*ಪುರುಷಾರ್ಥಗಳು*
ಸನಾತನ ಧರ್ಮದಲ್ಲಿ ನಾವು ಬದುಕುವುದು ಪುರುಷಾರ್ಥಗಳನ್ನು ಸಾಧಿಸಲು ಮಾತ್ರ...
ಈ ಪುರುಷಾರ್ಥಗಳು ಎಂದರೇನು?
ಧರ್ಮ, ಅರ್ಥ, ಕಾಮ, ಮೋಕ್ಷ ಎಂದು ನಾಲ್ಕು ಪುರುಷಾರ್ಥಗಳು.
ಧರ್ಮ, ಅರ್ಥ, ಕಾಮ, ಮೋಕ್ಷ ಎಂದು ನಾಲ್ಕು ಪುರುಷಾರ್ಥಗಳು.
ಇವುಗಳನ್ನು ಮೂರು ವಿಧವಾಗಿ ವಿಂಗಡಿಸಬಹುದು
1 ವೈದಿಕ ಪುರುಷಾರ್ಥ ಅಂದರೆ "ಧರ್ಮ".
2 ಲೌಕಿಕ ಪುರುಷಾರ್ಥ ಅಂದರೆ "ಅರ್ಥ ಮತ್ತು ಕಾಮ".
3 ಆತ್ಮ ಪುರುಷಾರ್ಥ ಅಂದರೆ "ಮೋಕ್ಷ".
1 ವೈದಿಕ ಪುರುಷಾರ್ಥ ಅಂದರೆ "ಧರ್ಮ".
2 ಲೌಕಿಕ ಪುರುಷಾರ್ಥ ಅಂದರೆ "ಅರ್ಥ ಮತ್ತು ಕಾಮ".
3 ಆತ್ಮ ಪುರುಷಾರ್ಥ ಅಂದರೆ "ಮೋಕ್ಷ".
ಪ್ರತಿಯೊಬ್ಬ ಮನುಷ್ಯನ ಪ್ರಯತ್ನ ಈ ಪುರುಷಾರ್ಥಗಳನ್ನು ಸಾಧಿಸುವುದು. ಇದೇ ಅವನ ಧ್ಯೇಯ ಮತ್ತು ಗುರಿಯಾಗಿರುತ್ತದೆ. ಇವುಗಳನ್ನು ಸಾಧಿಸುವುದಕ್ಕೋಸ್ಕರ ಸಮಸ್ತ ಕರ್ಮಗಳನ್ನು ಮತ್ತು ಸಮಸ್ತ ಕಾರ್ಯ ಕಾರಣ ಕಲಾಪಗಳನ್ನು ಮಾಡುತ್ತಾನೆ.
ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಮನುಷ್ಯ " ವೈದಿಕ ಮತ್ತು ಆತ್ಮ" ಈ ಎರಡು ಪುರುಷಾರ್ಥಗಳನ್ನು ಬಿಟ್ಟು ಬರೀ ಲೌಕಿಕ ಪುರುಷಾರ್ಥ ಕಡೆಗೆ ಹೆಚ್ಚು ಗಮನ ಹರಿಸಿಸುತ್ತಾನೆ ಕಾರಣ ತಾನು ಹೈಷರಾಮಿಯಾಗಿ ಬದುಕ ಬೇಕೆಂಬ ಕಾರಣ ದಿಂದ ಮತ್ತು ತನ್ನ ಇಂದ್ರಿಯ ಸುಖಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅನುಭವಿಸಬೇಕು ಎಂಬ ಆಸೆಯಿಂದ ಸಹ ಇರಬಹುದು...
ಆದರೆ ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ 3 ಪುರುಷಾರ್ಥಗಳಿಗೆ validity ಎನ್ನುವುದು ಇದೇ ಆದರೆ ಮೋಕ್ಷ ಪುರುಷಾರ್ಥಕ್ಕೆ ಯಾವುದೇ ರೀತಿಯ ಕಾಲ ಪರಿಮಿತ ಮತ್ತು ನಿರ್ಭಂಧಗಳು ಇಲ್ಲ...
ನೋಡಿ ನಮ್ಮ ವೇದಗಳಲ್ಲಿ ಪುರುಷಾರ್ಥಗಳ ಒಂದು ಕ್ರಮಣಿಕೆ ಹೇಗಿದೆ ಎಂದು...
"ಧರ್ಮ"
"ಅರ್ಥ"
"ಕಾಮ"
"ಮೋಕ್ಷ"
"ಅರ್ಥ"
"ಕಾಮ"
"ಮೋಕ್ಷ"
ಅಂದರೆ ನಮ್ಮ ವೇದದಲ್ಲಿ "ಅರ್ಥ ಮತ್ತು ಕಾಮಕ್ಕೆ" ಬೇಲಿಯನ್ನು ಹಾಕಲಾಗಿದೆ ಆ ಬೇಲಿಯೇ "ಧರ್ಮ ಮತ್ತು ಮೋಕ್ಷ"
ಆಕಾರದಿಂದಾಗಿ ಮೊದಲು "ಧರ್ಮವನ್ನು ಮತ್ತು ಕೊನೆಯಲ್ಲಿ ಮೋಕ್ಷವನ್ನು" ಇಡಲಾಗಿದೆ... ನಡುವಿನ ಅಂದರೆ ಧರ್ಮ ಮತ್ತು ಮೋಕ್ಷ ಇವುಗಳ ಮಧ್ಯದಲ್ಲಿ ಅರ್ಥ ಮತ್ತು ಕಾಮವನ್ನು ಇಡಲಾಗಿದೆ...
ಅಂದರೆ ಅರ್ಥ ಎಂದು ದುಡ್ಡು, ಹಣ, ಒಟ್ಟಿನಲ್ಲಿ ಗಳಿಕೆ ಎಂದು
ಅಂದರೆ ನೀನು ಧರ್ಮದಿಂದ ಮಾತ್ರ ಗಳಿಸಬೇಕು ಎಂದು.
ಅದೇ ರೀತಿಯಲ್ಲಿ ಕಾಮವನ್ನು ಅನುಭವಿಸು ಆದರೆ ಅದು ಧರ್ಮದಿಂದ ಇಲ್ಲಿ ಕಾಮ ಎಂದರೆ ಕೋರಿಕೆ ಬಯಕೆ ಆಸೆ ಇತ್ಯಾದಿಗಳು.
ಅಂದರೆ ನೀನು ಧರ್ಮದಿಂದ ಮಾತ್ರ ಗಳಿಸಬೇಕು ಎಂದು.
ಅದೇ ರೀತಿಯಲ್ಲಿ ಕಾಮವನ್ನು ಅನುಭವಿಸು ಆದರೆ ಅದು ಧರ್ಮದಿಂದ ಇಲ್ಲಿ ಕಾಮ ಎಂದರೆ ಕೋರಿಕೆ ಬಯಕೆ ಆಸೆ ಇತ್ಯಾದಿಗಳು.
ಇಷ್ಟಕ್ಕೂ "ಧರ್ಮ ಎಂದರೇನು?"
ರೀತಿ ನೀತಿ ನಿಯಮ ತಿಳಿವಳಿಕೆ ಜ್ಞಾನ ಅರಿವು ಇತ್ಯಾದಿ ಎಂದು ತಿಳಿಯಬೇಕು.
ಇದನ್ನು ತಿಳಿಸುವುದು ಯಾರು ಎಂಬ ಪ್ರಶ್ನೆ ಮೂಡುತ್ತದೆ ಆಗ ನಮಗೆ ತಿಳಿಯುವ ಉತ್ತರ "ವೇದಗಳು ಎಂದು"
ವೇದಗಳು ಸಂಪೂರ್ಣ ಕಚ್ಚಾಪದಾರ್ದಗಳು ಅಂದರೆ ಸಂಪೂರ್ಣ ಸಂಸ್ಕ್ರತ ಭಾಷೆಯಲ್ಲಿ ಇರುತ್ತವೆ ಮತ್ತು ಅವುಗಳು ನಾಲ್ಕು ಇಡೀ ಜೀವಮಾನವೇ ಸಾಕಾಗುವುದಿಲ್ಲ ಅವಗಳನ್ನು ಸಂಪೂರ್ಣ ಅರ್ಥ ತಾತ್ಪರ್ಯ ಮೀಮಾಂಸೆಯಿಂದ ಕಲಿಯಲು...
ಈ ಕಚ್ಚಾವಸ್ತುವನ್ನು ಅಂದರೆ ವೇದ ಎನ್ನುವ ಕಚ್ಚಾವಸ್ತುವನ್ನು ಭಗವಂತನಾದ ಶ್ರೀಕೃಷ್ಣನು ನಮಗೆ ಭಗವದ್ಗೀತೆಯ ರೂಪದಲ್ಲಿ ಶುದ್ಧ ವಸ್ತುವನ್ನಾಗಿ ಕೊಟ್ಟಿದ್ದಾನೆ...
ಅಂದರೆ ಭಗವದ್ಗೀತೆ ಎನ್ನುವುದು ಶುದ್ಧ ವಸ್ತುವು...
ಒಂದು ಉದಾಹರಣೆಯ ಮುಖಾಂತರ ಹೇಳಬಯಸುವೆ
ವೇದಗಳು ಎನ್ನುವುದು ಭೂಮಿಯಲ್ಲಿ ಸಿಗುವ ಬಂಗಾರ ಅದರ ಬೆಲೆ ನಮಗೆ ಗೊತ್ತಿರುವುದಿಲ್ಲ ಅದನ್ನು ಶುದ್ಧ ಮಾಡುವ ವ್ಯಕ್ತಿಗೆ ಮಾತ್ರ ತಿಳಿದಿರುತ್ತದೆ ಅದು ಬಂಗಾರ ಎಂದು ನಮಗೆ ಬರೀ ಮಣ್ಣು ಮಾತ್ರ....
ಅದೇ ರೀತಿಯಲ್ಲಿ ವೇದಸಾರವನ್ನು ಭಗವಂತನಾದ ಕೃಷ್ಣನ ಪರಮಾತ್ಮನ ಭಗವದ್ಗೀತೆಯ ರೂಪದಲ್ಲಿ ಕೊಟ್ಟಿದ್ದಾನೆ...
ರೀತಿ ನೀತಿ ನಿಯಮ ತಿಳಿವಳಿಕೆ ಜ್ಞಾನ ಅರಿವು ಇತ್ಯಾದಿ ಎಂದು ತಿಳಿಯಬೇಕು.
ಇದನ್ನು ತಿಳಿಸುವುದು ಯಾರು ಎಂಬ ಪ್ರಶ್ನೆ ಮೂಡುತ್ತದೆ ಆಗ ನಮಗೆ ತಿಳಿಯುವ ಉತ್ತರ "ವೇದಗಳು ಎಂದು"
ವೇದಗಳು ಸಂಪೂರ್ಣ ಕಚ್ಚಾಪದಾರ್ದಗಳು ಅಂದರೆ ಸಂಪೂರ್ಣ ಸಂಸ್ಕ್ರತ ಭಾಷೆಯಲ್ಲಿ ಇರುತ್ತವೆ ಮತ್ತು ಅವುಗಳು ನಾಲ್ಕು ಇಡೀ ಜೀವಮಾನವೇ ಸಾಕಾಗುವುದಿಲ್ಲ ಅವಗಳನ್ನು ಸಂಪೂರ್ಣ ಅರ್ಥ ತಾತ್ಪರ್ಯ ಮೀಮಾಂಸೆಯಿಂದ ಕಲಿಯಲು...
ಈ ಕಚ್ಚಾವಸ್ತುವನ್ನು ಅಂದರೆ ವೇದ ಎನ್ನುವ ಕಚ್ಚಾವಸ್ತುವನ್ನು ಭಗವಂತನಾದ ಶ್ರೀಕೃಷ್ಣನು ನಮಗೆ ಭಗವದ್ಗೀತೆಯ ರೂಪದಲ್ಲಿ ಶುದ್ಧ ವಸ್ತುವನ್ನಾಗಿ ಕೊಟ್ಟಿದ್ದಾನೆ...
ಅಂದರೆ ಭಗವದ್ಗೀತೆ ಎನ್ನುವುದು ಶುದ್ಧ ವಸ್ತುವು...
ಒಂದು ಉದಾಹರಣೆಯ ಮುಖಾಂತರ ಹೇಳಬಯಸುವೆ
ವೇದಗಳು ಎನ್ನುವುದು ಭೂಮಿಯಲ್ಲಿ ಸಿಗುವ ಬಂಗಾರ ಅದರ ಬೆಲೆ ನಮಗೆ ಗೊತ್ತಿರುವುದಿಲ್ಲ ಅದನ್ನು ಶುದ್ಧ ಮಾಡುವ ವ್ಯಕ್ತಿಗೆ ಮಾತ್ರ ತಿಳಿದಿರುತ್ತದೆ ಅದು ಬಂಗಾರ ಎಂದು ನಮಗೆ ಬರೀ ಮಣ್ಣು ಮಾತ್ರ....
ಅದೇ ರೀತಿಯಲ್ಲಿ ವೇದಸಾರವನ್ನು ಭಗವಂತನಾದ ಕೃಷ್ಣನ ಪರಮಾತ್ಮನ ಭಗವದ್ಗೀತೆಯ ರೂಪದಲ್ಲಿ ಕೊಟ್ಟಿದ್ದಾನೆ...
ಭಗವದ್ಗೀತೆ ಎನ್ನುವದು ಶುದ್ಧ ಬಂಗಾರ ಇದನ್ನು ಹೇಗೆ ಬಳಸಬೇಕು ಎನ್ನುವುದು ನಮಗೆ ಬಿಟ್ಟು ವಿಚಾರ...
ಅಂದರೆ ಬಂಗಾರ ದಿಂದ ನಾವು ದೇವರಿಗೆ ಆಭರಣ ಮಾಡಿಸುತ್ತೇವೆ, ನಮಗೆ ಮಾಡಿಸಿಕೊಳ್ಳುತ್ತೇವೆ ಇನ್ನೇನೋ ಮಾಡಿಕೊಳ್ಳುತ್ತೇವೆ...
ಅದೇ ರೀತಿಯಲ್ಲಿ ಭಗವದ್ಗೀತೆಯನ್ನು... ಸಮಾಜದಲ್ಲಿ ಹೇಗೆ ಬದುಕಬೇಕು ಎನ್ನುವುದಕ್ಕೆ, ಕರ್ಮ ಕಾರ್ಯ ಜ್ಞಾನ ವ್ಯಕ್ತಿತ್ವವ ವಿಕನ, ಹೇಗೆ ಬೇಕಾದ ಹಾಗೆ ನಾವು ಅದನ್ನು ಅರ್ಥಮಾಡಿಕೊಂಡು ನಮ್ಮ ಸುಂದರ ಜೀವನವನ್ನು ರೂಪಿಸಿಕೊಳ್ಳಬಹುದು.
ಅಥವಾ ಮೋಕ್ಷವೇ ಗುರಿಯಾಗಿ ಇಟ್ಟುಕೊಂಡು ಮೋಕ್ಷವನ್ನು ಸಹ ಪಡೆಯಬಹುದು...
ಅಂದರೆ ಬಂಗಾರ ದಿಂದ ನಾವು ದೇವರಿಗೆ ಆಭರಣ ಮಾಡಿಸುತ್ತೇವೆ, ನಮಗೆ ಮಾಡಿಸಿಕೊಳ್ಳುತ್ತೇವೆ ಇನ್ನೇನೋ ಮಾಡಿಕೊಳ್ಳುತ್ತೇವೆ...
ಅದೇ ರೀತಿಯಲ್ಲಿ ಭಗವದ್ಗೀತೆಯನ್ನು... ಸಮಾಜದಲ್ಲಿ ಹೇಗೆ ಬದುಕಬೇಕು ಎನ್ನುವುದಕ್ಕೆ, ಕರ್ಮ ಕಾರ್ಯ ಜ್ಞಾನ ವ್ಯಕ್ತಿತ್ವವ ವಿಕನ, ಹೇಗೆ ಬೇಕಾದ ಹಾಗೆ ನಾವು ಅದನ್ನು ಅರ್ಥಮಾಡಿಕೊಂಡು ನಮ್ಮ ಸುಂದರ ಜೀವನವನ್ನು ರೂಪಿಸಿಕೊಳ್ಳಬಹುದು.
ಅಥವಾ ಮೋಕ್ಷವೇ ಗುರಿಯಾಗಿ ಇಟ್ಟುಕೊಂಡು ಮೋಕ್ಷವನ್ನು ಸಹ ಪಡೆಯಬಹುದು...
ಮೋಕ್ಷ ಎನ್ನುವುದು ಸನಾತನ ಧರ್ಮದಲ್ಲಿ ultimate ಪರಮೋನ್ನತ ಸ್ಥಾಯಿ ಇದನ್ನು ಮೀರಿ ಯಾವುದೂ ಇಲ್ಲ...
ಇದನ್ನು ಪಡೆಯಲು _ಮೊದಲು_ ಗುರುವಿನ ಅನುಗ್ರಹ
ಅದರಿಂದ ಜ್ಞಾನ,
ಜ್ಞಾನದಿಂದ ಸಾಧನೆ,
ಸಾಧನೆಯಿಂದ ಅನುಭವ,
ಅನುಭವದಿಂದ ಆತ್ಮೋದ್ದಾರ,
ಆತ್ಮವೇ ಸತ್ಯ ಎನ್ನುವ ಅರಿವು,
ಆ ಅರಿವಿನಿಂದ ಮುಕ್ತಿ,
ಕೊನೆಗೆ ಮೋಕ್ಷ...
ಅದರಿಂದ ಜ್ಞಾನ,
ಜ್ಞಾನದಿಂದ ಸಾಧನೆ,
ಸಾಧನೆಯಿಂದ ಅನುಭವ,
ಅನುಭವದಿಂದ ಆತ್ಮೋದ್ದಾರ,
ಆತ್ಮವೇ ಸತ್ಯ ಎನ್ನುವ ಅರಿವು,
ಆ ಅರಿವಿನಿಂದ ಮುಕ್ತಿ,
ಕೊನೆಗೆ ಮೋಕ್ಷ...
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ