ಶ್ರಿ ಶಂಕರಾಚಾರ್ಯರ ಸಾಧನೆಗಳ ಕಿರು ಮಾಹಿತಿ
ವೈಶಾಖ ಶುದ್ಧ ಪಂಚಮಿಯಂದು "ಶ್ರೀ ಶಂಕರ ಜಯಂತಿ" ಈ ದಿನವನ್ನು ಭಾರತ ಸರ್ಕಾರ ದಾರ್ಶನಿಕರ ದಿನ ಎಂದು ಘೋಷಿಸಿದೆ
1.ಶ್ರೀ ಶಂಕರ ಜಯಂತಿ :
ವೈಶಾಖ ಶುದ್ಧ ಪಂಚಮಿ
ವೈಶಾಖ ಶುದ್ಧ ಪಂಚಮಿ
2.ಕಾಲ : ಕ್ರಿ.ಶ.788-820
3.ತಾಯಿ-ತಂದೆ
ಆರ್ಯಾಂಬಾ ಶಿವಗುರು
ಆರ್ಯಾಂಬಾ ಶಿವಗುರು
4.ಜನ್ಮಸ್ಥಳ : ಕೇರಳದ ಪೂರ್ಣ ನದಿ ತೀರದ ಕಾಲಡಿ
5.ಸನ್ಯಾಸ ಸ್ವೀಕಾರ : ಎಂಟನೆಯ ವರ್ಷ
6.ಗುರುಗಳು : ಶ್ರೀ ಗೋವಿಂದ ಭಗವತ್ಪಾದರು
7. ಪ್ರತಿಪಾದಿಸಿದ ದರ್ಶನ : ಅದ್ವೈತ ಸಿದ್ಧಾಂತ
8.ಪಂಥಗಳು : ಶಿವ,ವೈಷ್ಣವ,ಶಾಕ್ತ,ಸೌರ ಗಾಣಪತ್ಯ,ಕೌಮಾರ.
9.ಪಂಚಾಯತನ ದೇವತೆಗಳು :
ಸೂರ್ಯ,ಗಣಪತಿ,ದುರ್ಗೆ,ಶಿವ,ವಿಷ್ಣು.
ಸೂರ್ಯ,ಗಣಪತಿ,ದುರ್ಗೆ,ಶಿವ,ವಿಷ್ಣು.
10.ಶಂಕರರ ಮಾತೃಭಾಷೆ : ಮಲಯಾಳಂ
11. ಶಂಕರರ ಸಂಪರ್ಕ ಭಾಷೆ : ಸಂಸ್ಕೃತ
12.ಚಿನ್ನದ ನೆಲ್ಲಿಕಾಯಿ ಮಳೆ ಸುರಿಸಿದ ಸ್ತೋತ್ರ : ಕನಕಧಾರ ಸ್ತೋತ್ರ
12.ಚಿನ್ನದ ನೆಲ್ಲಿಕಾಯಿ ಮಳೆ ಸುರಿಸಿದ ಸ್ತೋತ್ರ : ಕನಕಧಾರ ಸ್ತೋತ್ರ
13.ನೆಲ್ಲಿಕಾಯಿ ಭಿಕ್ಷೆಯಿತ್ತ ಮನೆಯ ಇಂದಿನ ಹೆಸರು : ಸ್ವರ್ಣತ್ತಿಲ್ಲಂ
14.ಗುರುದ್ರೋಹ : ತುಷಾಗ್ನಿಯಲ್ಲಿ ಆತ್ಮ ಸಮರ್ಪಿಸಿಕೊಂಡವರು,ಕುಮಾರಿಲ ಭಟ್ಟರು ( ಕುಮಾರ್ಲ ಭಾಟ್ )
15.ಶಂಕರರ ಶಿಷ್ಯಂದಿರು ಮತ್ತು ಪೀಠಗಳ ಪ್ರಥಮಾಚಾರ್ಯರು : ಪದ್ಮಪಾದಚಾರ್ಯ,ಹಸ್ತಾಮಲಕಾಚಾರ್ಯ,ತೋ ಟಕಾಚಾರ್ಯ,ಸುರೇಶ್ವರಾಚಾರ್ಯ
16. ಪದ್ಮಪಾದಾಚಾರ್ಯರ ಪೂರ್ವನಾಮ : ಸನಂದನ
17.ಸುರೇಶ್ವರಾಚಾರ್ಯರ ಪೂರ್ವನಾಮ : ಮಂಡನ ಮಿಶ್ರ
18.ರಚಿಸಿದ ಗ್ರಂಥಗಳು : 54
19.ರಚಿಸಿದ ಕೊನೆಯ ಗ್ರಂಥ : ವಿವೇಕ ಚೂಡಾಮಣಿ
20.ಪ್ರಸ್ಥಾನತ್ರಯಗಳು : ಬ್ರಹ್ಮಸೂತ್ರ,ಭಗವದ್ಗೀತೆ,ಉಪನಿಷತ್ ತುಗಳು
21.ಬ್ರಹ್ಮ ಸೂತ್ರ : 555 ಸೂತ್ರಗಳು
22.ಭಗವದ್ಗೀತೆ : 18 ಅಧ್ಯಾಯ ( ವ್ಯಾಖ್ಯಾನ ) 700 ಶ್ಲೋಕಗಳು
23.ಉಪನಿಷತ್ತುಗಳು : 10
24.ರಚಿಸಿದ ಸ್ತೋತ್ರಗಳು : 72
25.ಕಾಶ್ಮೀರದಲ್ಲಿ ಕುಷ್ಠರೋಗಿಯ ಮೋಕ್ಷಕ್ಕಾಗಿ ಹೇಳಿದ ಸ್ತೋತ್ರ : ಏಕಶ್ಲೋಕಿ ( ಕಿಂ ಜ್ಯೋತಿಸ್ತವ )
26.ಕಾಶಿಯಲ್ಲಿ ರಚಿಸಿದ ಸ್ತೋತ್ರಗಳು : 1.ಕಾಲಭೈರವಾಷ್ಟಕ, 2.ಮನೀಷಾ ಪಂಚಕ
3.ಅನ್ನಪೂರ್ಣ ಸ್ತೋತ್ರ 4.ಕಾಶಿ ಸ್ತೋತ್ರ
3.ಅನ್ನಪೂರ್ಣ ಸ್ತೋತ್ರ 4.ಕಾಶಿ ಸ್ತೋತ್ರ
27.ಚತುರಾಮ್ನಾಯ ಪೀಠಗಳು :
ಮತ್ತು ಪೀಠಗಳ ಪ್ರಥಮಾಚಾರ್ಯರು :
ಶೃಂಗೇರಿ ಪೀಠ - ಸುರೇಶ್ವರಾಚಾರ್ಯರು - ದಕ್ಷಿಣ
ಜಗನ್ನಾಥ ಪೀಠ - ಪದ್ಮಪಾದಾಚಾರ್ಯರು - ಪೂರ್ವ
ದ್ವಾರಕಾ ಪೀಠ - ಹಸ್ತಾಮಲಕಾಚಾರ್ಯರು - 292
ಪಶ್ಚಿಮ
ಜ್ಯೋತಿಷ್ಮತಿ ಪೀಠ - ತೋಟಕಾಚಾರ್ಯರು - ಉತ್ತರ
ಮತ್ತು ಪೀಠಗಳ ಪ್ರಥಮಾಚಾರ್ಯರು :
ಶೃಂಗೇರಿ ಪೀಠ - ಸುರೇಶ್ವರಾಚಾರ್ಯರು - ದಕ್ಷಿಣ
ಜಗನ್ನಾಥ ಪೀಠ - ಪದ್ಮಪಾದಾಚಾರ್ಯರು - ಪೂರ್ವ
ದ್ವಾರಕಾ ಪೀಠ - ಹಸ್ತಾಮಲಕಾಚಾರ್ಯರು - 292
ಪಶ್ಚಿಮ
ಜ್ಯೋತಿಷ್ಮತಿ ಪೀಠ - ತೋಟಕಾಚಾರ್ಯರು - ಉತ್ತರ
29.ಪೀಠಗಳ ದೇವದೇವಿಯರು 1.ಚಂದ್ರಮೌಳೇಶ್ವರ - ಶಾರದ ದೇವಿ
2.ಜಗನ್ನಾಥ - ವಿಮಲಾದೇವಿ
3.ಸಿದ್ದೇಶ್ವರ - ಭದ್ರಕಾಳಿ
4.ನಾರಾಯಣ - ಪೂರ್ಣದೇವಿ
2.ಜಗನ್ನಾಥ - ವಿಮಲಾದೇವಿ
3.ಸಿದ್ದೇಶ್ವರ - ಭದ್ರಕಾಳಿ
4.ನಾರಾಯಣ - ಪೂರ್ಣದೇವಿ
30.ಪವಿತ್ರ ತೀರ್ಥಗಳು - ತುಂಗಾ,ಗೋಮತಿ,ಅಲಕಾನಂದ,ಪೂರ್ವಸಮುದ್ ರ
31.ಸರ್ವಜ್ಞ ಪೀಠಾರೋಹಣ : ಕಾಶ್ಮೀರದ ಶಂಕರ ಗಿರಿಯಲ್ಲಿರುವ ಶಾರದ ಮಂದಿರ
32.ಶಂಕರರ ಮಹಾ ಸಿದ್ಧಾಂತ : ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾಪರಃ
ಅರ್ಥ : ಬ್ರಹ್ಮವು ಸತ್ಯ,ಜಗತ್ತು ಮಿಥ್ಯಾ ಜೀವವು ಬ್ರಹ್ಮಕ್ಕಿಂತ ಬೇರೆಯಲ್ಲ
ಅರ್ಥ : ಬ್ರಹ್ಮವು ಸತ್ಯ,ಜಗತ್ತು ಮಿಥ್ಯಾ ಜೀವವು ಬ್ರಹ್ಮಕ್ಕಿಂತ ಬೇರೆಯಲ್ಲ
33.ಶಂಕರರ ಸಾಧನೆ ; 1.ಅಷ್ಟವರ್ಷೇ ಚತುರ್ವೇದಿ - 8 ನೇ ವರ್ಷಕ್ಕೆ 4 ವೇದಗಳ ಅಧ್ಯಯನ
2.ದ್ವಾದಶೇ ಸರ್ವಶಾಸ್ತೃಸರ್ವಶಾಸ್ತವಿ ತ್ - 12 ನೇ ವರ್ಷಕ್ಕೆ ಸಕಲ ಶಾಸ್ತೃಗಳ ಪಾಂಡಿತ್ಯ
3.ಷೋಡಶೇ ಕೃತವಾನ್ ಭಾಷ್ಯಂ - 16 ನೇ ವರ್ಷಕ್ಕೆ ಭಾಷ್ಯ ರಚನೆ
4.ಮುವತ್ತೆರಡನೆ ವರ್ಷಕ್ಕೆ ದೇಹತ್ಯಾಗ
34.ದೇಹತ್ಯಾಗ - ಕೇದಾರನಾಥ - ವೈಶಾಖ ಶುದ್ಧ ದ್ವಾದಶಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ