* ಐದು ರೂ.ಗಳ ಬೀರ್ ಬಾಟಲಿ ರೂ.೮೦/-ಆಗಿದೆ!
ಎಂದಾದರೂ ಯಾವುದೇ ಸಾರಾಯಿ ಗುತ್ತಿಗೆದಾರರು ಉಸಿರೆತ್ತಿದ್ದಾರೆಯೇ?
ಎಂದಾದರೂ ಯಾವುದೇ ಸಾರಾಯಿ ಗುತ್ತಿಗೆದಾರರು ಉಸಿರೆತ್ತಿದ್ದಾರೆಯೇ?
*೨೫ ಪೈಸೆ ಬೆಲೆಯ ಕೋಕೋ ಕೋಲಾ ಇಂದು ರೂ.೧೨/- ಆಗಿದೆ. ಎಂದಾದರೂ ಯಾವುದೇ ಒಬ್ಬರು ಅಮೇರಿಕಾ ದೇಶದ ವಿರುದ್ಧ ಧ್ವನಿ ಎತ್ತಿದ್ದಾರೆಯೇ?
*ಐದು ರೂಪಾಯಿ ಬೆಲೆಯ ಮೆಕ್-ಡೋನಾಲ್ಡ್ ಬರ್ಗರ್, ಇಂದು ರೂ.೫೫/- ಗಳಿಗೆ ಮಾರಾಟವಾಗುತ್ತಿದೆ. ಎಂದಾದರೂ, ಯಾರಾದರೂ ಈ ಬಗ್ಗೆ ರೈಲು ತಡೆ ಸತ್ಯಾಗ್ರಹ ಮಾಡಿದ್ದಾರೆಯೇ?
*ರೂ.೫/- ಬೆಲೆಯ ಚಿಪ್ಸ್ ಪೊಟ್ಟಣ ಇಂದು ರೂ.೩೦/- ಆಗಿದೆ. ಈ ವಿಷಯವಾಗಿ ಯಾರೇ ಎಲ್ಲಿಯಾದರೂ, ರೈಲು ತಡೆದು ವಿರೋಧ ವ್ಯಕ್ತಪಡಿಸಿದ್ದಾರೆಯೇ?
*ರೂ.೫/- ಕ್ಕೂ ಕಡಿಮೆ ಇದ್ದ ಸಿನೇಮಾ ಟಿಕೆಟ್ ಬೆಲೆ ಇಂದು ರೂ.೩೦೦/- ನ್ನೂ ದಾಟಿ ಮುಂದೆ ಸಾಗಿದೆ! ಎಲ್ಲಿಯೇ ಯಾರೇ ಆದರೂ ಸಿನೇಮಾ ಮಂದಿರಗಳ ಬಹಿಷ್ಕಾರ ಮಾಡಿದ್ದಾರೆಯೇ?
** ಸಕ್ಕರೆ ರೂ.೨/- ರ ಏರಿಕೆ ಕಂಡರೆ, ಅದೊಂದು *ಬ್ರೆಕಿಂಗ್ ನ್ಯೂಸ್* ಆಗುತ್ತದೆ!
** ಮತ್ತು, ರೂ.೧೦/- ಬೆಲೆಯ ರೇಲ್ವೇ ಟಿಕೆಟ್ ರೂ.೧೧.೪೦ ಆದರೆ, ಛಾವಣಿ ಹರಿದು ಹೋಗುವಂತೆ ಕೂಗಾಡುತ್ತಾರೆ! ಅಷ್ಟಕ್ಕೂ ಇದನ್ನು ತಿಂಗಳಲ್ಲಿ ಒಂದು ಅಥವಾ ಎರಡು ಸರ್ತಿ ಮಾತ್ರ ಕೊಡುವ ಸಂದರ್ಭ!
*** ಒಳ್ಳೆಯ ದಿನಗಳು ಬಂದೇ ಬರುತ್ತವೆ. ಸ್ವಲ್ಪ ತಾಳ್ಮೆ ಇರಲಿ!
** ಜಮ್ಮುದಿಂದ ಕಟರಾಕ್ಕೆ ರೈಲು ಟಿಕೆಟ್ ದರ ರೂ.೨೦/- ಇದೆ!
** ಟ್ಯಾಕ್ಸಿವಾಲಾಗಳು ರೂ.೨,೫೦೦/- ಗಳಿಂದ ರೂ.೩,೦೦೦/- ಗಳವರೆಗೆ ತೆಗೆದುಕೊಳ್ಳುತ್ತಾರೆ.
** ಇದೇ ತಾನೇ ಒಳ್ಳೆಯ ದಿನಗಳು?
** ಕಾಂಗ್ರೆಸ್ಸಿಗೆ ೧೦ ವರ್ಷಗಳಲ್ಲಿ ಒಬ್ಬ *ಸರಬ್ಜೀತ್ ಸಿಂಗನನ್ನು* ಹಿಂದುಸ್ಥಾನದ ಒಳಗಡೆ ತರಲು ಸಾಧ್ಯವಾಗಲಿಲ್ಲ. ಆದರೆ, ಮೋದೀಜಿ ಸರಕಾರ ಕೇವಲ ೧೫ ದಿನಗಳಲ್ಲಿ, ಇರಾಕಿನಲ್ಲಿ ಕಟ್ಟರ್ ಆತಂಕವಾದಿಗಳ ಜಾಲದಲ್ಲಿ ಸಿಕ್ಕಿಹಾಕಿಕೊಂಡ ೧೭೪ ಭಾರತೀಯರನ್ನು ಬಂಧಮುಕ್ತರನ್ನಾಗಿಸಿ ಕರೆದು ತಂದರು!
*** ತಾಳ್ಮೆ ವಹಿಸಿರಿ. ಒಳ್ಳೆಯ ದಿನಗಳು ಬರುತ್ತವೆ!
** ಮೋದೀಜಿ ಐದು ವರ್ಷಗಳಲ್ಲಿ, ನಮ್ಮ ದೇಶವನ್ನು ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿ, ಎಲ್ಲರಿಗಿಂತ ಮುಂದೆ ತಂದು ನಿಲ್ಲಿಸುತ್ತಾರೆ.
** ದೇಶದ ಜನತೆ ಕೇವಲ *ಆಲೂಗಡ್ಡೆ-ಈರುಳ್ಳಿಗಳ ಬಗ್ಗೆ ಯೋಚಿಸುವುದನ್ನು ಬಿಟ್ಟು, ಬೇರೆ ಗಹನವಾದ ವಿಷಯಗಳ ಬಗ್ಗೆ ಚಿಂತಿಸಿ.
*ಗಮನಿಸಿ*
* ಚೀನಾ ಮೋದೀಜಿ ವಿರುದ್ಧ!
* ಐಎಸ್-ಐ ಮೋದಿ ವಿರುದ್ಧ!
* ಪಾಕಿಸ್ತಾನ ಮೋದಿ ವಿರುದ್ಧ!
* ಕಾಂಗ್ರೆಸ್ ಮೋದಿ ವಿರುದ್ಧ!
* ಜೆಡಿಯು ಮೋದಿ ವಿರುದ್ಧ!
* ಬಿಎಸ್-ಪಿ ಮೋದಿ ವಿರುದ್ಧ!
* ಎಸ್-ಪಿ ಮೋದಿ ವಿರುದ್ಧ!
* ಸಿಪಿಐ ಮೋದಿ ವಿರುದ್ಧ!
* ಸಿಪಿಎಮ್ ಮೋದಿ ವಿರುದ್ಧ!
* ಆಪ್ ಮೋದಿ ವಿರುದ್ಧ!
* ಲಾಲೂ, ಮಾಲೂ, ಭಾಲೂ, ಕಾಲೂ, ರಾಹು, ಕಜರೀ ಎಲ್ಲರೂ ಮೋದಿ ವಿರುದ್ಧ!
* ಎಲ್ಲಾ ವಿದ್ರೋಹಿಗಳೂ ಮೋದಿ ವಿರುದ್ಧ!
* ಎಲ್ಲಾ ದೇಶದ್ರೋಹಿಗಳೂ ಮೋದಿ ವಿರುದ್ಧ!
ಎಲ್ಲಾ ಹೇಡಿಗಳ ಸೈನ್ಯ ಒಟ್ಟುಗೂಡಿದೆ, ಒಬ್ಬ ಶಕ್ತಿವಂತ ದೇಶಭಕ್ತನನ್ನು ಬಗ್ಗಿಸಲು!
* ಭಗವಂತನೂ ಯೋಚಿಸುತ್ತಿರಬಹುದೇ?
*ಮೋದಿ*ಯನ್ನು ನಿರ್ಮಿಸಲು *ಯಾವ ಮಣ್ಣ*ನ್ನು ಬಳಸಿರಬಹುದು! ಎಂದು!
*ಮೋದಿ*ಯನ್ನು ನಿರ್ಮಿಸಲು *ಯಾವ ಮಣ್ಣ*ನ್ನು ಬಳಸಿರಬಹುದು! ಎಂದು!
*ಸ್ವಲ್ಪ ಯೋಚಿಸಿ*
* ಯಾವೊಂದು ವ್ಯಕ್ತಿ:
ಪ್ರಧಾನ ಮಂತ್ರಿ ಆಗುವ ಮೊದಲು
ಒಂದು ವೇಳೆ
*ಅಮೇರಿಕೆಯನ್ನು ಮಣಿಸಲು ಶಕ್ತನಾಗಬಹುದೇ?
* ಹಸಿವು, ದಾರಿದ್ರ್ಯ ಪೀಡಿತ "ಪಾಕಿಸ್ತಾನ"ದಲ್ಲಿ ಅಲ್ಲೋಲ ಕಲ್ಲೋಲವನ್ನು ಸೃಷ್ಟಿಸಲು ಶಕ್ತನೇ?
*ಚೀನದಂತಹ "ವಿಶ್ವಾಸದ್ರೋಹಿ" ದೇಶದ ವೃತ್ತ ಪತ್ರಿಕೆಗಳಲ್ಲಿ ಪ್ರಮುಖ ಸುದ್ದಿಯಾಗಿ ಪ್ರಕಟವಾಗಲು ಸಾಧ್ಯವೇ?
*ಇವುಗಳು ಸಾಧ್ಯವಾದುದೇ ಆದಲ್ಲಿ*
**ಅವರು ಭಾರತವನ್ನು, *ವಿಶ್ವಗುರು*ವನ್ನಾಗಿ ಪರಿವರ್ತಿಸಬಲ್ಲರು.
* ಈ ಸಂಗತಿ ಅತ್ಯಂತ ಖಂಡಿತ!
* ಈ ದೇಶಕ್ಕೆ *ಮೋದಿ*ಅನಿವಾರ್ಯ.**
ನಾನು ಉಚಿತ ಊಟ ನೀಡುತ್ತೇನೆ. *ರಾಹುಲ ಗಾಂಧಿ**
ನಾನು ಉಚಿತವಾಗಿ ನೀರು ಕೊಡುತ್ತೇನೆ. *ಕೇಜ್ರಿವಾಲ್*
*ನಾನಂತೂ,
ಉಚಿತ ನೀರು ಕೊಡಲಾರೆ!!
ಉಚಿತ ನೀರು ಕೊಡಲಾರೆ!!
ಹಾಗೂ ಉಚಿತ ಊಟದ ಬಗ್ಗೆ ಸಹ ಹೇಳಲಾರೆ!!
*ಆದರೆ*
ನನ್ನ ದೇಶದ ಪ್ರತಿ ಪ್ರಜೆಯು, ಸ್ವಾಭಿಮಾನದಿಂದ ತನ್ನ ಹೊಟ್ಟೆ ತುಂಬುವಂತೆ, ಹಾಗೂ ಇತರರ ಹಸಿವನ್ನೂ ಹಿಂಗಿಸುವದಕ್ಕಾಗಿ,
ನನ್ನ ದೇಶದ ಪ್ರತಿ ಪ್ರಜೆಯು, ಸ್ವಾಭಿಮಾನದಿಂದ ತನ್ನ ಹೊಟ್ಟೆ ತುಂಬುವಂತೆ, ಹಾಗೂ ಇತರರ ಹಸಿವನ್ನೂ ಹಿಂಗಿಸುವದಕ್ಕಾಗಿ,
*ಉತ್ತಮ ಉದ್ಯೋಗಾವಕಾಶಗಳನ್ನು ಸೃಷ್ಟಿ ಮಾಡುವೆ!!
*ಭಾರತದ ಯುವಜನಾಂಗವನ್ನು ಅತ್ಯಂತ ಪ್ರಭಾವಶಾಲಿಗಳನ್ನಾಗಿಸುವೆ!!
*ನರೇಂದ್ರ ಮೋದಿ*
ಅನಿವಾರ್ಯತೆ "ಕೇಜ್ರಿವಾಲ್" ರಲ್ಲಿ ಇಲ್ಲ!
ಉಚಿತ ವಸ್ತುಗಳನ್ನು ಪಡೆಯುವ ಸಲುವಾಗಿ, *ಲಾಡೆನ್*ನಿಗೂ ಮತ ನೀಡಲು ಸಿದ್ಧರಿರುವಂತಹ, ಭಾರತದ ಜನತೆಯಲ್ಲಿದೆ!!!
ನಿಮಗೆ ದೇಶದ ಸಲುವಾಗಿ ಏನಾದರೂ ಒಳ್ಳೆಯದನ್ನು ಮಾಡುವ ಇಚ್ಛೆ ಇದ್ದಲ್ಲಿ, ಈ ಸಂದೇಶವನ್ನು ಕನಿಷ್ಠಪಕ್ಷ ೩೦ ಜನಕ್ಕೆ ಕಳಿಸಿಕೊಡಿ.
ನೀವು ಒಂದು ಕೊಂಡಿಯನ್ನು ಜೋಡಿಸಬೇಕಿದೆ! ನೋಡ- ನೋಡುತ್ತಲೇ ಇಡೀ ದೇಶವೇ ಜೊತೆಯಾಗುವುದು!!!
ಕೇವಲ ೨-೩ ಕ್ಷಣಗಳು ಸಾಕು!
ಇದನ್ನು ಮುಂದುವರಿಸಲು!
ಇದನ್ನು ಮುಂದುವರಿಸಲು!
*ಜೈ ಹಿಂದ್*
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ