ಸೋಮವಾರ, ಜನವರಿ 1, 2018

ರುದ್ರ ದ್ವಾದಶನಾಮ ಸ್ತೋತ್ರ

ರುದ್ರ ದ್ವಾದಶನಾಮ ಸ್ತೋತ್ರ
ನಮ್ಮ ಸನಾತನ ಧರ್ಮದಲ್ಲಿ ರುದ್ರನನ್ನು ಸರ್ವೋತ್ತಮ ಎಂದು ಹೇಳಲಾಗಿದೆ.
ಅತ್ಯಂತ ಕಷ್ಟಕಾಲದಲ್ಲಿ ರುದ್ರಾರಾಧನೆಯನ್ನು ಮಾಡುವುದರಿಂದ ವಿಪತ್ತುಗಳಿಂದ ಮುಕ್ತಿಹೊಂದಬಹುದೆಂದು ನಮ್ಮ ಗ್ರಂಥಗಳಲ್ಲಿ ಹೇಳಲಾಗಿದೆ.
ಈ ಕೆಳಗೆ ಕೊಟ್ಟಿರುವ ರುದ್ರ ದ್ವಾದಶನಾಮ ಸ್ತೋತ್ರ ಹೇಳುವುದರಿಂದ ಮನುಷ್ಯನ ಸರ್ವ ಕೆಟ್ಟ ಕರ್ಮಗಳು ಹಾಗೂ ಪಾಪದಿಂದ ಮುಕ್ತನಾಗುತ್ತಾನೆ ಹಾಗೂ ಅಂತ್ಯದಲ್ಲಿ ರುದ್ರಲೊಕವನ್ನು ಪಡೆಯುತ್ತಾನೆ.
ಈ ಸ್ತೋತ್ರವನ್ನು ಹೇಳುವುದರಿಂದ ಮನುಷ್ಯನು ಗೋಹತ್ಯೆ,ಸ್ತ್ರೀಹತ್ಯೆ,ಬ್ರಹ್ಮಹತ್ಯೆ ಮುಂತಾದ ಘೋರ ಪಾಪಗಳಿಂದನೂ ಮುಕ್ತನಾಗುತ್ತಾನೆ.
ಸಂಪೂರ್ಣ ಫಲವನ್ನು ಪಡೆಯುವುದಕ್ಕೆ ಈ ಸ್ತೋತ್ರವನ್ನು 10000 ಬಾರಿ ನಿರ್ದಿಷ್ಟವಾದ ದಿನದಲ್ಲಿ ಪಠಿಸಬೇಕಾಗುತ್ತದೇ.
ನಂತರ ಇದನ್ನು ದಿನ 11 ಬಾರಿ ಪಠಿಸಿದರೆ ಜೀವನದಲ್ಲಿ ಸದಾ ಸುಖ ಹಾಗೂ ಶಾಂತಿ ತುಂಬಿರುತ್ತೆ.
|| ರುದ್ರ ದ್ವಾದಶನಾಮ ಸ್ತೋತ್ರಮ್ ||
ಪ್ರಥಮಂ ತು ಮಹಾದೇವಂ ದ್ವಿತೀಯಂ ತು ಮಹೇಶ್ವರಂ
ತೃತೀಯಂ ಶಂಕರಂ ಪ್ರೋಕ್ತಂ ಚತುರ್ಥಂ ವೃಷಭಧ್ವಜಂ ।। ೧ ।।
ಪಂಚಮಂ ಕೃತ್ತಿವಾಸಂ ಚ ಷಷ್ಠ೦ ಕಾಮಾಂಗನಾಶನಂ
ಸಪ್ತಮಂ ದೇವದೇವೇಶಂ ಶ್ರೀಕಂಠ೦ ಚಾಷ್ಟಮಂ ತಥಾ ।। ೨ ।।
ನವಮಂ ತು ಹರಮ್ ದೇವಂ ದಶಮಂ ಪಾರ್ವತೀಪತಿಂ
ರುದ್ರಮೇಕಾದಶಂ ಪ್ರೋಕ್ತಂ ದ್ವಾದಶಂ ಶಿವಮುಚ್ಯತೇ ।। ೩ ।।
ಏತದ್ವಾದಶನಾಮಾನಿ ತ್ರಿಸಂಧ್ಯಂ ಯಃ ಪಠ್ಏನ್ನರಃ
ಗೋಘ್ನಶ್ಚೈವ ಕೃತಘ್ನಶ್ಚ ಭ್ರೂಣಹಾ ಗುರುತಲ್ಪಗಃ ।। ೪ ।।
ಸ್ತ್ರೀಬಾಲಘಾತಕಶ್ಚೈವ ಸುರಾಪೋ ವೃಷಲೀಪತಿ:
ಸರ್ವಂ ನಾಶಯತೇ ಪಾಪಂ ಶಿವಲೋಕಂ ಸ ಗಚ್ಚತಿ ।। ೫ ।।
ಶುದ್ಧಸ್ಪಟಿಕಸಂಕಾಶಂ ತ್ರಿನೇತ್ರ೦ ಚಂದ್ರಶೇಖರ೦
ಇಂದುಮಂಡಲಮಧ್ಯಸ್ಥಂ ವಂದೇ ದೇವಂ ಸದಾಶಿವಂ ।। ೬ ।।
।। ಇತಿ ಶ್ರೀ ರುದ್ರದ್ವಾದಶ ಸ್ತೋತ್ರಂ ಸಮಾಪ್ತಂ ।।

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ