಕಿಕೊಂಡು ಅದನ್ನು ನಿಮ್ಮ ಕುತ್ತಿಗೆಯ ಸುತ್ತ ಹಚ್ಚಿಕೊಳ್ಳಿ. 20 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ತಣ್ಣೀರಿನಿಂದ ಈ ಭಾಗವನ್ನು ತೊಳೆದುಕೊಳ್ಳಿ.
ಇದು ತ್ವಚೆಯನ್ನು ಬೆಳ್ಳಗಾಗಿಸುವ ಗುಣವನ್ನು ಹೊಂದಿದ್ದು ನಿಮ್ಮ ಕಪ್ಪು ವರ್ತುಲವನ್ನು ಹೋಗಲಾಡಿಸಲಿದೆ. ಟೊಮೇಟೊವನ್ನು ಹಿಸುಕಿಕೊಂಡು ಅದನ್ನು ನಿಮ್ಮ ಕುತ್ತಿಗೆಯ ಸುತ್ತ ಹಚ್ಚಿಕೊಳ್ಳಿ. 20 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ತಣ್ಣೀರಿನಿಂದ ಈ ಭಾಗವನ್ನು ತೊಳೆದುಕೊಳ್ಳಿ.
ಆಲೂಗಡ್ಡೆ
ಇದು ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದು ನಿಮ್ಮ ಕುತ್ತಿಗೆಯ ಭಾಗವನ್ನು ಫಳಫಳನೆ ಹೊಳೆಯುವಂತೆ ಮಾಡುತ್ತದೆ. ಇದರ ರಸವನ್ನು ಹಿಂಡಿಕೊಂಡು ನಿಮಗೆ ಕತ್ತಿನ ಭಾಗಕ್ಕೆ ಹಚ್ಚಿಕೊಳ್ಳಬಹುದು ಇಲ್ಲದಿದ್ದರೆ ಆಲೂಗಡ್ಡೆಯನ್ನು ಹಾಗೆಯೇ ಆ ಭಾಗಕ್ಕೆ ಉಜ್ಜಬಹುದಾಗಿದೆ.
ಇದು ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದು ನಿಮ್ಮ ಕುತ್ತಿಗೆಯ ಭಾಗವನ್ನು ಫಳಫಳನೆ ಹೊಳೆಯುವಂತೆ ಮಾಡುತ್ತದೆ. ಇದರ ರಸವನ್ನು ಹಿಂಡಿಕೊಂಡು ನಿಮಗೆ ಕತ್ತಿನ ಭಾಗಕ್ಕೆ ಹಚ್ಚಿಕೊಳ್ಳಬಹುದು ಇಲ್ಲದಿದ್ದರೆ ಆಲೂಗಡ್ಡೆಯನ್ನು ಹಾಗೆಯೇ ಆ ಭಾಗಕ್ಕೆ ಉಜ್ಜಬಹುದಾಗಿದೆ.
ಬಾದಾಮಿ ಎಣ್ಣೆ
ನಿಮ್ಮ ಕುತ್ತಿಗೆಯ ಕಪ್ಪು ಬಣ್ಣಕ್ಕೆ ಬಾದಾಮಿ ಎಣ್ಣೆ ಅದ್ಭುತವಾಗಿ ಕಾರ್ಯನಿರ್ವಹಿಸಲಿದೆ. ಎಣ್ಣೆಯನ್ನು ನಿಮ್ಮ ಕತ್ತಿಗೆ ಹಚ್ಚಿಕೊಂಡು 20-30 ಸೆಕೆಂಡ್ ಹಾಗೆಯೇ ಬಿಡಿ. ಸುತ್ತಲೂ ಮಸಾಜ್ ಮಾಡಿಕೊಳ್ಳಿ. ನಿತ್ಯವೂ ಈ ವಿಧಾನವನ್ನು ಕೈಗೊಂಡು ಪರಿಣಾಮಕಾರಿ ಪ್ರಯೋಜವನ್ನು ಪಡೆದುಕೊಳ್ಳಿ.
ನಿಮ್ಮ ಕುತ್ತಿಗೆಯ ಕಪ್ಪು ಬಣ್ಣಕ್ಕೆ ಬಾದಾಮಿ ಎಣ್ಣೆ ಅದ್ಭುತವಾಗಿ ಕಾರ್ಯನಿರ್ವಹಿಸಲಿದೆ. ಎಣ್ಣೆಯನ್ನು ನಿಮ್ಮ ಕತ್ತಿಗೆ ಹಚ್ಚಿಕೊಂಡು 20-30 ಸೆಕೆಂಡ್ ಹಾಗೆಯೇ ಬಿಡಿ. ಸುತ್ತಲೂ ಮಸಾಜ್ ಮಾಡಿಕೊಳ್ಳಿ. ನಿತ್ಯವೂ ಈ ವಿಧಾನವನ್ನು ಕೈಗೊಂಡು ಪರಿಣಾಮಕಾರಿ ಪ್ರಯೋಜವನ್ನು ಪಡೆದುಕೊಳ್ಳಿ.
ಕಿತ್ತಳೆ ಸಿಪ್ಪೆ ಹುಡಿ
ವಿಟಮಿನ್ ಸಿ ಕಿತ್ತಳೆಯಲ್ಲಿದ್ದು ಇದನ್ನು ಒಣಗಿಸಿ ಮಾಡಿದ ಹುಡಿಯನ್ನು ಅರ್ಧಭಾಗ ರೋಸ್ ವಾಟರ್ನೊಂದಿಗೆ ಮಿಶ್ರ ಮಾಡಿಕೊಂಡು ಈ ಭಾಗಕ್ಕೆ ಹಚ್ಚಿಕೊಳ್ಳಿ. ಇದನ್ನು 20 ನಿಮಿಷ ಹಾಗೆಯೇ ಬಿಡಿ ಮತ್ತು ತಣ್ಣೀರಿನಿಂದ ತೊಳೆದುಕೊಳ್ಳಿ.
ವಿಟಮಿನ್ ಸಿ ಕಿತ್ತಳೆಯಲ್ಲಿದ್ದು ಇದನ್ನು ಒಣಗಿಸಿ ಮಾಡಿದ ಹುಡಿಯನ್ನು ಅರ್ಧಭಾಗ ರೋಸ್ ವಾಟರ್ನೊಂದಿಗೆ ಮಿಶ್ರ ಮಾಡಿಕೊಂಡು ಈ ಭಾಗಕ್ಕೆ ಹಚ್ಚಿಕೊಳ್ಳಿ. ಇದನ್ನು 20 ನಿಮಿಷ ಹಾಗೆಯೇ ಬಿಡಿ ಮತ್ತು ತಣ್ಣೀರಿನಿಂದ ತೊಳೆದುಕೊಳ್ಳಿ.
ಬಾಳೆಹಣ್ಣಿನ ಪ್ಯಾಕ್
ನಿಮ್ಮ ಕುತ್ತಿಗೆಯ ಗಾಢ ವಲಯಕ್ಕೆ ಬಾಳೆಹಣ್ಣು ಮತ್ತು ಆಲಿವ್ ಪ್ಯಾಕ್ ತಯಾರಿಸಿ ಹಚ್ಚಿ. ಒಂದು ಮಧ್ಯಮ ಗಾತ್ರದ ಬಾಳೆಹಣ್ಣನ್ನು ಮ್ಯಾಶ್ (ಹಿಚುಕಿ) ಎರಡು ಚಮಚ ಆಲಿವ್ ತೈಲದೊಂದಿದೆ ಸೇರಿಸಿ. ಕುತ್ತಿಗೆ ಮೇಲೆ ಹಚ್ಚಿ ಮತ್ತು 15 ನಿಮಿಷಗಳ ಕಾಲ ಬಿಟ್ಟು ನಂತರ ನೀರಿನಿಂದ ತೊಳೆಯಿರಿ. ಕಪ್ಪು ಕಲೆಗಳನ್ನು ಮಾಯಮಾಡಲು ಮತ್ತು ಚರ್ಮವನ್ನು ಮೃದುವಾಗಿಸಲು ವಾರದಲ್ಲಿ ಎರಡು ಬಾರಿ ಈ ಪ್ಯಾಕ್ ಪ್ರಯತ್ನಿಸಿ. ನಿಮ್ಮ ಚರ್ಮದ ಮೇಲೆ ಕಲೆಯನ್ನು ಕಡಿಮೆ ಮಾಡಲು ನೈಸರ್ಗಿಕವಾಗಿ ತಯಾರುಮಾಡಿದ ಈ ಸ್ಕ್ರಬ್ ನ್ನು ಪ್ರಯತ್ನಿಸಿ. ಒಂದು ಬಟ್ಟಲಿನಲ್ಲಿ ಎರಡು ಚಮಚ ಅಡುಗೆ ಸೋಡಾಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಸೇರಿಸಿ. ನಿಮ್ಮ ಬೆರಳಿನಿಂದ ಈ ಪೇಸ್ಟ್ ನ್ನು ಅನ್ವಯಿಸಿ ಮತ್ತು 20 ರಿಂದ 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ಅಡುಗೆ ಸೋಡಾವು ನಿಮ್ಮ ತ್ವಚೆಯ ಚೇತರಿಕೆಗೆ ಸಹಾಯ ಮಾಡುತ್ತದೆ. ಇದು ಕುತ್ತಿಗೆಯ ಮೇಲಿನ ಕಪ್ಪು ವಲಯವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
ನಿಮ್ಮ ಕುತ್ತಿಗೆಯ ಗಾಢ ವಲಯಕ್ಕೆ ಬಾಳೆಹಣ್ಣು ಮತ್ತು ಆಲಿವ್ ಪ್ಯಾಕ್ ತಯಾರಿಸಿ ಹಚ್ಚಿ. ಒಂದು ಮಧ್ಯಮ ಗಾತ್ರದ ಬಾಳೆಹಣ್ಣನ್ನು ಮ್ಯಾಶ್ (ಹಿಚುಕಿ) ಎರಡು ಚಮಚ ಆಲಿವ್ ತೈಲದೊಂದಿದೆ ಸೇರಿಸಿ. ಕುತ್ತಿಗೆ ಮೇಲೆ ಹಚ್ಚಿ ಮತ್ತು 15 ನಿಮಿಷಗಳ ಕಾಲ ಬಿಟ್ಟು ನಂತರ ನೀರಿನಿಂದ ತೊಳೆಯಿರಿ. ಕಪ್ಪು ಕಲೆಗಳನ್ನು ಮಾಯಮಾಡಲು ಮತ್ತು ಚರ್ಮವನ್ನು ಮೃದುವಾಗಿಸಲು ವಾರದಲ್ಲಿ ಎರಡು ಬಾರಿ ಈ ಪ್ಯಾಕ್ ಪ್ರಯತ್ನಿಸಿ. ನಿಮ್ಮ ಚರ್ಮದ ಮೇಲೆ ಕಲೆಯನ್ನು ಕಡಿಮೆ ಮಾಡಲು ನೈಸರ್ಗಿಕವಾಗಿ ತಯಾರುಮಾಡಿದ ಈ ಸ್ಕ್ರಬ್ ನ್ನು ಪ್ರಯತ್ನಿಸಿ. ಒಂದು ಬಟ್ಟಲಿನಲ್ಲಿ ಎರಡು ಚಮಚ ಅಡುಗೆ ಸೋಡಾಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಸೇರಿಸಿ. ನಿಮ್ಮ ಬೆರಳಿನಿಂದ ಈ ಪೇಸ್ಟ್ ನ್ನು ಅನ್ವಯಿಸಿ ಮತ್ತು 20 ರಿಂದ 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ಅಡುಗೆ ಸೋಡಾವು ನಿಮ್ಮ ತ್ವಚೆಯ ಚೇತರಿಕೆಗೆ ಸಹಾಯ ಮಾಡುತ್ತದೆ. ಇದು ಕುತ್ತಿಗೆಯ ಮೇಲಿನ ಕಪ್ಪು ವಲಯವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ