ಆತ್ಮಜ್ಞಾನದ ವಿಜ್ಞಾನ. !
ಯಮರಾಜ ಹಾಗೂ ನಚಿಕೇತರ ಸಂವಾದ. --- ಕಠೋಪನಿಷತ್ತಿನ ಒಂದು ಕಥೆ
( ಸಂಗ್ರಹಿಸಿದ್ದು )
( ಸಂಗ್ರಹಿಸಿದ್ದು )
1) ನಚಿಕೇತ - ಯಾವ ವಿಧದ ಶರೀರದಿಂದ ಬ್ರಹ್ಮಜ್ಞಾನವನ್ನು ಪಡೆಯಬಹುದು ?
ಯಮರಾಜ - ಮನುಷ್ಯಶರೀರವೆಂಬುದು ಒಂದು ನಗರ.ಆ ನಗರದ ಮಧ್ಯಭಾಗವೇ ಹೃದಯ.ಆ ಹೃದಯದಲ್ಲಿ ವಾಸಿಸುವವನೇ ಬ್ರಹ್ಮ.ಈ ರಹಸ್ಯವನ್ನು ಅರಿತು ಮನುಷ್ಯರು ಯಾವಾಗಲೂ ಭಗವಂತನ ಧ್ಯಾನ ಹಾಗೂ ಚಿಂತನೆಯನ್ನು ಮಾಡುತ್ತಿರಬೇಕು.ಅಂತಹ ಮನುಷ್ಯರು ಯಾವಾಗಲೂ ದುಃಖಿಗಳಾಗಿರಲು
ಸಾಧ್ಯವಿಲ್ಲ.ಸದಾ ಪರಮಾತ್ಮನನ್ನೇ ಭಜಿಸುವ ಜನರು ದೇಹಾವಸಾನದ ನಂತರ ಜನ್ಮ-ಮೃತ್ಯು
ಬಂಧನಗಳಿಂದ ದೂರವಾಗುತ್ತಾರೆ.
ಯಮರಾಜ - ಮನುಷ್ಯಶರೀರವೆಂಬುದು ಒಂದು ನಗರ.ಆ ನಗರದ ಮಧ್ಯಭಾಗವೇ ಹೃದಯ.ಆ ಹೃದಯದಲ್ಲಿ ವಾಸಿಸುವವನೇ ಬ್ರಹ್ಮ.ಈ ರಹಸ್ಯವನ್ನು ಅರಿತು ಮನುಷ್ಯರು ಯಾವಾಗಲೂ ಭಗವಂತನ ಧ್ಯಾನ ಹಾಗೂ ಚಿಂತನೆಯನ್ನು ಮಾಡುತ್ತಿರಬೇಕು.ಅಂತಹ ಮನುಷ್ಯರು ಯಾವಾಗಲೂ ದುಃಖಿಗಳಾಗಿರಲು
ಸಾಧ್ಯವಿಲ್ಲ.ಸದಾ ಪರಮಾತ್ಮನನ್ನೇ ಭಜಿಸುವ ಜನರು ದೇಹಾವಸಾನದ ನಂತರ ಜನ್ಮ-ಮೃತ್ಯು
ಬಂಧನಗಳಿಂದ ದೂರವಾಗುತ್ತಾರೆ.
2) ನಚಿಕೇತ - ಆತ್ಮಾ ಸಾಯುತ್ತದೆಯೇ ಅಥವಾ ಸಾಯಿಸುತ್ತದೆಯೇ ?
ಯಮರಾಜ - ಯಾರು ಆತ್ಮವನ್ನು ಸಾಯುತ್ತದೆ ಅಥವಾ ಸಾಯಿಸುತ್ತದೆಯೆಂದು ತಿಳಿಯುತ್ತಾರೋ
ಅಂತವರು ಆತ್ಮಜ್ಞಾನಿಗಳಾಗಲು ಸಾಧ್ಯವಿಲ್ಲ.ಅವರು ಪರಮಮೂರ್ಖರು.ಆತ್ಮಕ್ಕೆ
ಸಾವಿಲ್ಲ,ಯಾರನ್ನೂ ಸಾಯಿಸುವುದೂ ಇಲ್ಲ.
ಯಮರಾಜ - ಯಾರು ಆತ್ಮವನ್ನು ಸಾಯುತ್ತದೆ ಅಥವಾ ಸಾಯಿಸುತ್ತದೆಯೆಂದು ತಿಳಿಯುತ್ತಾರೋ
ಅಂತವರು ಆತ್ಮಜ್ಞಾನಿಗಳಾಗಲು ಸಾಧ್ಯವಿಲ್ಲ.ಅವರು ಪರಮಮೂರ್ಖರು.ಆತ್ಮಕ್ಕೆ
ಸಾವಿಲ್ಲ,ಯಾರನ್ನೂ ಸಾಯಿಸುವುದೂ ಇಲ್ಲ.
3) ನಚಿಕೇತ - ಹೃದಯದಲ್ಲಿರುವ ಪರಮಾತ್ಮನನ್ನು ಅರಿಯುವುದು ಹೇಗೆ ?
ಯಮರಾಜ - ಮನುಷ್ಯನ ಹೃದಯವೇ ಬ್ರಹ್ಮಸ್ಥಾನ.ಬ್ರಹ್ಮನನ್ನು ಅರಿಯುವ ವಿಶೇಷವಾದ
ಅಧಿಕಾರವಿದ್ದರೆ ಅದು ಮನುಷ್ಯನಿಗೆ ಮಾತ್ರ.ಆತ ಮನುಷ್ಯನ ಹೃದಯದಲ್ಲಿ ಅಂಗುಷ್ಟದ
ಗಾತ್ರದಲ್ಲಿ ವಾಸಿಸುತ್ತಾನೆ.ತನ್ನ ಹೃದಯದಲ್ಲಿಯೇ ಪರಮಾತ್ಮನಿರುವುದನ್ನು ಜ್ಞಾನದಿಂದ
ಅರಿಯಬೇಕು.ಹಾಗೇ ಇನ್ನೊಬ್ಬರ ಹೃದಯದಲ್ಲೂ ಭಗವಂತನಿದ್ದಾನೆಂಬ ಆತ್ಮಜ್ಞಾನ
ಹೊಂದಿರಬೇಕು.ಇದನ್ನರಿತಾಗ ಮಾತ್ರ ಮನುಷ್ಯ ದ್ವೇಷ-ಅಸೂಯೆ-ರಾಗ-ಕಾಮ-ಕ್ರೋಧ-ಲೋಭ- ಮೋಹ ಮುಂತಾದ ದುರ್ಗುಣಗಳಿಂದ ವಿಮುಕ್ತಿಯನ್ನು ಹೊಂದಿ ವಸುಧೈವ ಕುಟುಂಬಕಮ್ ಎಂಬ ಭಾವನೆಯನ್ನು ಹೊಂದುತ್ತಾನೆ.
ಯಮರಾಜ - ಮನುಷ್ಯನ ಹೃದಯವೇ ಬ್ರಹ್ಮಸ್ಥಾನ.ಬ್ರಹ್ಮನನ್ನು ಅರಿಯುವ ವಿಶೇಷವಾದ
ಅಧಿಕಾರವಿದ್ದರೆ ಅದು ಮನುಷ್ಯನಿಗೆ ಮಾತ್ರ.ಆತ ಮನುಷ್ಯನ ಹೃದಯದಲ್ಲಿ ಅಂಗುಷ್ಟದ
ಗಾತ್ರದಲ್ಲಿ ವಾಸಿಸುತ್ತಾನೆ.ತನ್ನ ಹೃದಯದಲ್ಲಿಯೇ ಪರಮಾತ್ಮನಿರುವುದನ್ನು ಜ್ಞಾನದಿಂದ
ಅರಿಯಬೇಕು.ಹಾಗೇ ಇನ್ನೊಬ್ಬರ ಹೃದಯದಲ್ಲೂ ಭಗವಂತನಿದ್ದಾನೆಂಬ ಆತ್ಮಜ್ಞಾನ
ಹೊಂದಿರಬೇಕು.ಇದನ್ನರಿತಾಗ ಮಾತ್ರ ಮನುಷ್ಯ ದ್ವೇಷ-ಅಸೂಯೆ-ರಾಗ-ಕಾಮ-ಕ್ರೋಧ-ಲೋಭ-
4) ನಚಿಕೇತ - ಆತ್ಮದ ಸ್ವರೂಪವೇನು ?
ಯಮರಾಜ - ಶರೀರ ನಾಶವಾದರೂ ಆತ್ಮಕ್ಕೆ ನಾಶವಿಲ್ಲ.ಭೋಗವಿಲಾಸಗಳನ್ನು
ಬಯಸುವ,ಅನಿತ್ಯವಾಗಿರುವ,ನಾಶವಾಗುವ ಈ ಜಡಶರೀರದೊಂದಿಗೆ ಆತ್ಮಕ್ಕೆ ಯಾವುದೇ
ಸಂಪರ್ಕವಿಲ್ಲ.ಅನಂತ,ಅನಾದಿ ಹಾಗೂ ನಿರ್ದೋಷರೂಪವೇ ಆತ್ಮಾ.ಆತ್ಮಕ್ಕೆ
ಕಾರ್ಯವಿಲ್ಲ,ಕಾರಣವಿಲ್ಲ,ಜನ್ಮವಿಲ್ಲ ಹಾಗೇ ಮರಣವೂ ಇಲ್ಲ.
ಯಮರಾಜ - ಶರೀರ ನಾಶವಾದರೂ ಆತ್ಮಕ್ಕೆ ನಾಶವಿಲ್ಲ.ಭೋಗವಿಲಾಸಗಳನ್ನು
ಬಯಸುವ,ಅನಿತ್ಯವಾಗಿರುವ,ನಾಶವಾಗುವ ಈ ಜಡಶರೀರದೊಂದಿಗೆ ಆತ್ಮಕ್ಕೆ ಯಾವುದೇ
ಸಂಪರ್ಕವಿಲ್ಲ.ಅನಂತ,ಅನಾದಿ ಹಾಗೂ ನಿರ್ದೋಷರೂಪವೇ ಆತ್ಮಾ.ಆತ್ಮಕ್ಕೆ
ಕಾರ್ಯವಿಲ್ಲ,ಕಾರಣವಿಲ್ಲ,ಜನ್ಮವಿಲ್ಲ ಹಾಗೇ ಮರಣವೂ ಇಲ್ಲ.
5) ನಚಿಕೇತ - ಸರಿ.. ಒಬ್ಬ ವ್ಯಕ್ತಿಗೆ ಆತ್ಮಾ ಹಾಗೂ ಪರಮಾತ್ಮರ ಜ್ಞಾನವೇ ಇಲ್ಲ,ಅಂತವರ
ಗತಿ ? ಅವರು ಎಂತಹ ಫಲಗಳನ್ನು ಅನುಸರಿಸುತ್ತಾರೆ ?
ಯಮರಾಜ - ಮಳೆಯ ನೀರಿನ ರುಚಿ ಹಾಗೂ ರೂಪ ಒಂದೇ.ಆದರೆ ಭೂಮಿ ಅಥವಾ ಪರ್ವತದ ಮೇಲೆ
ಬಿದ್ದಾಗ ನೀರಿನ ರುಚಿ ಹಾಗೂ ರೂಪ ವ್ಯತ್ಯಾಸವಾಗುತ್ತದೆ.ಹಾಗೇ ಮನುಷ್ಯನ ಉದ್ದೇಶ
ಮೋಕ್ಷವೊಂದೇ.ಆದರೆ ವ್ಯಕ್ತಿಯ ಜ್ಞಾನದ ಪ್ರಕಾರ ಬದಲಾಗುತ್ತದೆ.ಕೆಲವರು ಆಸ್ತಿಕರಾಗುತ್ತಾರೆ,ಕೆಲವರು ನಾಸ್ತಿಕರಾಗುತ್ತಾರೆ.ಆತ್ಮತತ್ವಜ್ಞಾ ನವುಳ್ಳವರು
ಮೋಕ್ಷವನ್ನು ಪಡೆದರೆ,ಅಜ್ಞಾನಿಗಳು ಜನ್ಮಮರಣ ಚಕ್ರದಲ್ಲಿ ನಿಲುಕಿ ಜನ್ಮಜನ್ಮಾಂತರದವರೆಗೂ ಯಾತನೆಯನ್ನು ಅನುಭವಿಸುತ್ತಲೇ ಇರುತ್ತಾರೆ.
ಗತಿ ? ಅವರು ಎಂತಹ ಫಲಗಳನ್ನು ಅನುಸರಿಸುತ್ತಾರೆ ?
ಯಮರಾಜ - ಮಳೆಯ ನೀರಿನ ರುಚಿ ಹಾಗೂ ರೂಪ ಒಂದೇ.ಆದರೆ ಭೂಮಿ ಅಥವಾ ಪರ್ವತದ ಮೇಲೆ
ಬಿದ್ದಾಗ ನೀರಿನ ರುಚಿ ಹಾಗೂ ರೂಪ ವ್ಯತ್ಯಾಸವಾಗುತ್ತದೆ.ಹಾಗೇ ಮನುಷ್ಯನ ಉದ್ದೇಶ
ಮೋಕ್ಷವೊಂದೇ.ಆದರೆ ವ್ಯಕ್ತಿಯ ಜ್ಞಾನದ ಪ್ರಕಾರ ಬದಲಾಗುತ್ತದೆ.ಕೆಲವರು ಆಸ್ತಿಕರಾಗುತ್ತಾರೆ,ಕೆಲವರು ನಾಸ್ತಿಕರಾಗುತ್ತಾರೆ.ಆತ್ಮತತ್ವಜ್ಞಾ
ಮೋಕ್ಷವನ್ನು ಪಡೆದರೆ,ಅಜ್ಞಾನಿಗಳು ಜನ್ಮಮರಣ ಚಕ್ರದಲ್ಲಿ ನಿಲುಕಿ ಜನ್ಮಜನ್ಮಾಂತರದವರೆಗೂ ಯಾತನೆಯನ್ನು ಅನುಭವಿಸುತ್ತಲೇ ಇರುತ್ತಾರೆ.
6) ನಚಿಕೇತ - ಬ್ರಹ್ಮನ ಸ್ವರೂಪ ಹೇಗಿದೆ ? ಆತ ಎಲ್ಲಿ ಪ್ರಕಟನಾಗುತ್ತಾನೆ ?
ಯಮರಾಜ - ಪ್ರಾಕೃತಿಕಗುಣಗಳಿಂದ ಅನ್ಯನಾಗಿರುವವನೇ ಬ್ರಹ್ಮ.ಆತ ಸ್ವಯಂಪ್ರಕಟನಾಗುವ ಸಾಮರ್ಥ್ಯವುಳ್ಳವ. ಆತನ ಇನ್ನೊಂದು ಹೆಸರು ವಸು.ಆತ ಅತಿಥಿಯಾಗಿ ಸರ್ವತ್ರ ಚಲಿಸುತ್ತಲೇ ಇರುತ್ತಾನೆ. ಯಜ್ಞದ ಅಗ್ನಿಯ ರೂಪದಲ್ಲಿ,ಎಲ್ಲ ಮನುಷ್ಯರಲ್ಲಿ,ಶ್ರೇಷ್ಟ
ದೇವತೆಗಳಲ್ಲಿ,ಪಿತೃದೇವತೆಗಳಲ್ಲಿ, ಆಕಾಶದಲ್ಲಿ,ಸತ್ಯ ಧರ್ಮ ,ನ್ಯಾಯ,ನೀತಿಗಳಲ್ಲಿ,ನೀರಿನಲ್ಲಿ,
ಶಂಖದಲ್ಲಿ,ಮರಗಿಡಗಳಲ್ಲಿ,ಬೀಜ-ಧಾನ್ ಯಗಳಲ್ಲಿ,ಔಷಧಿಗಳಲ್ಲಿ,ಪರ್ವತದಲ್ಲಿ, ನದಿಗಳಲ್ಲಿ
ಸರ್ವತ್ರ ವ್ಯಾಪಕ ಬ್ರಹ್ಮ.ಅಣುವಿನಲ್ಲಿ ಅಣು,ಮಹತ್ತಿನಲ್ಲಿ ಮಹತ್ತು.’ಅಣೋರಣೀಯಾನ್
ಮಹತೋ ಗರೀಯಾನ್"
ಯಮರಾಜ - ಪ್ರಾಕೃತಿಕಗುಣಗಳಿಂದ ಅನ್ಯನಾಗಿರುವವನೇ ಬ್ರಹ್ಮ.ಆತ ಸ್ವಯಂಪ್ರಕಟನಾಗುವ ಸಾಮರ್ಥ್ಯವುಳ್ಳವ. ಆತನ ಇನ್ನೊಂದು ಹೆಸರು ವಸು.ಆತ ಅತಿಥಿಯಾಗಿ ಸರ್ವತ್ರ ಚಲಿಸುತ್ತಲೇ ಇರುತ್ತಾನೆ. ಯಜ್ಞದ ಅಗ್ನಿಯ ರೂಪದಲ್ಲಿ,ಎಲ್ಲ ಮನುಷ್ಯರಲ್ಲಿ,ಶ್ರೇಷ್ಟ
ದೇವತೆಗಳಲ್ಲಿ,ಪಿತೃದೇವತೆಗಳಲ್ಲಿ,
ಶಂಖದಲ್ಲಿ,ಮರಗಿಡಗಳಲ್ಲಿ,ಬೀಜ-ಧಾನ್
ಸರ್ವತ್ರ ವ್ಯಾಪಕ ಬ್ರಹ್ಮ.ಅಣುವಿನಲ್ಲಿ ಅಣು,ಮಹತ್ತಿನಲ್ಲಿ ಮಹತ್ತು.’ಅಣೋರಣೀಯಾನ್
ಮಹತೋ ಗರೀಯಾನ್"
7) ನಚಿಕೇತ - ಆತ್ಮ ನಿವೃತ್ತಿಯಾದ ನಂತರ ಶರೀರದಲ್ಲಿ ಏನಿರುತ್ತದೆ ?
ಯಮರಾಜ - ಯಾವಾಗ ಶರೀರದಿಂದ ಆತ್ಮ ನಿವೃತ್ತಿಯಾಗುವುದೋ ಅದರ ಜೊತೆಗೆ ಪ್ರಾಣ ಹಾಗೂ ಇಂದ್ರಿಯಜ್ಞಾನಗಳು ಹೊರಟುಹೋಗುತ್ತವೆ.ಮೃತಶರೀರದಲ್ಲಿ ಯಾವ ಅಂಶವೂ ಇರುವುದಿಲ್ಲ.ಶರೀರ
ಅಚೇತನಾವಸ್ಥೆಯನ್ನು ಹೊಂದುತ್ತದೆ.
ಯಮರಾಜ - ಯಾವಾಗ ಶರೀರದಿಂದ ಆತ್ಮ ನಿವೃತ್ತಿಯಾಗುವುದೋ ಅದರ ಜೊತೆಗೆ ಪ್ರಾಣ ಹಾಗೂ ಇಂದ್ರಿಯಜ್ಞಾನಗಳು ಹೊರಟುಹೋಗುತ್ತವೆ.ಮೃತಶರೀರದಲ್ಲಿ ಯಾವ ಅಂಶವೂ ಇರುವುದಿಲ್ಲ.ಶರೀರ
ಅಚೇತನಾವಸ್ಥೆಯನ್ನು ಹೊಂದುತ್ತದೆ.
8) ನಚಿಕೇತ - ಮರಣದ ನಂತರ ಆತ್ಮಕ್ಕೆ ಯಾವ ಸ್ಥಾನ ಸಿಗುತ್ತದೆ ?
ಯಮರಾಜ - ವ್ಯಕ್ತಿಯ ಕರ್ಮಾನುಸಾರ ಪಾಪ-ಪುಣ್ಯಗಳ ನಿಶ್ಚಯವಾಗುತ್ತದೆ.ಅದರ ಆಧಾರವಾಗಿ
ಆತ್ಮಕ್ಕೆ ಪುನಃ ಮನುಷ್ಯ ಅಥವಾ ಪಶುಗಳ ರೂಪ ಸಿಗುತ್ತದೆ.ಮರುಜನ್ಮ ನಿಶ್ಚಯವಾಗುತ್ತದೆ.ಯಾರು ಅತಿಹೆಚ್ಚು ಪಾಪಗಳನ್ನು ಮಾಡಿದ್ದಾರೋ ಅವರು ಹೀನಯೋನಿಗಳಲ್ಲಿ ಜನಿಸುತ್ತಾರೆ. ಪುಣ್ಯಕಾರ್ಯಗಳು ಅಧಿಕವಾಗಿದ್ದರೆ ಜನ್ಮ-ಮರಣಚಕ್ರದಿಂದ ಮೋಕ್ಷ ಸಿಗುತ್ತದೆ.
ಯಮರಾಜ - ವ್ಯಕ್ತಿಯ ಕರ್ಮಾನುಸಾರ ಪಾಪ-ಪುಣ್ಯಗಳ ನಿಶ್ಚಯವಾಗುತ್ತದೆ.ಅದರ ಆಧಾರವಾಗಿ
ಆತ್ಮಕ್ಕೆ ಪುನಃ ಮನುಷ್ಯ ಅಥವಾ ಪಶುಗಳ ರೂಪ ಸಿಗುತ್ತದೆ.ಮರುಜನ್ಮ ನಿಶ್ಚಯವಾಗುತ್ತದೆ.ಯಾರು ಅತಿಹೆಚ್ಚು ಪಾಪಗಳನ್ನು ಮಾಡಿದ್ದಾರೋ ಅವರು ಹೀನಯೋನಿಗಳಲ್ಲಿ ಜನಿಸುತ್ತಾರೆ. ಪುಣ್ಯಕಾರ್ಯಗಳು ಅಧಿಕವಾಗಿದ್ದರೆ ಜನ್ಮ-ಮರಣಚಕ್ರದಿಂದ ಮೋಕ್ಷ ಸಿಗುತ್ತದೆ.
9) ನಚಿಕೇತ - ಪರಮಾತ್ಮನ ಸ್ವರೂಪವೇನು ?
ಯಮರಾಜ - ಪರಬ್ರಹ್ಮನ ಸ್ವರೂಪವೇ ಪ್ರಣವ ಅಂದರೆ "ಓಂ".ಇದು ಅವಿನಾಶಿ ಹಾಗೂ ಪರಮಾತ್ಮನ ಸ್ವರೂಪ.ಪರಮಾತ್ಮನನ್ನು ಅರಿಯಲು,ಸಾಕ್ಷಾತ್ಕರಿಸಿಕೊಳ್ಳಲು ಇರುವ ಅಂತಿಮಮಾರ್ಗವೇ "ಓಂ" .ಸರ್ವವೇದಗಳಲ್ಲೂ,ಛಂದೋಯುಕ್ತ ಮಂತ್ರಗಳಲ್ಲೂ ಈ ರಹಸ್ಯವನ್ನು
ತಿಳಿಸಲಾಗಿದೆ.ಜಗತ್ತಿನಲ್ಲಿ ಪರಮಾತ್ಮನ ಸ್ವರೂಪವನ್ನು ತಿಳಿಯಲು ಪ್ರಣವವೇ ಉತ್ತಮ
ಉಪಾಯವಾಗಿದೆ.
ಯಮರಾಜ - ಪರಬ್ರಹ್ಮನ ಸ್ವರೂಪವೇ ಪ್ರಣವ ಅಂದರೆ "ಓಂ".ಇದು ಅವಿನಾಶಿ ಹಾಗೂ ಪರಮಾತ್ಮನ ಸ್ವರೂಪ.ಪರಮಾತ್ಮನನ್ನು ಅರಿಯಲು,ಸಾಕ್ಷಾತ್ಕರಿಸಿಕೊಳ್ಳಲು ಇರುವ ಅಂತಿಮಮಾರ್ಗವೇ "ಓಂ" .ಸರ್ವವೇದಗಳಲ್ಲೂ,ಛಂದೋಯುಕ್ತ ಮಂತ್ರಗಳಲ್ಲೂ ಈ ರಹಸ್ಯವನ್ನು
ತಿಳಿಸಲಾಗಿದೆ.ಜಗತ್ತಿನಲ್ಲಿ ಪರಮಾತ್ಮನ ಸ್ವರೂಪವನ್ನು ತಿಳಿಯಲು ಪ್ರಣವವೇ ಉತ್ತಮ
ಉಪಾಯವಾಗಿದೆ.
ಹೀಗೆ ಯಮ-ನಚಿಕೇತರ ಸಂವಾದ ಸಂಕ್ಷಿಪ್ತವಾಗಿ ಆತ್ಮ-ಪರಮಾತ್ಮರ ರಹಸ್ಯವನ್ನು ತಿಳಿಸುತ್ತದೆ. ಆಧ್ಯಾತ್ಮದ ಬೆಳಕನ್ನು ತೋರಿಸುತ್ತದೆ. ಆತ್ಮತತ್ವಜ್ಞಾನವನ್ನು ಅರಿತಾಗ ಬದುಕು ಪ್ರಕಾಶಮಾನವಾಗಿರುತ್ತದೆ !
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ