*ಧನುರ್ಮಾಸದ ಮಹತ್ವ -1*
ಮಾರ್ಗಶಿರ ಮಾಸದಲ್ಲಿ ಧನುರಾಶಿಗೆ ಸೂರ್ಯನು ಪ್ರವೇಶಿಸುವನು.ಧನುರಾಶಿಗೆ ಸೂರ್ಯನ ಪ್ರವೇಶವನ್ನು ಧನುರ್ಮಾಸ ಎನ್ನಲಾಗಿದೆ.ದೇವತೆಗಳಿಗೆ ದಕ್ಷಿಣಾಯಣವು ರಾತ್ರಿಯಾಗಿದೆ .ಉತ್ತರಾಯಣವು ಹಗಲಾಗಿದೆ.ಉತ್ಥಾನದ್ವಾದಶಿಯಂದು ಎದ್ದ ಭಗವಂತನಿಗೆ ಧನುರ್ಮಾಸವು ಅರುಣೋದಯ ಕಾಲವಾಗಿದೆ.ದೇವತೆಗಳು ಅರುಣೋದಯಕಾಲದಲ್ಲಿ ಭಗವಂತನಿಗೆ (ಹುಗ್ಗಿ )ಮುದ್ಗಾನ್ನ ವನ್ನು ನಿವೇದಿಸುವರು
*ಧನುರ್ಮಾಸ ದಲ್ಲಿ ದೇವರಿಗೆ ಮುದ್ಗಾನ್ನ (ಹುಗ್ಗಿ)ನೈವೇದ್ಯದ ಮಹತ್ವ*
*ನೀವೇದಯನ್ ಮೇ ಮುದ್ಗಾನ್ನo ಸ ವೈ ಭಾಗವತೋತ್ತಮಃ*
*ಕೊದoಡಸ್ಥೆ ಸವಿತರಿ ಮುದ್ಗಾನ್ನo ಯೋ ನಿವೇದಯೇತ್*
*ಸಹಸ್ರವಾರ್ಷಿಕೀ ಪೂಜಾ ದಿನೈನೈಕೇನ ಸಿದ್ಢ್ಯತಿ*
*ನೀವೇದಯನ್ ಮೇ ಮುದ್ಗಾನ್ನo ಸ ವೈ ಭಾಗವತೋತ್ತಮಃ*
*ಕೊದoಡಸ್ಥೆ ಸವಿತರಿ ಮುದ್ಗಾನ್ನo ಯೋ ನಿವೇದಯೇತ್*
*ಸಹಸ್ರವಾರ್ಷಿಕೀ ಪೂಜಾ ದಿನೈನೈಕೇನ ಸಿದ್ಢ್ಯತಿ*
ಧನುರ್ಮಾಸದಲ್ಲಿ ಯಾರು ಒಂದು ತಿoಗಳ ಕಾಲ ,ಅರಣೋದಯದಲ್ಲಿ ಎದ್ದು ಸ್ನಾನಾದಿಗಳನ್ನು ಮಾಡಿ ಹುಗ್ಗಿಯ ನೈವೇದ್ಯವನ್ನು ಮಾಡಿ ಭಗವಂತನನ್ನು ಪೂಜಿಸುವನೊ ಅವನು ಭಾಗವತೋತ್ತಮನೆನಿಸುವನು .ಈ ಪೂಜೆಯಿoದ ಪೂಜಕನಿಗೆ ಸಾವಿರವರ್ಷ ಪೂಜಾಫಲವು ಲಭಿಸುತ್ತದೆ.
*ಮುಖ್ಯಾ ಅರುಣೋದಯೇ ಪೂಜಾ ,ಮಧ್ಯಮಾ ಲುಪ್ತಕಾರಕಾ*
*ಅಧಮಾ ಸೂರ್ಯಸಹಿತಾ ಮಧ್ಯಹ್ನೇ ನಿಷ್ಫಲಾ ಭವೇತ್*
*ಮುಖ್ಯಾ ಅರುಣೋದಯೇ ಪೂಜಾ ,ಮಧ್ಯಮಾ ಲುಪ್ತಕಾರಕಾ*
*ಅಧಮಾ ಸೂರ್ಯಸಹಿತಾ ಮಧ್ಯಹ್ನೇ ನಿಷ್ಫಲಾ ಭವೇತ್*
*ಧನುರ್ಮಾಸದ ಪೂಜಾ ಸಮಯ*
ಧನುರ್ಮಾಸ ಪೂಜೆಯು ಅರುಣೋದಯ ಕಾಲದಲ್ಲಿ ಆಚರಿಸುವುದು ಉತ್ತಮ ಪಕ್ಷವಾಗಿದೆ.
ನಕ್ಷತ್ರಗಳು ಕಾಣಿಸದ ಸ್ವಲ್ಪ ಮುoಜಾನೆಯಲ್ಲಿ ಮಾಡಿದ ಪೂಜೆಯು . ಮಧ್ಯಮವಾಗಿದೆ .ಸೂರ್ಯೋದಯವಾದ ಮೇಲೆ ಮಾಡಿದ ಪೂಜೆಯು ಅಧಮ ಪಕ್ಷವಾಗಿದೆ .ಮಧ್ಯಾಹ್ನದಲ್ಲಿ ಮಾಡಿದ ಪೂಜೆಯು ನಿಷ್ಫಲವಾದದ್ದು.
ಧನುರ್ಮಾಸ ಪೂಜೆಯು ಅರುಣೋದಯ ಕಾಲದಲ್ಲಿ ಆಚರಿಸುವುದು ಉತ್ತಮ ಪಕ್ಷವಾಗಿದೆ.
ನಕ್ಷತ್ರಗಳು ಕಾಣಿಸದ ಸ್ವಲ್ಪ ಮುoಜಾನೆಯಲ್ಲಿ ಮಾಡಿದ ಪೂಜೆಯು . ಮಧ್ಯಮವಾಗಿದೆ .ಸೂರ್ಯೋದಯವಾದ ಮೇಲೆ ಮಾಡಿದ ಪೂಜೆಯು ಅಧಮ ಪಕ್ಷವಾಗಿದೆ .ಮಧ್ಯಾಹ್ನದಲ್ಲಿ ಮಾಡಿದ ಪೂಜೆಯು ನಿಷ್ಫಲವಾದದ್ದು.
*ಆಯನo ದಕ್ಷಿಣo ರಾತ್ರಿರುತ್ತರo ತು ದಿವಾ ಭವೇತ್*
*ದೈವo ತತ್ತದಹೋರಾತ್ರಕo ಚಾಪಮಾನo ವಿಧುರ್ಭುಧಾಃ*
*ದೈವo ತತ್ತದಹೋರಾತ್ರಕo ಚಾಪಮಾನo ವಿಧುರ್ಭುಧಾಃ*
*ಅರುಣೋದಯಕಾಲದ ಪ್ರಾಮುಖ್ಯತೇ*
ದಕ್ಷಿಣಾಯನದ ಆರು ತಿoಗಳುಗಳಲ್ಲಿ ಎರಡೆರಡು ತಿoಗಳಿಗೆ ಒಂದು ಯಾಮದಂತೆ ಯಾಮತ್ರಯ ಭಗವಂತನಿಗೆ ಅತ್ಯoತ ಪ್ರಿಯವಾಗಿದ್ದು ಮೊದಲಿನ ಎರಡು ಯಾಮಗಳು ,ಚಾತುರ್ಮಾಸ್ಯ ಕಾಲವಾಗಿದೆ. ಮೂರು ಯಾಮಗಳಲ್ಲಿ ಆಷಾಢ ಏಕಾದಶಿಯಿoದ ಪ್ರಾರoಭವಾದ ಚಾತುರ್ಮಾಸ್ಯದಲ್ಲಿ ಮಲಗಿದ ಭಗವಂತನು ಕಾರ್ತೀಕ ಮಾಸದ ಶುಕ್ಲ (ಉತ್ಥಾನ) ದ್ವಾದಶಿಯಂದು ಏಳುವನು.ಮಾರ್ಗಶಿರ ಮಾಸವಾದರು ಮೂರನೇ ಯಾಮದ ಕಡೆ ಪ್ರಹರವಾಗಿದ್ದು ನಂತರ ಬರುವ ಧನುರ್ಮಾಸ ದೇವತೆಗಳ ಅರುಣೋದಯದ ಕಾಲವಾಗಿದೆ .
*ಕಾರ್ತೀಕಸ್ಯ ಸಿತೇ ಪಕ್ಷೇ ತದೇವ ದಿನಪಂಚಕಮ್*
*ವಿರೋಧಯoತಿ ದೇವೇಶo ಗತ್ವಾ ಸೇoದ್ರಾ ದಿವೌಕಸಃ*
ಹೀಗೆ ಎದ್ದಿರುವ ಭಗವಂತನಿಗೆ ದೇವತೆಗಳು ಅರುಣೋದಯ ಕಾಲವಾದ ಧನುರ್ಮಾಸದಲ್ಲಿ ಹುಗ್ಗಿಯನ್ನು ನಿವೇದಿಸುವರು. ಆದ್ದರಿoದ ಪ್ರತಿಯೊಬ್ಬನೂ ಸೂರ್ಯನು ಧನುರಾಶಿಯಲ್ಲಿರುವವರೇಗು ಒಂದು ತಿoಗಳು ಕಾಲ ಸೂರ್ಯೋದಯ ಮೊದಲು ತೊoಬತ್ತಾರು ನಿಮಿಷ ಮೊದಲು ದೇವರಪೂಜೆಯನ್ನು ಮಾಡಿ ಮುದ್ಗಾನ್ನ(ಹುಗ್ಗಿವನ್ನು ಹಾಗೂ ಇತರ ಪಾಯಸಾದಿ ಭಕ್ಷ್ಯಗಳನ್ನು ಭಗವಂತನಿಗೆ ನೈವೇದ್ಯ ಮಾಡಬೇಕು.ಸಂಧ್ಯಾವಂಧನೆ ಮೊದಲಾದ ನಿತ್ಯಾಹ್ನಿಕವನ್ನು ಪೂಜಾ ನಂತರ ಮಾಡಿದರೂ ದೋಷವಿರುವುದಿಲ್ಲ .ಮೊದಲೂ ಭಗವಂತನಿಗೆ ಪೂಜೆ ಹಾಗೂ ಹುಗ್ಗಿಯನ್ನು ನಿವೇದಿಸಿ ನಂತರ ಆಹ್ನಿಕವನ್ನು ಮಾಡಬಹುದು .
*ಯಥಾ ಸಂಕೋಚ್ಯ ಸತ್ಕರ್ಮ ಭುoಕ್ತೇ sಲ್ಪದ್ವಾದಶಿ ದಿನೇ*
*ತಥಾ ಪ್ರಾತರ್ಧನುರ್ಮಾಸೇ ತ್ಯಕ್ತ್ವಾ ಕರ್ಮಾನ್ಯಾರ್ಚಯೇತ್*
ಉಷಃಕಾಲದಲ್ಲಿ ಎದ್ದು ಪೂಜೆ ಹುಗ್ಗಿ ನಿವೇದನೆಯನ್ನು ಮಾಡುತ್ತಿದ್ದರೆ ನಿತ್ಯ ಸಂಧ್ಯಾವಂದನಾದಿ ಲೋಪ ಬರುತ್ತದೆ ಎಂದು ಯಾರದರು ದೇವರ ಪೂಜಾದಿಗಳನ್ನು ಮಾಡದೆ ನಿತ್ಯಾಹ್ನಿಕ ದಲ್ಲೇ ನಿರತನಾಗುವನೋ ಏಳು ಜನ್ಮ ನಿರ್ಧನನಾಗುವನು.
*ಯಃ ಕರ್ಮಹಾನಿಮಾಶoಕ್ಯ ನಾರ್ಚಯೇದುಷನೀಶ್ವರಮ್*
*ವಿಷ್ಣವೇ ಕಾರ್ಮುಕೇ ಪಾತ್ರಃ*
*ಸಪ್ತ ಜನ್ಮಸು ನಿರ್ಧನಃ*
ಅರುಣೋದಯ ಕಾಲದಲ್ಲಿ ಮೊದಲು ಷೋಡೋಶೋಪಾಚರ ಪೂಜೆ ,ನಂತರ ಪಾಯಸ ಮುoತಾದ ಭಕ್ಷ್ಯ ಗಳ ಜೊತೆಗೆ ಹುಗ್ಗಿಯ ನೈವೇದ್ಯ ,ಆನಂತರ ನಿತ್ಯಾಹ್ನಿಕವನ್ನು ಮಾಡಿ ಸೂರ್ಯೋದಯವಾದ ಮೇಲೆ ಬ್ರಾಹ್ಮಣರ ಭೋಜನವನ್ನು ಮಾಡಿಸಿ ತಾನು ಭುoಜಿಸಬೇಕು.
*ವಿರೋಧಯoತಿ ದೇವೇಶo ಗತ್ವಾ ಸೇoದ್ರಾ ದಿವೌಕಸಃ*
ಹೀಗೆ ಎದ್ದಿರುವ ಭಗವಂತನಿಗೆ ದೇವತೆಗಳು ಅರುಣೋದಯ ಕಾಲವಾದ ಧನುರ್ಮಾಸದಲ್ಲಿ ಹುಗ್ಗಿಯನ್ನು ನಿವೇದಿಸುವರು. ಆದ್ದರಿoದ ಪ್ರತಿಯೊಬ್ಬನೂ ಸೂರ್ಯನು ಧನುರಾಶಿಯಲ್ಲಿರುವವರೇಗು ಒಂದು ತಿoಗಳು ಕಾಲ ಸೂರ್ಯೋದಯ ಮೊದಲು ತೊoಬತ್ತಾರು ನಿಮಿಷ ಮೊದಲು ದೇವರಪೂಜೆಯನ್ನು ಮಾಡಿ ಮುದ್ಗಾನ್ನ(ಹುಗ್ಗಿವನ್ನು ಹಾಗೂ ಇತರ ಪಾಯಸಾದಿ ಭಕ್ಷ್ಯಗಳನ್ನು ಭಗವಂತನಿಗೆ ನೈವೇದ್ಯ ಮಾಡಬೇಕು.ಸಂಧ್ಯಾವಂಧನೆ ಮೊದಲಾದ ನಿತ್ಯಾಹ್ನಿಕವನ್ನು ಪೂಜಾ ನಂತರ ಮಾಡಿದರೂ ದೋಷವಿರುವುದಿಲ್ಲ .ಮೊದಲೂ ಭಗವಂತನಿಗೆ ಪೂಜೆ ಹಾಗೂ ಹುಗ್ಗಿಯನ್ನು ನಿವೇದಿಸಿ ನಂತರ ಆಹ್ನಿಕವನ್ನು ಮಾಡಬಹುದು .
*ಯಥಾ ಸಂಕೋಚ್ಯ ಸತ್ಕರ್ಮ ಭುoಕ್ತೇ sಲ್ಪದ್ವಾದಶಿ ದಿನೇ*
*ತಥಾ ಪ್ರಾತರ್ಧನುರ್ಮಾಸೇ ತ್ಯಕ್ತ್ವಾ ಕರ್ಮಾನ್ಯಾರ್ಚಯೇತ್*
ಉಷಃಕಾಲದಲ್ಲಿ ಎದ್ದು ಪೂಜೆ ಹುಗ್ಗಿ ನಿವೇದನೆಯನ್ನು ಮಾಡುತ್ತಿದ್ದರೆ ನಿತ್ಯ ಸಂಧ್ಯಾವಂದನಾದಿ ಲೋಪ ಬರುತ್ತದೆ ಎಂದು ಯಾರದರು ದೇವರ ಪೂಜಾದಿಗಳನ್ನು ಮಾಡದೆ ನಿತ್ಯಾಹ್ನಿಕ ದಲ್ಲೇ ನಿರತನಾಗುವನೋ ಏಳು ಜನ್ಮ ನಿರ್ಧನನಾಗುವನು.
*ಯಃ ಕರ್ಮಹಾನಿಮಾಶoಕ್ಯ ನಾರ್ಚಯೇದುಷನೀಶ್ವರಮ್*
*ವಿಷ್ಣವೇ ಕಾರ್ಮುಕೇ ಪಾತ್ರಃ*
*ಸಪ್ತ ಜನ್ಮಸು ನಿರ್ಧನಃ*
ಅರುಣೋದಯ ಕಾಲದಲ್ಲಿ ಮೊದಲು ಷೋಡೋಶೋಪಾಚರ ಪೂಜೆ ,ನಂತರ ಪಾಯಸ ಮುoತಾದ ಭಕ್ಷ್ಯ ಗಳ ಜೊತೆಗೆ ಹುಗ್ಗಿಯ ನೈವೇದ್ಯ ,ಆನಂತರ ನಿತ್ಯಾಹ್ನಿಕವನ್ನು ಮಾಡಿ ಸೂರ್ಯೋದಯವಾದ ಮೇಲೆ ಬ್ರಾಹ್ಮಣರ ಭೋಜನವನ್ನು ಮಾಡಿಸಿ ತಾನು ಭುoಜಿಸಬೇಕು.
*ಆರ್ಚಯಿತ್ವಾ ಹರಿo ಪಶ್ಚಾತ್ ಧನುರ್ಮಾಸೇoತ್ಯಾಮಾಕo*
*ಪಶ್ಚಾತ್ ಸಂಧ್ಯಾಮುಪಾಸೀತ ಧರ್ಮಲೋಪೋ ನ ವಿಧ್ಯತೇ*
*ಧನುರ್ಮಾಸದ ಮಹತ್ವ -2*
*ಪಶ್ಚಾತ್ ಸಂಧ್ಯಾಮುಪಾಸೀತ ಧರ್ಮಲೋಪೋ ನ ವಿಧ್ಯತೇ*
*ಧನುರ್ಮಾಸದ ಮಹತ್ವ -2*
*ಮುದ್ಗಾನ್ನ(ಹುಗ್ಗಿ)ದಲ್ಲಿ ಇರಬೇಕಾದ ಪದರ್ಥಗಳು ಮತ್ತು ಪ್ರಾಮಾಣ*
ಅಕ್ಕಿಯ ಪ್ರಾಮಾಣದಷ್ಟೇ ಹೆಸರುಬೆಳೆಯನ್ನು ಹಾಕಿ ತಯಾರಿಸಿದ ಮುದ್ಗಾನ್ನವು ಉತ್ತಮವಾದದ್ದು .
*ಮುದ್ಗo ತಂಡುಲಮಾನಂ ಸ್ಯಾದುತ್ತಮೋತ್ತಮಮುಚ್ಚಯತೇ*
ಅಕ್ಕಿಯ ಪ್ರಾಮಾಣದಲ್ಲಿ ಅರ್ಧದಷ್ಟು
ಮಾತ್ರ ಹೆಸರುಬೇಳೆಯನ್ನು ಹಾಕಿ ತಯಾರಿಸಿದ ಹೂಗ್ಗಿಯು ಮಧ್ಯಮವಾದದ್ದು.ಅಕ್ಕಿಯ ಪ್ರಮಾಣದ ಕಾಲುಭಾಗ (1/4)ಹೆಸರುಬೆಳೆಯನ್ನು ಉಪಯೋಗಿಸಿ ತಯಾರಿಸಿದ ಹುಗ್ಗಿಯು ಅಧಮವೆನಿಸಿದೆ.ಈ ರೀತಿಯ ಉತ್ತಮೋತ್ತಮ ಹುಗ್ಗಿ ಯಿoದ ಬರುವ ಫಲವು ಉತ್ತಮೋತ್ತಮ ಮಧ್ಯಮಾಧಮ ವಾಗಿರುತ್ತದೆ. ಅಕ್ಕಿಯು ಒಂದು ಸೇರು ಇದ್ದರೆ ,ಅದಕ್ಕೇ ಎರಡುಪಟ್ಟು ಎಂದರೆ ಎರಡು ಸೇರು ಹೆಸರು ಬೆಲೆಯನ್ನು ಸೇರಿಸಿ ಮಾಡಿದ ಹುಗ್ಗಿಯು ಅತ್ಯಂತ ಶ್ರೇಷ್ಠವಾಗಿದೆ.
*ಮುದ್ಗo ತಂಡುಲಮಾನಂ ಸ್ಯಾದುತ್ತಮೋತ್ತಮಮುಚ್ಚಯತೇ*
ಅಕ್ಕಿಯ ಪ್ರಾಮಾಣದಲ್ಲಿ ಅರ್ಧದಷ್ಟು
ಮಾತ್ರ ಹೆಸರುಬೇಳೆಯನ್ನು ಹಾಕಿ ತಯಾರಿಸಿದ ಹೂಗ್ಗಿಯು ಮಧ್ಯಮವಾದದ್ದು.ಅಕ್ಕಿಯ ಪ್ರಮಾಣದ ಕಾಲುಭಾಗ (1/4)ಹೆಸರುಬೆಳೆಯನ್ನು ಉಪಯೋಗಿಸಿ ತಯಾರಿಸಿದ ಹುಗ್ಗಿಯು ಅಧಮವೆನಿಸಿದೆ.ಈ ರೀತಿಯ ಉತ್ತಮೋತ್ತಮ ಹುಗ್ಗಿ ಯಿoದ ಬರುವ ಫಲವು ಉತ್ತಮೋತ್ತಮ ಮಧ್ಯಮಾಧಮ ವಾಗಿರುತ್ತದೆ. ಅಕ್ಕಿಯು ಒಂದು ಸೇರು ಇದ್ದರೆ ,ಅದಕ್ಕೇ ಎರಡುಪಟ್ಟು ಎಂದರೆ ಎರಡು ಸೇರು ಹೆಸರು ಬೆಲೆಯನ್ನು ಸೇರಿಸಿ ಮಾಡಿದ ಹುಗ್ಗಿಯು ಅತ್ಯಂತ ಶ್ರೇಷ್ಠವಾಗಿದೆ.
*ಹುಗ್ಗಿಯಲ್ಲಿರಬೇಕಾದ ಪದಾರ್ಥಗಳು*
*ದಧ್ಯಾದ್ರಾಕಂ ಚ ಮುದ್ಗಾನ್ನo ದಧ್ಯಾಜ್ಯೈಲಾಗುಡೂಜ್ವಲಂ*
*ಸಸುಖೊಷ್ಠo ಸಕಂದಂ ಚ ವಿಷ್ಣವೇ ಯಃ ಸಮರ್ಪಯೇತ್*
ಹೆಸರುಬೇಳೆ,ಅಕ್ಕಿ,ಬೆಲ್ಲ,ಶುoಠಿ, ಏಲಕ್ಕಿ,ತುಪ್ಪ ,ಮೊಸರು.ಇವುಗಳನ್ನು ಸೇರಿಸಿ ಮಾಡಿದ ಮುದ್ಗಾನ್ನ(ಹುಗ್ಗಿ)ಯನ್ನು ವಿಷ್ಣುವಿಗೆ ಅರ್ಪಿಸಬೇಕು .
*ಯಸ್ತು ದಾರಿದ್ರ್ಯಬುಧ್ಯಾ ಮುದ್ಗಾನ್ನo ನ ನಿವೇದಯೇತ್*
*ವಿಷ್ಣವೇ ಕಾರ್ಮುಕೇ ಪ್ರಾತಃ ಸಪ್ತಜನ್ಮಸು ನಿರ್ಧನಃ*
*ದಧ್ಯಾದ್ರಾಕಂ ಚ ಮುದ್ಗಾನ್ನo ದಧ್ಯಾಜ್ಯೈಲಾಗುಡೂಜ್ವಲಂ*
*ಸಸುಖೊಷ್ಠo ಸಕಂದಂ ಚ ವಿಷ್ಣವೇ ಯಃ ಸಮರ್ಪಯೇತ್*
ಹೆಸರುಬೇಳೆ,ಅಕ್ಕಿ,ಬೆಲ್ಲ,ಶುoಠಿ,
*ಯಸ್ತು ದಾರಿದ್ರ್ಯಬುಧ್ಯಾ ಮುದ್ಗಾನ್ನo ನ ನಿವೇದಯೇತ್*
*ವಿಷ್ಣವೇ ಕಾರ್ಮುಕೇ ಪ್ರಾತಃ ಸಪ್ತಜನ್ಮಸು ನಿರ್ಧನಃ*
ನಾನು ದರಿದ್ರನೆoದು ಮುದ್ಗಾನ್ನವನ್ನು ಭಗವಂತನಿಗೆ ಆರ್ಪಿಸದೆ ಇರಬಾರದು ಹುಗ್ಗಿಯನ್ನು ನಿವೇದಿಸದ ವ್ಯಕ್ತಿಯು ಏಳು ಜನ್ಮಗಳಲ್ಲಿ ದರಿದ್ರನಾಗುವನು..
ಆದ್ದರಿoದ ಪ್ರತಿಯೊಬ್ಬರು ಧನುರ್ಮಾಸದಲ್ಲಿ ಮುದ್ಗಾನ್ನವನ್ನು ನೀವೇದಿಸಬೇಕು.
ಆದ್ದರಿoದ ಪ್ರತಿಯೊಬ್ಬರು ಧನುರ್ಮಾಸದಲ್ಲಿ ಮುದ್ಗಾನ್ನವನ್ನು ನೀವೇದಿಸಬೇಕು.
*ಶ್ರೀದಶಪ್ರಮತಿ ವ್ರತಾನುಶ್ಠಾನ ಚಿಂತನ ಗ್ರೂಪ್*
ಧನುರ್ಮಾಸದ ಮಹತ್ವ -3*
ಧನುರ್ಮಾಸದ ಮಹತ್ವ -3*
*ಧನುರ್ಮಾಸದಲ್ಲಿ ಮುದ್ಗಾನ್ನ ನೈವೇದ್ಯ ಮತ್ತು ಭದ್ರಲಕ್ಷ್ಮೀ ಸ್ತವದ ಮಹತ್ವ*
ಇಂದ್ರದೇವರ ಪತ್ನಿಯಾದ ಶಚೀದೇವಿಯು ತನ್ನ ಪತಿಯಾದ ಇಂದ್ರದೇವರು ಇಂದ್ರಪದವಿಯನ್ನು ಕಳೆದು ಕೊoಡು ಪದವಿಯಿಂದ ಚ್ಯುತರಾದಾಗ ದುಃಖಗೊoಡ ಶಚಿದೇವಿಯು ಧನುರ್ಮಾಸದಲ್ಲಿ ಅರುಣೋದಯ ಕಾಲದಲ್ಲಿ ಶ್ರೀಹರಿಗೆ ಮುದ್ಗಾನ್ನವನ್ನು ಸಮರ್ಪಿಸಿ ತನ್ನ ಪತಿಯನ್ನು ಹಾಗೂ ನಿತ್ಯೈಶ್ವರ್ಯವನ್ನು ಪಡೆದಳು.
*ನೀವೇದಯಿತ್ವಾ ಮುದ್ಗಾನ್ನಾನ್ ಪುರೇoದ್ರಾಣಿ ಸಹಾದ್ರಾಕಂ*
*ವಿಷ್ಣವೇ ದುಃಖಿತಾ ಸಾದ್ವಿ ನಿತೈಶ್ವರ್ಯಮವಾಪ ಸ*
ಧನುರ್ ಮಾಸದಲ್ಲಿ ಶ್ರೀಹರಿಗೆ ಮುದ್ಗಾನ್ನವನ್ನು ಸಮರ್ಪಿಸಿ ಲಕ್ಷ್ಮೀದೇವಿಯ ದ್ವಾದಶನಾಮಗಳಿoದ ಹನ್ನೆರಡು ಬಾರಿ ಅರಿಷಿಣ ,ಕುಂಕುಮ,ಪುಷ್ಪಾದಿಗಳಿoದ ಅರ್ಚಿಸಿ ಹರಿಗೆ ನಿವೇದಿತವಾದ ಮುದ್ಗಾನ್ನವನ್ನು ಲಕ್ಷ್ಮೀದೇವಿಗೂ ಅರ್ಪಿಸಬೇಕು.
ಧನುರ್ಮಾಸದಲ್ಲಿನ ಮುದ್ಗಾನ್ನ ನೀವೇದನೆಯು ಭಗವಂತನಿಗೆ ಅತ್ಯಂತ ಪ್ರೀತಿಯುoಟು ಮಾಡುವುದು.ಶತೃಗಳು ನಶಿಸುವರು. ದೀರ್ಘವಾದ ಆಯುಸ್ಸನ್ನು ಪಡೆಯಬಹುದು.ಧನ,ಧಾನ್ಯ ಸಂಪತ್ತು,ಮುoತಾದ ಸಕಲ ಭಾಗ್ಯವುoಟಾಗುವುದು.ಜನ್ಮ ಜನ್ಮಗಳಲ್ಲಿಯೂ ವಿಷ್ಣುಭಕ್ತನಾಗಿ ಜನಿಸುವನು.
*ನೀವೇದಯಿತ್ವಾ ಮುದ್ಗಾನ್ನಾನ್ ಪುರೇoದ್ರಾಣಿ ಸಹಾದ್ರಾಕಂ*
*ವಿಷ್ಣವೇ ದುಃಖಿತಾ ಸಾದ್ವಿ ನಿತೈಶ್ವರ್ಯಮವಾಪ ಸ*
ಧನುರ್ ಮಾಸದಲ್ಲಿ ಶ್ರೀಹರಿಗೆ ಮುದ್ಗಾನ್ನವನ್ನು ಸಮರ್ಪಿಸಿ ಲಕ್ಷ್ಮೀದೇವಿಯ ದ್ವಾದಶನಾಮಗಳಿoದ ಹನ್ನೆರಡು ಬಾರಿ ಅರಿಷಿಣ ,ಕುಂಕುಮ,ಪುಷ್ಪಾದಿಗಳಿoದ ಅರ್ಚಿಸಿ ಹರಿಗೆ ನಿವೇದಿತವಾದ ಮುದ್ಗಾನ್ನವನ್ನು ಲಕ್ಷ್ಮೀದೇವಿಗೂ ಅರ್ಪಿಸಬೇಕು.
ಧನುರ್ಮಾಸದಲ್ಲಿನ ಮುದ್ಗಾನ್ನ ನೀವೇದನೆಯು ಭಗವಂತನಿಗೆ ಅತ್ಯಂತ ಪ್ರೀತಿಯುoಟು ಮಾಡುವುದು.ಶತೃಗಳು ನಶಿಸುವರು. ದೀರ್ಘವಾದ ಆಯುಸ್ಸನ್ನು ಪಡೆಯಬಹುದು.ಧನ,ಧಾನ್ಯ ಸಂಪತ್ತು,ಮುoತಾದ ಸಕಲ ಭಾಗ್ಯವುoಟಾಗುವುದು.ಜನ್ಮ ಜನ್ಮಗಳಲ್ಲಿಯೂ ವಿಷ್ಣುಭಕ್ತನಾಗಿ ಜನಿಸುವನು.
*ಧನುರ್ಮಾಸದಲ್ಲಿ ಪ್ರತಿನಿತ್ಯ ಪಠಿಸಬೇಕಾದ ಭಧ್ರಲಕ್ಷ್ಮೀಸ್ತವ*
*ಶ್ರೀದೇವೀ ಪ್ರಥಮಂ ನಾಮ ದ್ವಿತೀಯಮಮೃತೋದ್ಭವಾ |*
*ಶ್ರೀದೇವೀ ಪ್ರಥಮಂ ನಾಮ ದ್ವಿತೀಯಮಮೃತೋದ್ಭವಾ |*
*ತೃತೀಯಂ ಕಮಲಾ ಪ್ರೋಕ್ತಾ ಚತುರ್ಥಂ ಲೋಕಸುಂದರೀ || ೧ ||*
*ಪಂಚಮಂ ವಿಷ್ಣುಪತ್ನೀತಿ ಷಷ್ಠಂ ಶ್ರೀವೈಷ್ಣವೀತಿ ಚ |*
*ಸಪ್ತಮಂ ತು ವರಾರೋಹಾ ಅಷ್ಟಮಂ ಹರಿವಲ್ಲಭಾ || ೨ ||*
*ನವಮಂ ಶಾರ್ಙ್ಗಣೀ ಪ್ರೋಕ್ತಾ ದಶಮಂ ದೇವದೇವಿಕಾ |*
*ಏಕಾದಶಂ ಮಹಾಲಕ್ಷ್ಮೀಃ ದ್ವಾದಶಂ ಲೋಕಸುಂದರೀ || ೩ ||*
*ಶ್ರೀಃ ಪದ್ಮಾ ಕಮಲಾ ಮುಕುಂದಮಹಿಷೀ ಲಕ್ಷ್ಮೀಸ್ತ್ರಿಕೋಣೇಶ್ವರೀ |*
*ಮಾ ಕ್ಷೀರಾಬ್ಧಿ ಸುತಾಽರವಿಂದಜನನೀ ವಿದ್ಯಾ ಸರೋಜಾತ್ಮಿಕಾ || ೪ ||*
*ಸರ್ವಾಭೀಷ್ಟಫಲಪ್ರದೇತಿ ಸತತಂ ನಾಮಾನಿ ಯೇ ದ್ವಾದಶ |*
*ಪ್ರಾತಃ ಶುದ್ಧತರಾಃ ಪಠಂತಿ ಸತತಂ ಸರ್ವಾನ್ ಲಭಂತೇ ಶುಭಾನ್ || ೫ ||*
*ಭದ್ರಲಕ್ಷ್ಮೀ ಸ್ತವಂ ನಿತ್ಯಂ ಪುಣ್ಯಮೇತಚ್ಛುಭಾವಹಂ |*
*ಕಾಲೇ ಸ್ನಾತ್ವಾಪಿ ಕಾವೇರ್ಯಾಂ ಜಪ ಶ್ರೀವೃಕ್ಷಸನ್ನಿಧೌ || ೬ ||*
*ಧನುರ್ಮಾಸದ ಮಹತ್ವ -4*
*ಧನುರ್ವ್ಯತಿಪಾತದ ಮಹತ್ವ*
*ಧನುರ್ವ್ಯತಿಪಾತದ ಮಹತ್ವ*
ವ್ಯತಿಪಾತಯೆoಬುದು ಒಂದು ಯೋಗ ವಿಶೇಷವಾಗಿದೆ. ಚಂದ್ರ ಹಾಗೂ ಸೂರ್ಯರು ಪರಸ್ಪರವಾಗಿ ಒಬ್ಬರ ಮೇಲೊಬ್ಬರ ದೃಷ್ಟಿ ಬಿದ್ದ ಪರಿಣಾಮವಾಗಿ ಕೋಪದ ಸಂಪಾತದಿoದ ಒಬ್ಬ ಭಯoಕರ ಪ್ರಲಯ ಕಾಲದ ಅಗ್ನಿಗೆ ಸದೃಶನ ವ್ಯಕ್ತಿಯು ಜನಿಸಿದನು .ಸೂರ್ಯನ ದೃಷ್ಟಿಪಾತ ,ಹಾಗೂ ಚಂದ್ರನ ದೃಷ್ಟಿಪಾತ ಹೀಗೆ ವಿಭಿನ್ನವಾದ ದೃಷ್ಟಿ ಜನಿಸಿದ ಇವನು ವ್ಯತಿಪಾತ ಎಂದೆನಿಸಿದನು.
*ಚಂದ್ರಾರ್ಕಯೋಃ ನಯನವೀಕ್ಷಣ ಜಾತ ಮೂರ್ತಿಃ |*
*ಕಾಲನಲದ್ಯುತಿನಿಭಃ ಪುರುಷೋsತಿರೌದ್ರಃ ||*
*ಚಂದ್ರಾರ್ಕಯೋಃ ನಯನವೀಕ್ಷಣ ಜಾತ ಮೂರ್ತಿಃ |*
*ಕಾಲನಲದ್ಯುತಿನಿಭಃ ಪುರುಷೋsತಿರೌದ್ರಃ ||*
*ವ್ಯತಿಪಾತ ಎಂದರೇನು ?*
ರವಿವಾರದಿoದ ಕೊಡಿದ ಅಮಾವಾಸ್ಯೆಯಲ್ಲಿ ಶ್ರವಣ ,ಆಶ್ವಿನಿ ,ಧನಿಷ್ಠಾ ,ನಾಗದೇವತ, ಆರ್ದ್ರಾ,ಮೃಗಶಿರಾ ನಕ್ಷತ್ರಗಳಿದ್ದರೆ ವ್ಯತಿಪಾತಯೋಗ ಎಂದು ಕರೆಯುತ್ತಾರೆ.
*ಶ್ರವಣಾಶ್ಚಿ ಧನಿಷ್ಠಾರ್ದ್ರ ನಾಗದೇವತ ಮಸ್ತಕೈಃ |*
*ಯದ್ಯಮಾ ರವಿವಾರೇಣ ವ್ಯತಿಪಾತಃ ಸ ಉಚ್ಯತೇ ||*
ಮೇಷದಲ್ಲಿ ರವಿಯಿದ್ದು ,ಸಿoಹರಾಶಿಯಲ್ಲಿ ಗುರು ಹಾಗೂ ಕುಜರಿದ್ದು ,ದ್ವಾದಶಿಯಲ್ಲಿ(ಶುಕ್ಲ ಪಕ್ಷ)
ಹಸ್ತನಕ್ಷತ್ರವಿದ್ದರೂ ವ್ಯತಿಪಾತಯೋಗವೇನಿಸುವುದು.
ವ್ಯತಿಪಾತಯೋಗದಲ್ಲಿ ಪಿತೃತರ್ಪಣವು ಅತ್ಯಂತ ಶ್ರೇಷ್ಠವಾಗಿದ್ದು ಪಿತೃಗಳನ್ನು ಉತ್ತಮಲೋಕಕ್ಕೆ ಒಯ್ಯುವುದು.
ಸೂರ್ಯಚಂದ್ರಾದಿಗಳು 27 ಯೋಗಗಳಲ್ಲಿ ಹದಿನೇಳನೇ ಅಧಿಪತಿಯನ್ನಾಗಿ ಮಾಡಿ ,ನಿನ್ನ ದಿವಸಗಳಲ್ಲಿ ಯಾರು
ಸ್ನಾನ -ದಾನಾ ದಿಗಳನ್ನು ಮಾಡುವರೋ ಅವರ ದಾನಾದಿಗಳು ಕೋಟಿಪಟ್ಟು ವೃದ್ಧಿಸುವುವು ಎಂದು ವರವಿತ್ತರು.ಅಮಾವಾಸ್ಯೆಯಲ್ಲಿ ಮಾಡಿದ ದಾನಾದಿಗಳು ನೂರು ಪಟ್ಟು ಫಲವಾದಾರೆ ,ಸಂಕ್ರಾoತಿಯಲ್ಲಿ ಅಮಾವಾಸ್ಯೆಗಿoತ ನೂರು ಪಟ್ಟು ಸೋಮ -ಸೂರ್ಯಾದಿ ಗ್ರಹಣಗಳಲ್ಲಿ ಸಾವಿರ ಪಟ್ಟು ವ್ಯತಿಪಾತದಲ್ಲಿ ಲೆಕ್ಕವಿಲ್ಲದಷ್ಟು ಪಟ್ಟು
ಪುಣ್ಯವು ವೃದ್ಧಿಸುತ್ತದೆ.
*ಅಸoಖ್ಯೆಯಂ ವ್ಯತಿಪಾತೇ ದಾನo ವೇದವಿದೋ ವಿಧುಃ ||*
ರವಿವಾರದಿoದ ಕೊಡಿದ ಅಮಾವಾಸ್ಯೆಯಲ್ಲಿ ಶ್ರವಣ ,ಆಶ್ವಿನಿ ,ಧನಿಷ್ಠಾ ,ನಾಗದೇವತ, ಆರ್ದ್ರಾ,ಮೃಗಶಿರಾ ನಕ್ಷತ್ರಗಳಿದ್ದರೆ ವ್ಯತಿಪಾತಯೋಗ ಎಂದು ಕರೆಯುತ್ತಾರೆ.
*ಶ್ರವಣಾಶ್ಚಿ ಧನಿಷ್ಠಾರ್ದ್ರ ನಾಗದೇವತ ಮಸ್ತಕೈಃ |*
*ಯದ್ಯಮಾ ರವಿವಾರೇಣ ವ್ಯತಿಪಾತಃ ಸ ಉಚ್ಯತೇ ||*
ಮೇಷದಲ್ಲಿ ರವಿಯಿದ್ದು ,ಸಿoಹರಾಶಿಯಲ್ಲಿ ಗುರು ಹಾಗೂ ಕುಜರಿದ್ದು ,ದ್ವಾದಶಿಯಲ್ಲಿ(ಶುಕ್ಲ ಪಕ್ಷ)
ಹಸ್ತನಕ್ಷತ್ರವಿದ್ದರೂ ವ್ಯತಿಪಾತಯೋಗವೇನಿಸುವುದು.
ವ್ಯತಿಪಾತಯೋಗದಲ್ಲಿ ಪಿತೃತರ್ಪಣವು ಅತ್ಯಂತ ಶ್ರೇಷ್ಠವಾಗಿದ್ದು ಪಿತೃಗಳನ್ನು ಉತ್ತಮಲೋಕಕ್ಕೆ ಒಯ್ಯುವುದು.
ಸೂರ್ಯಚಂದ್ರಾದಿಗಳು 27 ಯೋಗಗಳಲ್ಲಿ ಹದಿನೇಳನೇ ಅಧಿಪತಿಯನ್ನಾಗಿ ಮಾಡಿ ,ನಿನ್ನ ದಿವಸಗಳಲ್ಲಿ ಯಾರು
ಸ್ನಾನ -ದಾನಾ ದಿಗಳನ್ನು ಮಾಡುವರೋ ಅವರ ದಾನಾದಿಗಳು ಕೋಟಿಪಟ್ಟು ವೃದ್ಧಿಸುವುವು ಎಂದು ವರವಿತ್ತರು.ಅಮಾವಾಸ್ಯೆಯಲ್ಲಿ ಮಾಡಿದ ದಾನಾದಿಗಳು ನೂರು ಪಟ್ಟು ಫಲವಾದಾರೆ ,ಸಂಕ್ರಾoತಿಯಲ್ಲಿ ಅಮಾವಾಸ್ಯೆಗಿoತ ನೂರು ಪಟ್ಟು ಸೋಮ -ಸೂರ್ಯಾದಿ ಗ್ರಹಣಗಳಲ್ಲಿ ಸಾವಿರ ಪಟ್ಟು ವ್ಯತಿಪಾತದಲ್ಲಿ ಲೆಕ್ಕವಿಲ್ಲದಷ್ಟು ಪಟ್ಟು
ಪುಣ್ಯವು ವೃದ್ಧಿಸುತ್ತದೆ.
*ಅಸoಖ್ಯೆಯಂ ವ್ಯತಿಪಾತೇ ದಾನo ವೇದವಿದೋ ವಿಧುಃ ||*
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ