ಶ್ರೀ ಯಾದವಾರ್ಯಕೃತ ವ್ಯಾಸಗದ್ಯಂ
ಭಕ್ತಿ ಅಂದರೆ ಏನು ಅಂತ ಅದರ ವ್ಯಾಖ್ಯಾನ ವನ್ನು ತಿಳಿಸಿ ,ಇಂತಹ ಭಕ್ತಿಗೆ ವಿಷಯ ನಾದವನು , ಭಗವಂತ ನಿನಗೆ ನಮಸ್ಕಾರ , ಈ ವಿಶೇಷಣ ದ ವೆರೆಗೂ ಯಥಾ ಮತಿ ತಿಳಿಯಲು ಪ್ರಯತ್ನ ಮಾಡೀವಿ . ಇನ್ನು ಮುಂದೆ ಶ್ರೀ ಯಾದವಾರ್ಯರು , ಬ್ರಹ್ಮ ದೇವರನ್ನು ಮೊದಲು ಮಾಡಿಕೊಂಡು ಮನುಷ್ಯೋತ್ತಮರು ಆ ಪರಮಾತ್ಮ ನ ಮಾಹಾತ್ಮ್ಯ ವನ್ನು ಹೇಗೆ ಉಪಾಸನೆ ಮಾಡುತ್ತಾರ ಅಂತ ವಿಶೇಷಣಗಳ ಮೂಲಕ ಹೇಳ್ತಾ ಹೋಗ್ತಾರೆ .
*ಅನಂತ ವೇದೋಕ್ತ ತದನುಕ್ತ ಭಾರತೋಕ್ತಪ್ರಕಾರೇಣ ,ಬ್ರಹ್ಮೋಪಾಸಿತ ಅನಂತಗುಣ ಅನಂತಕ್ರಿಯ ಅನಂತ ರೂಪಾಯ*
ಈ ವಿಶೇಷಣ ದಿಂದ ಬ್ರಹ್ಮ ದೇವರು ಭಗವಂತ ನ ಉಪಾಸನೆ ಹೇಗೆ ಮಾಡ್ತಾರೆ , ಅವರ ಉಪಾಸನೆಯ ವಿಷಯ ನಾದ ನಿನಗೆ ನಮಸ್ಕಾರ ಅಂತ ಹೇಳ್ತಾ ಇದ್ದಾರೆ ಯಾದವಾರ್ಯರು.
*ಅನಂತ ವೇದೋಕ್ತ ತದನುಕ್ತ ಭಾರತೋಕ್ತಪ್ರಕಾರೇಣ ,ಬ್ರಹ್ಮೋಪಾಸಿತ ಅನಂತಗುಣ ಅನಂತಕ್ರಿಯ ಅನಂತ ರೂಪಾಯ*
ಈ ವಿಶೇಷಣ ದಿಂದ ಬ್ರಹ್ಮ ದೇವರು ಭಗವಂತ ನ ಉಪಾಸನೆ ಹೇಗೆ ಮಾಡ್ತಾರೆ , ಅವರ ಉಪಾಸನೆಯ ವಿಷಯ ನಾದ ನಿನಗೆ ನಮಸ್ಕಾರ ಅಂತ ಹೇಳ್ತಾ ಇದ್ದಾರೆ ಯಾದವಾರ್ಯರು.
ಬ್ರಹ್ಮ ಪದವಿಗೆ ಮುಂದ ವಾಯುದೇವರು ಬರುತ್ತಾರೆ ಆದ್ದರಿಂದ , ಮತ್ತು ಇಬ್ಬರಿ ಗೂ ಕೇವಲ ಪದವಿ ಭೇದ ಪ್ರಯುಕ್ತ ಭೇದ ಇರುವುದರಿಂದ ಬ್ರಹ್ಮ ದೇವರಿಗೆ ಯಾವ ಉಪಾಸನೆಯನ್ನು ಸೂಚಿಸಿದ್ದಾರೆ , ಹೇಳಿದ್ದಾರೆ , ಅದೇ ರೀತಿಯಾದ ಉಪಾಸನೆ ವಾಯು ದೇವರ ದು , ಶ್ರೀಮದಾಚಾರ್ಯರ ದ್ದು , ಇದು ಇಲ್ಲಿ ಅನ್ವಯ ಅಂತ ಇಲ್ಲಿ ಮೊಟ್ಟ ಮೊದಲಿಗೆ ನಾವು ಸ್ಪಷ್ಟ ವಾಗಿ ತಿಳಿಯಬೇಕು .
(ಇದೇ ವಿಷಯವನ್ನು ಪ್ರಾತಃಸಂಕಲ್ಪ ಗದ್ಯದಲ್ಲಿ ಶ್ರೀ ರಾಘವೇಂದ್ರ ಗುರುಸಾರ್ವಭೌಮರು ,ವಾಯುದೇವರು ಪರಮಾತ್ಮನನ್ನು ಯಾವ ರೀತಿ ಉಪಾಸನೆ ಮಾಡುತ್ತಾರೆ ಅಂತ ಹೇಳಬೇಕಾದರೆ " ತತ್ರ ತತ್ರ .....ಭಗವತ: ಅನಂತ ರೂಪೇಷು ...ವೇದೋಕ್ತ ತದನುಕ್ತ ಭಾರತೋಕ್ತ ತದನುಕ್ತ ....ಅನಂತ ಗುಣೋಪಸಂಹರ್ತ್ರಿಣಾಮ್.ಅಂತ ಇದೇ ವಿಷಯವನ್ನೇ ಹೇಳಿದ್ದಾರೆ .)
ಅನಂತ ವೇದಗಳಲ್ಲಿ ಹೇಳಿದ ,ಪ್ರತಿಪಾದಿಸಿದ ಭಗವಂತ ನ ಅನಂತ ರೂಪ ,ಗುಣ ,ಕ್ರಿಯೆಗಳು ,-"ತದನುಕ್ತ ಭಾರತೋಕ್ತ ಪ್ರಕಾರೇಣ " - ಅಂದರೆ ವೇದಗಳಲ್ಲಿಯೂ ಹೇಳದ ಪಂಚಮ ವೇದ ಅಂತ ಪ್ರಸಿದ್ದ ಇರುವ ಮಹಾಭಾರತ ದಲ್ಲಿ ಹೇಳಿದ ಭಗವಂತನ ಅನಂತ ಗುಣ ,ಕ್ರಿಯಾ ,ರೂಪ -ಅರ್ಥಾತ್ ವೇದಗಳು ಮತ್ತು ಅದರಲ್ಲಿ ಹೇಳದೆ ಇದ್ದ ಮಹಾಭಾರತ ದಲ್ಲಿ ಹೇಳಿದ ಪ್ರಕಾರ ಬ್ರಹ್ಮ ದೇವರು ('ವಾಯು ದೇವರಿಗೂ ಅನ್ವಯ ) ಭಗವಂತ ನ ಅನಂತ ಗುಣಗಳ ,ಅನಂತ ಕ್ರಿಯೆ ಗಳ , ಅನಂತ ರೂಪ ಗಳ ಉಪಾಸನೆ ಯನ್ನು ಮಾಡುತ್ತಾರೆ . ಜೀವೋತ್ತಮ ರಾದ ಬ್ರಹ್ಮ ದೇವರು ,ವಾಯು ದೇವರು ಇವರಿಗೆ ಉಪಾಸ್ಯ ನಾಗಿರುವ ಸರ್ವೋತ್ತಮ ನಾದ ಪರಮಾತ್ಮ ,ನಿನಗೆ ನಮಸ್ಕಾರ ಅಂತ ತಾತ್ಪರ್ಯ .
ಈ ವಿಶೇಷಣದಲ್ಲಿನ ಎರಡು ಪ್ರ ಮೇಯಗಳನ್ನು ಪ್ರತ್ಯೇಕ ವಾಗಿ ಎರಡು ಭಾಗ ಮಾಡಿ ತಿಳಿಯೋಣ .
ಮೊದಲಿಗೆ
ಪರಮಾತ್ಮ ನ ಅನಂತ ಗುಣ ,ಅನಂತ ಕ್ರಿಯಾ ,ಅನಂತ ರೂಪಗಳನ್ನು ಉಪಾಸಿಸುವುದು ಅಂದ್ರೆ ಏನು ಅರ್ಥ ,(ಬ್ರಹ್ಮ -ವಾಯುದೇವರು ಅವುಗಳನ್ನು ಉಪಾಸನೆ ಮಾಡ್ತಾರೆ ಅಂದ್ರೆ ಏನು ಅರ್ಥ .)
ಆಮೇಲೆ "ವೇದೋಕ್ತ ತದನುಕ್ತ ಭಾರತೋಕ್ತ " ಅಂದ್ರೆ ಏನು ಅರ್ಥ ಅಂತ ತಿಳಿಯೋಣ.
[14/10 9:07 PM] +91 94498 28225: ಪರಮಾತ್ಮ ನ ಓಂದೊಂದು ರೂಪ ದಲ್ಲಿ ಯೂ ಅನಂತ ಗುಣ ಪರಿಪೂರ್ಣ ನಾಗಿದ್ದಾನೆ ,ಅನಂತ ಶಕ್ತ ನಾಗಿದ್ದಾನೆ ,ಅನಂತ ಕ್ರಿಯಾಶೀಲ ನಾಗಿದ್ದಾನೆ . ಇಷ್ಟೇ ಅಲ್ಲ ಭಗವಂತನ ನ ಓಂದೊಂದು ರೂಪ ದಲ್ಲಿ ಅನಂತ ರೂಪ ಗಳಿವೆ . ಈ ಪ್ರಮೇಯವನ್ನು ನಾವು ಜಗನ್ನಾಥ ದಾಸರು ರಚಿಸಿದ ಹಾಡಿನಲ್ಲಿ ಹೇಳಿದ್ದು ನೋಡಬಹುದು -
*ಒಂದುರೂಪದೊಳನಂತ ರೂಪಗಳು ಪೊಂದಿಪ್ಪವು ಗುಣಗಣಸಹಿತ, ಹಿಂದೆ ಮುಂದೆ ಎಂದೆಂದಿಗೂ ಶ್ರೀಗೋವಿಂದನ ಸರಿಮಿಗಿಲಿಲ್ಲೆಂತೆಂಬುದು ಫಲವಿದು ಬಾಳ್ದುದಕೆ*
ಈ ವಿಶೇಷಣದಲ್ಲಿನ ಎರಡು ಪ್ರ ಮೇಯಗಳನ್ನು ಪ್ರತ್ಯೇಕ ವಾಗಿ ಎರಡು ಭಾಗ ಮಾಡಿ ತಿಳಿಯೋಣ .
ಮೊದಲಿಗೆ
ಪರಮಾತ್ಮ ನ ಅನಂತ ಗುಣ ,ಅನಂತ ಕ್ರಿಯಾ ,ಅನಂತ ರೂಪಗಳನ್ನು ಉಪಾಸಿಸುವುದು ಅಂದ್ರೆ ಏನು ಅರ್ಥ ,(ಬ್ರಹ್ಮ -ವಾಯುದೇವರು ಅವುಗಳನ್ನು ಉಪಾಸನೆ ಮಾಡ್ತಾರೆ ಅಂದ್ರೆ ಏನು ಅರ್ಥ .)
ಆಮೇಲೆ "ವೇದೋಕ್ತ ತದನುಕ್ತ ಭಾರತೋಕ್ತ " ಅಂದ್ರೆ ಏನು ಅರ್ಥ ಅಂತ ತಿಳಿಯೋಣ.
[14/10 9:07 PM] +91 94498 28225: ಪರಮಾತ್ಮ ನ ಓಂದೊಂದು ರೂಪ ದಲ್ಲಿ ಯೂ ಅನಂತ ಗುಣ ಪರಿಪೂರ್ಣ ನಾಗಿದ್ದಾನೆ ,ಅನಂತ ಶಕ್ತ ನಾಗಿದ್ದಾನೆ ,ಅನಂತ ಕ್ರಿಯಾಶೀಲ ನಾಗಿದ್ದಾನೆ . ಇಷ್ಟೇ ಅಲ್ಲ ಭಗವಂತನ ನ ಓಂದೊಂದು ರೂಪ ದಲ್ಲಿ ಅನಂತ ರೂಪ ಗಳಿವೆ . ಈ ಪ್ರಮೇಯವನ್ನು ನಾವು ಜಗನ್ನಾಥ ದಾಸರು ರಚಿಸಿದ ಹಾಡಿನಲ್ಲಿ ಹೇಳಿದ್ದು ನೋಡಬಹುದು -
*ಒಂದುರೂಪದೊಳನಂತ ರೂಪಗಳು ಪೊಂದಿಪ್ಪವು ಗುಣಗಣಸಹಿತ, ಹಿಂದೆ ಮುಂದೆ ಎಂದೆಂದಿಗೂ ಶ್ರೀಗೋವಿಂದನ ಸರಿಮಿಗಿಲಿಲ್ಲೆಂತೆಂಬುದು ಫಲವಿದು ಬಾಳ್ದುದಕೆ*
ಅಂದ್ರೆ ಈಗ ,ಭಗವಂತನ ಅನಂತ ರೂಪ ,ಅನಂತ ಗುಣ ಕ್ರಿಯಾ ಅನಂತ ರೂಪ ಗಳನ್ನು ಬ್ರಹ್ಮ ದೇವರು -(ವಾಯುದೇವರು) ಉಪಾಸನೆ ಮಾಡುತ್ತಾರೆ ಅಂದ್ರೆ ಏನು ಅರ್ಥ ಅಂದ್ರೆ ; ಬ್ರಹ್ಮ ದೇವರು ಉಪಾಸಿಸುವ ಒಂದೊಂದು ಭಗವದ್ರೂಪಗಳಲ್ಲಿ ಓಂದೊಂದುರೂಪದಲ್ಲಿ ವೇದಗಳಲ್ಲಿ ಹೇಳಿದ್ದು ವೇದಗಳಲ್ಲಿ ಹೇಳದೆ ಮಹಾಭಾರತದಲ್ಲಿನ ಅನಂತ ರೂಪಗಳನ್ನು , ಆ ಆ ರೂಪ ಗಳ ಅನಂತ ಕ್ರಿಯೆಗಳನ್ನು , ಆ ರೂಪಗಳ ಅನಂತ ಗುಣಗಳನ್ನು ಉಪಾಸನೆ ಮಾಡುತ್ತಾರೆ . ಭಗವಂತನ ಸ್ವರೂಪಕ್ಕೂ ಅವನ ಅನಂತ ರೂಪ ಕ್ರಿಯಾ ಗುಣ ಗಳಿಗೆ ಭೇದ ಇಲ್ಲದೇ ಇದ್ದರೂ , *ಶಕ್ತಿವಿಶೇಷ* ಎಂಬ ಧರ್ಮ ಭೇದ ವ್ಯವಹಾರ ಕ್ಕೆ ಅವಕಾಶ ಕೊಡುತ್ತದೆ .(ondondu ಭಗವದ್ರೂಪಗಳಲ್ಲಿನ ಬೇರೆ ಬೇರೆ ರೂಪ ,ಗುಣ ,ಕ್ರಿಯಾಗಳ ಉಪಾಸನೆ ಗೆ ಅವಕಾಶ ಕೊಡುತ್ತದೆ ಅಂತ ತಾತ್ಪರ್ಯ) .
ರಾಮ ರೂಪ ದಲ್ಲಿ , ಕೃಷ್ಣ etc ರೂಪಗಳಿವೆ , ಕೃಷ್ಣನ ರೂಪ ದಲ್ಲಿ ರಾಮ etc ರೂಪ ಗಳಿವೆ . ತನ್ನ ಸಂಕಲ್ಪ ದ ಅನುಸಾರ ಆ ಅನಂತ ರೂಪ ಗಳಲ್ಲಿ ಒಂದು particular ರೂಪ ವನ್ನು ಪ್ರಕಟ ಮಾಡುತ್ತಾನೆ ಪರಮಾತ್ಮ (ಇದಕ್ಕೆ ನಿದರ್ಶನ -example ಬೇಕಂದ್ರೆ jaambavanta -ಕೃಷ್ಣ ನ ಸಮಾಗಮ ನಾವು ನೋಡಬಹುದು . ಕೃಷ್ಣ ನ ರೂಪ ದಲ್ಲಿ ,ಕೃಷ್ಣ ನ ಅವತಾರದಿಂದ ಇದ್ದಾಗ ರಾಮ ನ ರೂಪ ವನ್ನು ಜಾOಬವಂತ ನಿಗೆ ತೋರಿಸ್ತಾನೆ .)
ಅಂದ್ರೆ ಒಟ್ಟಿನಲ್ಲಿ ತಾತ್ಪರ್ಯ , ಬ್ರಹ್ಮ ದೇವರು -(ವಾಯುದೇವರು) ತಾವು ಚಿಂತಿಸುವ ,ಉಪಾಸಿಸುವ ಪ್ರತಿ ಭಗವದ್ರೂಪದಲ್ಲಿ ನ , ವೇದಗಳಲ್ಲಿ ಹೇಳಿದ ,ಮತ್ತು ವೇದಗಳಲ್ಲಿ ಹೇಳದೆ ಇರುವ ಮಹಾಭಾರತ ದಲ್ಲಿ ಹೇಳಿದ ಭಗವಂತನ ಅನಂತ ಗುಣ ಗಳನ್ನು ,ಅನಂತ ಕ್ರಿಯೆಗಳನ್ನು, ಅನಂತ ರೂಪಗಳ ಸಮೇತ ಚಿಂತಿಸಿ ಉಪಾಸನೆ ಮಾಡುತ್ತಾರೆ ,ಹೀಗೆ ಬ್ರಹ್ಮ ದೇವರ ಈ ರೀತಿ ಉಪಾಸನೆ ಗೆ ವಿಷಯ ನಾದ ,ಅನಂತ ರೂಪ ಅನಂತ ಕ್ರಿಯೆ ,ಅನಂತ ರೂಪ ಗಳುಳ್ಳ ಪರಮಾತ್ಮ ನೆ ,ವೇದವ್ಯಾಸ ದೇವರೇ ನಿಮಗೆ ನಮಸ್ಕಾರ ಅಂತ ಹೇಳ್ತಾ ಇದ್ದಾರೆ ಶ್ರೀ ಯಾದವಾರ್ಯರು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ