ಭಾನುವಾರ, ಅಕ್ಟೋಬರ್ 29, 2017

ಮೊದಲ ಬಾರಿಗೆ

ಮೊದಲ ಬಾರಿಗೆ #ಹಿಂದೂಗಳ ವಿರುದ್ಧ ಶ್ರೀನಿವಾಸ್ ಕೆಬಿ ಕಡೆಯಿಂದ ಒಂದು ಪುಟ್ಟ ಲೇಖನ ... ಬಹುಶಃ ಕೆಲವರಿಗೆ ನೋವಾಗಬಹುದು ಆದ್ರೆ ಏನ್ ಮಾಡೋದು ಎದೆಯಲ್ಲಿ ಉರಿಯುತ್ತಿರುವ ಕಿಚ್ಚನ್ನು ಹೊರಹಾಕಬೇಕಲ್ವ ಅದಕ್ಕೆ ಬರಿತಿದಿನಿ....
ಬಹುಶಃ ಇದು ಲೇಖನ ಅನ್ನೋದಕ್ಕಿಂತ ಪ್ರಬುದ್ಧತೆ ಹೊಂದಿರುವ ಪ್ರತಿಯೊಬ್ಬ #ಹಿಂದೂವಿನ ನೋವು ಅನ್ನಬಹುದು....
ಸ್ನೇಹಿತರೆ ಸದ್ಯಕ್ಕೆ ಸಮಾಜದಲ್ಲಿ ನಾನು ಗಮನಿಸಿದ್ದನ್ನು ಹೇಳುವ ಪ್ರಯತ್ನ ಮಾಡ್ತೀನಿ...

* ಹುಡುಕುತ್ತಾ ಹೋದಂತೆ #ಗೋಮಾಂಸ ತಿನ್ನುವ ಹಿಂದೂಗಳು ಸಿಕ್ಕರು ನನಗೆ... ಎಷ್ಟೇ ಹುಡುಕಿದರೂ #ಹಂದಿ ತಿನ್ನುವ ಮುಸಲ್ಮಾನರು ಸಿಗಲಿಲ್ಲ ಎನಗೆ....
* #ಟಿಪ್ಪು_ಔರಂಗಜೇಬನಂತ ಮತಾಂಧರನ್ನು ಸಮರ್ಥಿಸಿಕೊಳ್ಳುವ ಹಿಂದೂ ಸ್ವಾಮಿಗಳು ಸಿಕ್ಕರು ನನಗೆ.. #ಶಿವಾಜಿ_ರಾಣಪ್ರತಾಪರನ್ನು ಸಮರ್ಥಿಸಿಕೊಳ್ಳುವ ಮುಸಲ್ಮಾನ ಮೌಲ್ವಿಗಳು ಸಿಗಲಿಲ್ಲ ಎನಗೆ...
* ದೇವರ ಮೂರ್ತಿ ಮೇಲೆ ಮೂತ್ರ ಮಾಡುವ ಹಿಂದೂ ಸಿಗುತ್ತಾನೆ ನನಗೆ .... ಮಸೀದಿ ಒಳಗೆ ಮೂತ್ರ ಮಾಡುವ ಮುಸಲ್ಮಾನ ಸಿಗಲಿಲ್ಲ ಎನಗೆ...
* ಭಗವದ್ಗೀತೆ ಸುಡ್ತೀನಿ ಅನ್ನೊ ಹಿಂದೂ ಸಿಗುತ್ತಾನೆ ನನಗೆ... ಕುರಾನ್ ಸುಡುವ ಮುಸಲ್ಮಾನ ಸಿಗಲಿಲ್ಲ ಎನಗೆ...
* ದೇಶಪ್ರೇಮಿಗಳನ್ನು ಬೆಂಬಲಿಸುವ ಮುಸಲ್ಮಾನರು ಸಿಗುತ್ತಾರೊ ಇಲ್ಲವೋ ಗೊತ್ತಿಲ್ಲ ನನಗೆ... ಆದ್ರೆ ದೇಶದ್ರೋಹಿಗಳನ್ನು ( ಕನ್ಹಯ್ಯ) ಸಮರ್ಥಿಸಿಕೊಳ್ಳುವ ಹಿಂದೂಗಳು ಸಿಗುತ್ತಾರೆ ಎನಗೆ....
* #ಶ್ರೀರಾಮ_ಶ್ರೀಕೃಷ್ಣನ ಮೇಲೆ ಜೋಕ್ ಮಾಡಿ ನಗುವ ಹಿಂದೂಗಳು ಸಿಕ್ಕರು ನನಗೆ... #ಅಲ್ಲಾಹ್_ಪೈಗಂಬರರ ಮೇಲೆ ಜೋಕ್ ಮಾಡಿ ನಗುವ ಮುಸಲ್ಮಾನರು ಸಿಗಲಿಲ್ಲ ಎನಗೆ..
* ಬೇರೆ ದೇಶದಲ್ಲಿ ಮುಸಲ್ಮಾನರ ಮೇಲೆ ದಾಳಿಯಾದರೆ ಅವರ ಪರವಾಗಿ ಈ ದೇಶದಲ್ಲಿ ಹೋರಾಟ ಮಾಡುವ ಮುಸಲ್ಮಾನರು ಸಿಗುತ್ತಾರೆ ನನಗೆ... ಪಕ್ಕದ ಮನೆಯಲ್ಲಿ ಹಿಂದೂವಿನ ಮೇಲೆ ದಾಳಿಯಾದರೆ ತನ್ನ ಮನೆಯ ಬಾಗಿಲು ಭದ್ರಪಡಿಸಿಕೊಳ್ಳುವ ಹಿಂದೂಗಳು ಸಿಗುತ್ತಾರೆ ಎನಗೆ...
* ಸ್ವಲ್ಪ ಓದಿದರೂ ಆಚಾರ ವಿಚಾರ ಬಿಡುವ ಹಿಂದೂಗಳು ಸಿಕ್ಕರು ನನಗೆ .... ಎಷ್ಟೇ ದೊಡ್ಡ ಪದವಿ ಓದಿದರೂ ಅವರ ಆಚಾರ ವಿಚಾರ ಬಿಡದ ಮುಸಲ್ಮಾನರು ಸಿಕ್ಕರು ಎನಗೆ...
* ದೇವಸ್ಥಾನಕ್ಕೆ ಹೋಗದೆ ಇರುವ ಹಿಂದೂಗಳು ಸಿಕ್ಕರು ನನಗೆ... ಮಸೀದಿಗೆ ಹೋಗದ ಮುಸಲ್ಮಾನರು ಸಿಗಲಿಲ್ಲ ಎನಗೆ...
* ಜಾತಿಗಾಗಿ ಹೊಡೆದಾಡುವ ಹಿಂದೂಗಳು ಸಿಕ್ಕರು ನನಗೆ...
ಜಾತಿಗಾಗಿ ಹೊಡೆದಾಡುವ ಮುಸಲ್ಮಾನರು ಸಿಗಲಿಲ್ಲ ಎನಗೆ..
* ಹಿಂದುತ್ವವನ್ನು ಹೀಯಾಳಿಸುವ ಸ್ವಾಮಿಗಳು ಸಿಕ್ಕರು ನನಗೆ... ಇಸ್ಲಾಂ ಧರ್ಮವನ್ನು ಹೀಯಾಳಿಸುವ ಮೌಲ್ವಿಗಳು ಸಿಗಲಿಲ್ಲ ಎನಗೆ...
ಹೇಳುತ್ತಾ ಹೋದರೆ ಇಂತಹ ನೂರಾರು ವಿಷಯಗಳು ಸಿಗ್ತಾವೆ.... ಇಲ್ಲಿ ಹಿಂದೂಗಳು ಮಾಡಿರುವ ತಪ್ಪುಗಳಲ್ಲಿ ಕೆಲವೊಂದನ್ನು ಈ ಹಿಂದೆ ನಾನು ಮಾಡಿದ್ದೇನೆ ... ಸದ್ಯಕ್ಕೆ ಅಂತ ತಪ್ಪು ಮಾಡ್ತಿಲ್ಲ ಬಿಡಿ ...
ಕೊನೆಯದಾಗಿ .....
ಪದೇ ಪದೇ #ಜೈಶ್ರೀರಾಮ್ ಅನ್ನೋದು ಹಿಂದುತ್ವ ಅಲ್ಲ.... ರಾಮನಂತೆ ಬದುಕುವುದು ನಿಜವಾದ ಹಿಂದುತ್ವ...
ಅನ್ಯಧರ್ಮಿಯರನ್ನು ಅವಮಾನಿಸಿದರೆ ಹಿಂದುತ್ವ ಉಳಿಯಲ್ಲ ... ನಮ್ಮ ಧರ್ಮದ ಒಳ್ಳೆಯ ವಿಚಾರಗಳನ್ನು ಸಮರ್ಥಿಸಿಕೊಂಡರೆ ಮಾತ್ರ ಹಿಂದುತ್ವ ಉಳಿಯೋದು...
ಯಾರ್ ಏನಾದ್ರೂ ಮಾತಾಡಿ ಹಾಳಾಗ್ ಹೋಗ್ಲಿ ನಾವು ಮಾತ್ರ #ವಸುದೈವ_ಕುಟುಂಬಕಂ ಎಂಬ ಸನಾತನ ಧರ್ಮದ ವೇದವಾಕ್ಯದಂತೆ ಬದುಕೋಣ...
ಧನ್ಯವಾದಗಳು
ಶ್ರೀನಿವಾಸ್ ಕೆ ಬಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ