ಶನಿವಾರ, ಸೆಪ್ಟೆಂಬರ್ 30, 2017

About Kannada Language:

 About Kannada Language:

Kannada is the third oldest language of World. (After . . . Sanskrit & Greek) 
is as old as 2000 years. 

Kannada is 99.99% perfect -logically and scientifically. 

Kannadaigas got 8 Gnana Peetha Awards. Look at other languages . . . Hindi -- 6, Telugu - 2, Malayalam - 3, Tamil - 2. 

Shri VINOBA BHAVE called Kannada script as QUEEN OF WORLD SCRIPTS - "Vishwa LipigaLa RaaNi - Kannada "

So called International language -- English does not have its own Script. English is written in "ROMAN" 

So called National Language -- Hindi does not have its own script. Hindi is written in "Deva nagari" 

Though Tamil has a script, logically it is imperfect -- as common letters are used for many pronunciations.. 

Kannada is as old as 2000 years. You can write what you speak and you can read what you write. 

When " Kaviraja Maarga was written . . ."kaaveriyinda , godaavarivaregirpa ... " by Amogha Varsha Nripathunga, English was incradle & Hindi was not born at all. 

Kannada is the only Indian language for which a foreigner (Kittal) wrote a dictionary (Shabda Kosha)

Ragale Saahithya can be seen only in Kannada which is of a rare and different kind of literature. 

Number of literature awards KUVEMPU got, was highest among any Indian authors. 

Kannada Chandassu (shatpadis) out pared all other languages. 

So Let us have PRIDE in using Kannada . Be proud of being a KANNADIGA.

Forward this to all your friends and let them also be PROUD to be KANNADIGAS

-----------------------------------------------------------------------------

*ಇಂದು ಮಧ್ವಾಚಾರ್ಯರ ಜಯಂತಿ*
ಶ್ರೀಮದ್ವಾಚಾರ್ಯರು ಅವತರಿಸಿ  ೭೦೦ವರುಷಗಳ ಸುಸಂಧರ್ಭ..
ಅವರ ಜೀವನ ಚರಿತ್ರೆಯಲ್ಲಿ  *ಅವರು ಬಾಲಕ ವಾಸುದೇವ ನಾಗಿದ್ದಾಗ,ಹುಟ್ಟಿದಾರಾಭ್ಯದಿಂದ ತಲಿಶೂಲಿಯ ಭಾದೆಯಿಂದ ಬಳಲುತ್ತಿದ್ದು,ತಮ್ಮ ಮಿತ್ರನಿಗೆ ಅವನ ಕಿವಿಗೆ ಗಾಳಿಯನ್ನು ಊದಿ ಪರಿಹಾರ ಮಾಡಿದರು* ಅಂತ ಮಧ್ವವಿಜಯದಲ್ಲಿ ಕೇಳುತ್ತೇವೆ..
*ಅವನಿಗೆ ತಲಿಶೂಲಿ ಹುಟ್ಟಿದ ದಿನದಿಂದ ಇದ್ದರೆ,ನಮಗು ಸಹ ಸಂಸಾರ ಶೂಲಿ ಅನಾದಿಯಾಗಿ ಕಾಡುತ್ತಿದೆ ..ಇದರಿಂದ ಹೇಗೆ ಆ *ಬಾಲಕ ಅವರ ಜೊತೆ ಇದ್ದು ಪಾರಾದನೋ,ಹೇಗೆ ಶ್ರೀಮಧ್ವರು ಅವನ ಕಿವಿಯನ್ನು ಊದಿ ಅವನ ರೋಗ ಪರಿಹರಿಸಿದರೋ,ಹಾಗೆಯೇ *ನಾವು ಅವರ ಗ್ರಂಥವನ್ನು, ಅವರ ವಾಣಿಯನ್ನು ಶ್ರವಣಮಾಡಿ,ಅದನ್ನು ಅನುಸರಿಸಿದರೆ,ಅವರ ಶಬ್ದಗಳನ್ನು ನಮ್ಮ ಕಿವಿಯಲ್ಲಿ ಕೇಳಿದರೆ,ಅವರು ನಮ್ಮ ಕಿವಿಗಳನ್ನು ಊದಿದಂತಾಗಿ ನಮ್ಮ ಸಂಸಾರಶೂಲಿಯನ್ನೆ ಪರಿಹರಿಸಬಲ್ಲರು*..
*ಅದರಿಂದ ನಾವುಗಳು ಮಧ್ವಮತವನ್ನು ಬಿಡದೇ,ಶ್ರೀಮಧ್ವಾಚಾರ್ಯರ ವಾಣಿಯನ್ನು  ನಿತ್ಯವು ಶ್ರವಣ ಮಾಡುತ್ತಾ ಇರುವ ಹಾಗೇ*,ಅವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುವ ..
*ಅದನ್ನೇ ನಮ್ಮ ಶ್ರೀ ವಿಜಯದಾಸರು ಒಂದು ಕಡೆ* ಹೇಳುವರು
*ವಾಯುಮತವ ಬಿಟ್ಟು ಅನ್ಯಮತವ ಸಾರೆ|ತಾಯಿಯ ಹರಿದು ಶ್ವಬಚಿಗೆರಗಿದಂತೆ ನೀಯಂತೆ ನಾಮ* *ಶ್ರೀವಿಜಯವಿಠ್ಠಲಗೆ|ಮಾಯಿ ಮತದವರು ಆಗರು ಕಾಣೋ||*
ಅವರನ್ನು ಉದಾಸೀನ ಮಾಡಿದರೆ ಹರಿಯ ಅನುಗ್ರಹ ಬಹು ಕಠಿಣ.
ಅವರ ಅನುಗ್ರಹ ನಮಗೆಲ್ಲ ಸದಾ ಕಾಲ ಇರಲಿ ಎಂದು ಪ್ರಾರ್ಥಿಸಿ ಎಲ್ಲಾ ರಿಗು ವಿಜಯದಶಮಿಯ ಶುಭಾಷಯಗಳು🙏💐
🙏ಹರೇ ಶ್ರೀನಿವಾಸ🙏
🙏ಅ.ವಿಜಯವಿಠ್ಠಲ 🙏
[30/09 7:40 AM] ‪+91 80506 94564‬: ☘ಪಾಲಕ್ ಸೊಪ್ಪು ಸೊಪ್ಪಲ್ಲ ಅಮೃತ☘  

ಹಸಿರುಲೋಕ ಮೈಸೂರು🌴🌴🌳🌴🌴 

10 ಬಲವಾದ ವೈಜ್ಞಾನಿಕ ಕಾರಣಗಳು

1. ಪಾಲಾಕ್ ಸೊಪ್ಪಲ್ಲಿ "ಪ್ರೋಲೇಟ್" ಅನ್ನೋ ಅಂಶ ಇರುತ್ತೆ. ಇದರಿಂದ ಬಿಪಿ ಕಂಟ್ರೋಲ್ ಆಗುತ್ತೆ...

2. ಪಾಲಾಕ್ ಸೊಪ್ಪಲ್ಲಿರೋ "ಕ್ಯಾರೋಟಿನೈಡ್" ನಿಮ್ಮ ಮೈಯ್ಯಲ್ಲಿರೋ ಕೊಲೆಸ್ಟ್ರಾಲನ್ನ ಕೊಲೆ ಮಾಡುತ್ತೆ ಅಲ್ಲದೇ ಮತ್ತೆ ಕೊಲೆಸ್ಟ್ರಾಲ್ ಹೆಚ್ಚಾಗದೇ ಇರೋ ಹಾಗೆ ಮಾಡುತ್ತೆ...

3. ನಿಮ್ಮ ಅಂದವಾದ ಸೆಲ್ಫಿಯನ್ನು ಮುಖದ ಮೇಲಿನ ಮೊಡವೆ ಕೆಡಿಸುತ್ತಿದೆಯೇ? ಮುಖದ ಒಂದು ಕಡೆಗೆ ಒಂದು ಸೋಪು ಇನ್ನೊಂದು ಕಡೆಗೆ ಇನ್ನೊಂದು ಸೋಪು ಹಾಕೋದು ಬಿಡಿ, ಪಾಲಾಕ್ ತಗೊಳಿ. ಮುಖದಲ್ಲಿ ನೆರಿಗೆ ಬರೋದು, ಸುಕ್ಕಾಗೋದು ಎಲ್ಲಾ ತಡೆಯುತ್ತೆ ನಮ್ ಪಾಲಕ್ಕು.

4. ಚಿಕ್ ಚಿಕ್ ಹುಡುಗರೂ ಕನ್ನಡಕ ಹಾಕ್ಕೊಳ್ಳೋದು ನೋಡಿದ್ರೆ ಅಯ್ಯೋ ಅನ್ಸುತ್ ಅಲ್ವಾ? ನಿಮ್ ಮಕ್ಳಿಗೆ ಪಾಲಾಕ್ ಸೊಪ್ ಕೊಡಿ, ಸೈಟ್ ಪ್ರಾಬ್ಲಮ್ ಬರಲ್ಲ.

5. ನರಗಳು ವೀಕಾದ್ರೆ, ಬೇರೆ ಬೇರೆ ನೋವುಗಳು ಬರುತ್ವೆ. ಚಿಕ್ಕೋರಾಗ್ಲಿ ದೊಡ್ಡೋರಾಗ್ಲಿ, ಪಾಲಾಕ್ ತಿಂದ್ರೆ ನರಗಳಿಗೆ ಶಕ್ತಿ ಬರುತ್ತೆ.

6. ಮೆಮೋರಿ ಪವರ್ ಜಾಸ್ತಿ ಮಾಡುವ ಶಕ್ತಿ ಪಾಲಾಕಿಗಿರುತ್ತೆ.

7. ಕೀಲು ನೋವಿಗೂ ಇರು ರಾಮಬಾಣ

8. ನಿಮ್ ಮಯ್ಯಲ್ಲಿ ರಕ್ತ ಕಮ್ಮಿ ಇದ್ರೆ, ದಿನಾ ಪಾಲಾಕ್ ತಿಂತಾ ಬನ್ನಿ... ತಾನಾಗೆ ಸರಿಹೋಗುತ್ತೆ.

9. ಕೆಲವ್ರು ನೋಡಿ, ಮುಖದ ಚರ್ಮ ಬಿಗಿಯಾಗಿರುತ್ತೆ, ಫಳ ಫಳ ಅಂತ ಹೋಳೀತಿರ್ತಾರೆ. ಯಾಕೆ ಗೊತ್ತಾ? ಯಾಕಂದ್ರೆ ಹಾಗೆ ಹೊಳೆಯೋಕ್ಕೆ ಬೇಕಾದ ಎ ವಿಟಾಮಿನ್ ಅವರ್ ಮಯ್ಯಲ್ಲಿ ಜಾಸ್ತಿ ಇರುತ್ತೆ. ನಮ್ ಪಾಲಾಕಲ್ಲಿ ಎ ವಿಟಾಮಿನ್ ಸಿಕ್ಕಾಪಟ್ಟೆ ಇದೆ.

10. ಕ್ಯಾನ್ಸರ್ ಕಣಗಳನ್ನು ಸಹ ಕೊಲ್ಲಬಲ್ಲ ಪಾಲಾಕ್ ಅನ್ನೋ ದಿವ್ಯೌಷಧ

.---------------------------------------------------------..

12ನೆ ಶತಮಾನದಲ್ಲಿ ಜಗತ್ತಿಗೆ ಕರ್ನಾಟಕ ಈ ದಿನದಂದು ಒಂದು ಅಪೂರ್ವ ಕೂಡುಗೆ ಕೊಟ್ಟ ದಿನ....

ಲೋಕಕ್ಕೆ ಒರ್ವ ಮಹಾನ್ ಆಚಾರ್ಯರನ್ನು ಕರ್ನಾಟಕ ಉಡುಗರೆಯಾಗಿ ಇತ್ತ ಸುದಿನ...

*ಆಚಾರ್ಯ ಮಧ್ವರು ಹುಟ್ಟಿದ ಶುಭ ದಿನ...*

ಉಡುಪಿಯ ಪಾಜಕದಲ್ಲಿ 1238 ವರ್ಷ ದಂದು ವಿಜಯದಶಮಿಯಂದು ಜಗತ್ತಿಗೆ ಭಾರತೀಯ ಸಂಸಕೃತಿಯ ತತ್ವಜ್ಞಾನ ಲೋಕಕ್ಕೆ *ತತ್ವವಾದದ* ದೀಪದ ಜ್ಯೋತಿಯನ್ನು ಬೆಳಗಿ‌ಸಿಲೆಂದೆ ಅವತರಿಸಿದ ದಿನ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ