*ವೇದ*
ಕ್ಷತ್ರಿಯ ವರ್ಣದ ಕರ್ತವ್ಯಗಳ ಬಗ್ಗೆ ವಿಚಾರ ಮಾಡೋಣ.
ಧೃತವ್ರತಾ: ಕ್ಷತ್ರಿಯಾ ಯಜ್ಞನಿಷ್ಕೃತೋ ಬೃಹದ್ದಿವಾ ಅಧ್ವರಾಣಾಮಭಿಶ್ರಿಯ: |
ಅಗ್ನಿಹೋತಾರ ಋತಸಾಪೋ ಅದ್ರುಹೋಪೋ ಅಸೃಜನ್ನನು ವೃತ್ರತೂರ್ಯೇ ||
[ಋಕ್. 10.66.8]
ಧೃತವ್ರತಾ: = ಸತ್ಯ ಅಹಿಂಸಾದಿ ವ್ರತಗಳನ್ನು ಧರಿಸುವವರೂ
ಯಜ್ಞನಿಷ್ಕೃತ: = ಶುಭಕರ್ಮಗಳಿಂದ ಪವಿತ್ರರಾದವರೂ
ಬೃದದ್ಧಿವಾ: = ಮಹಾತೇಜಸ್ವಿಗಳೂ
ಅಧ್ವರಾಣಾಂ ಅಭಿಶ್ರಿಯ: = ಹಿಂಸಾರಹಿತ ಕರ್ಮಗಳ ಸೌಂದರ್ಯವರ್ಧಕರೂ
ಅಗ್ನಿಹೋತಾರ: = ಅಗ್ನಿಹೋತ್ರವನ್ನು ಮಾಡುವವರೂ
ಋತಸಾಪ: = ಧರ್ಮವನ್ನು ಸ್ತುತಿಸುವವರೂ
ಅದ್ರುಹ: = ದ್ರೋಹಮಾಡದವರೂ
ಕ್ಷತ್ರಿಯಾ: = ಕ್ಷತ್ರಿಯರಾಗಿರುತ್ತಾರೆ.
ವೃತ್ರತೂರ್ಯೇ= ಶತೃ ಸಂಹಾರದಲ್ಲಿ
ಆಪ: ಅಸೃಜನ್ = ಸಾಹಸಕಾರ್ಯ ಮಾಡುತ್ತಾರೆ.
ಭಾವಾರ್ಥ:
ಸತ್ಯ ಅಹಿಂಸಾದಿ ವ್ರತಗಳನ್ನು ಧರಿಸುವವರೂ , ಶುಭಕರ್ಮಗಳಿಂದ ಪವಿತ್ರರಾದವರೂ, ಮಹಾತೇಜಸ್ವಿಗಳೂ,
ಹಿಂಸಾರಹಿತ ಕರ್ಮಗಳ ಸೌಂದರ್ಯವರ್ಧಕರೂ, ಅಗ್ನಿಹೋತ್ರವನ್ನು ಮಾಡುವವರೂ, ಧರ್ಮವನ್ನು ಸ್ತುತಿಸುವವರೂ, ದ್ರೋಹಮಾಡದವರೂ ಕ್ಷತ್ರಿಯರಾಗಿರುತ್ತಾರೆ. ಅವರು ಶತೃಸಂಹಾರದಲ್ಲಿ ಸಾಹಸದಿಂದ ಹೋರಾಡಿ ಪ್ರಜಾಪಾಲನೆ ಮಾಡುತ್ತಾರೆ.
ಒಂದೊಂದೂ ವರ್ಣದ ಕರ್ತವ್ಯವನ್ನು ವಿಚಾರಮಾಡುವಾದ ಅದರದರ ಮಹತ್ವವು ನಮಗೆ ಅರ್ಥವಾಗುತ್ತದೆ
ಧೃತವ್ರತಾ: ಕ್ಷತ್ರಿಯಾ ಯಜ್ಞನಿಷ್ಕೃತೋ ಬೃಹದ್ದಿವಾ ಅಧ್ವರಾಣಾಮಭಿಶ್ರಿಯ: |
ಅಗ್ನಿಹೋತಾರ ಋತಸಾಪೋ ಅದ್ರುಹೋಪೋ ಅಸೃಜನ್ನನು ವೃತ್ರತೂರ್ಯೇ ||
[ಋಕ್. 10.66.8]
ಧೃತವ್ರತಾ: = ಸತ್ಯ ಅಹಿಂಸಾದಿ ವ್ರತಗಳನ್ನು ಧರಿಸುವವರೂ
ಯಜ್ಞನಿಷ್ಕೃತ: = ಶುಭಕರ್ಮಗಳಿಂದ ಪವಿತ್ರರಾದವರೂ
ಬೃದದ್ಧಿವಾ: = ಮಹಾತೇಜಸ್ವಿಗಳೂ
ಅಧ್ವರಾಣಾಂ ಅಭಿಶ್ರಿಯ: = ಹಿಂಸಾರಹಿತ ಕರ್ಮಗಳ ಸೌಂದರ್ಯವರ್ಧಕರೂ
ಅಗ್ನಿಹೋತಾರ: = ಅಗ್ನಿಹೋತ್ರವನ್ನು ಮಾಡುವವರೂ
ಋತಸಾಪ: = ಧರ್ಮವನ್ನು ಸ್ತುತಿಸುವವರೂ
ಅದ್ರುಹ: = ದ್ರೋಹಮಾಡದವರೂ
ಕ್ಷತ್ರಿಯಾ: = ಕ್ಷತ್ರಿಯರಾಗಿರುತ್ತಾರೆ.
ವೃತ್ರತೂರ್ಯೇ= ಶತೃ ಸಂಹಾರದಲ್ಲಿ
ಆಪ: ಅಸೃಜನ್ = ಸಾಹಸಕಾರ್ಯ ಮಾಡುತ್ತಾರೆ.
ಭಾವಾರ್ಥ:
ಸತ್ಯ ಅಹಿಂಸಾದಿ ವ್ರತಗಳನ್ನು ಧರಿಸುವವರೂ , ಶುಭಕರ್ಮಗಳಿಂದ ಪವಿತ್ರರಾದವರೂ, ಮಹಾತೇಜಸ್ವಿಗಳೂ,
ಹಿಂಸಾರಹಿತ ಕರ್ಮಗಳ ಸೌಂದರ್ಯವರ್ಧಕರೂ, ಅಗ್ನಿಹೋತ್ರವನ್ನು ಮಾಡುವವರೂ, ಧರ್ಮವನ್ನು ಸ್ತುತಿಸುವವರೂ, ದ್ರೋಹಮಾಡದವರೂ ಕ್ಷತ್ರಿಯರಾಗಿರುತ್ತಾರೆ. ಅವರು ಶತೃಸಂಹಾರದಲ್ಲಿ ಸಾಹಸದಿಂದ ಹೋರಾಡಿ ಪ್ರಜಾಪಾಲನೆ ಮಾಡುತ್ತಾರೆ.
ಒಂದೊಂದೂ ವರ್ಣದ ಕರ್ತವ್ಯವನ್ನು ವಿಚಾರಮಾಡುವಾದ ಅದರದರ ಮಹತ್ವವು ನಮಗೆ ಅರ್ಥವಾಗುತ್ತದೆ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ