ಈ ಸಂದೇಶವನ್ನು ಬೇರೆ ಗುಂಪುಗಳಿಗೆ ಹಂಚಲು ಜಾಸ್ತಿ ಹಣ ವೆಚ್ಚವಾಗುವದಿಲ್ಲ.. ಕೇವಲ ಐದು ನಿಮಿಷಗಳ ಸಮಯ ಸಾಕು..
ದೇಶಭಕ್ತಿಯನ್ನು ಸಾರಲು...!

ದೇಶವನ್ನು ಒಡೆದು ಇಬ್ಬಾಗ ಮಾಡುವಾಗ ಯಾವ ಸರಕಾರ ಅಸ್ತಿತ್ವದಲ್ಲಿತ್ತು..?

ಅದೀಕ್ರತ ಕಾಶ್ಮೀರ ನಿರ್ಮಾಣವಾದಾಗ ಯಾರ ಸರಕಾರ ಆಡಳಿತದಲ್ಲಿತ್ತು..?

ಮುಂಬಯಿ ಮೇಲೆ ದಾಳಿ ನೆಡೆದಾಗ ಯಾರ ಸರಕಾರ ಆಡಳಿತದಲ್ಲಿತ್ತು..?

ಚೈನಾ ದೇಶವು ಭಾರತದ ಭೂಮಿಯನ್ನು ವಶಪಡಿಸಿಕೊಂಡಾಗ ಯಾರ ಸರಕಾರ ಆಡಳಿತದಲ್ಲಿತ್ತು..?

ವೀರ ಸೈನಿಕರ ತಲೆ ಕತ್ತರಿಸಿ ಪಾಕಿಸ್ತಾನಕ್ಕೆ ಕೊಂಡು ಹೋದಾಗ ಯಾವ ಸರಕಾರ ಆಡಳಿತದಲ್ಲಿತ್ತು..?

ಕಲ್ಲಿದ್ದಲು ಹಗರಣ ನೆಡೆದಾಗ ಯಾವ ಸರಕಾರ ಆಡಳಿತದಲ್ಲಿತ್ತು..?

ಸೈನಿಕರ ಸಮವಸ್ತ್ರದ ಹಣವನ್ನು ನುಂಗಿ ನೀರು ಕುಡಿಯುವಾಗ ಯಾವ ಸರಕಾರ ಆಡಳಿತ ನೆಡೆಸುತ್ತಿತ್ತು..?

ಸಿಕ್ ಸಮುದಾಯದ ಮಾರಣಹೋಮ ನೆಡೆದಾಗ ಯಾವ ಸರಕಾರ ಆಡಿಳಿತದಲ್ಲಿತ್ತು..?

ಸಿಮ್ಲಾ ಒಪ್ಪಂದ ಮಾಡಿಕೊಂಡು ದೇಶದ ಅಮೂಲ್ಯ ಭೂಮಿಯನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟಾಗ ಯಾವ ಸರಕಾರ ಆಡಳಿತದಲ್ಲಿತ್ತು..?

ಆಸಾಮ್ ನಲ್ಲಿ ಹಿಂದೂಗಳ ಮಾರಣ ಹೋಮ ನೆಡೆದಾಗ ಯಾವ ಸರಕಾರ ಆಡಳಿತದಲ್ಲಿತ್ತು..?

ಕಾಸ್ಮೀರಿ ಪಂಡಿತರ ಹತ್ಯಾಕಾಂಡ ನೆಡೆದಾಗ ಯಾವ ಸರಕಾರ ಆಡಳಿತದಲ್ಲಿತ್ತು.?

ಕಾಮನ್ ವೆಲ್ತ್ ಕ್ರೀಡಾ ಹಗರಣ ನೆಡೆದಾಗ ಯಾವ ಸರಕಾರ ಆಡಳಿತದಲ್ಲಿತ್ತು..?

2G ಹಗರಣ ನೆಡೆದಾಗ ಯಾವ ಸರಕಾರ ಆಡಳಿತದಲ್ಲಿತ್ತು..?

ದೂರದರ್ಶನದ ಮೂಲ ಲಾಂಛನವಾದ "ಸತ್ಯಂ ಶಿವಂ ಸುಂದರಂ" ಎನ್ನುವ ನುಡಿಯನ್ನು ಧರ್ಮ ಸಹಿಷ್ಣುತೆಯ ಹೆಸರಿನಲ್ಲಿ ಕಿತ್ತು ಹಾಕಿದಾಗ ಯಾವ ಸರಕಾರವು ಆಡಳಿತ ನೆಡೆಸುತ್ತಿತ್ತು... ?

ಭಾರತೀಯ ಮುದ್ರೆಯಿಂದ "ಸತ್ಯಮೇವ ಜಯತೆ" ಯನ್ನು ತೆಗೆದುಹಾಕಿದಾಗ ಯಾವ ಸರಕಾರ ಆಡಳಿತ ನೆಡೆಸುತ್ತಿತ್ತು..?

ವಂದೇ ಮಾತರಂ ಗೀತೆಗೆ ಅಪಮಾನ ಮಾಡಿದ ಸರಕಾರ ಯಾವುದಾಗಿತ್ತು..?

🏻ಸಂವಿಧಾನದ ಪ್ರಕಾರ 30(A) ಗೆ ಸಂಬಂದಿಸಿದಂತೆ ವಿದ್ಯಾಲಯಗಳಲ್ಲಿ ಭಗವದ್ಗೀತೆ,ರಾಮಾಯಣದ ಬಗ್ಗೆ ಹೇಳುವದನ್ನ, ಕಲಿಸುವದನ್ನ ನಿರ್ಬಂದಿಸಲಾಗಿದೆ..

🏻ಮುಸ್ಲಿಂ ಮದರಸಾಗಳಲ್ಲಿ, ಕ್ರಿಶ್ಚಿಯನ್ ಕಾನ್ವೆಂಟುಗಳಲ್ಲಿ ಕುರಾನ್ ಮತ್ತು ಬಾಯಿಬಲ್ ಗಳನ್ನು ಬೋದಿಸಬಹುದಾಗಿದೆ..

🏻ಹಿಂದೂ ಮಂದಿರ ಮತ್ತು ತೀರ್ಥಸ್ಥಾನಗಳಿಗೆ ಬಂದಂತಹ ದೇಣಿಗೆಯ ಮೇಲೆ ಸರಕಾರಕ್ಕೆ ೭೦ ಪ್ರತಿಶತ ಅಧಿಕಾರ.. ಮಸೀದಿ ಮತ್ತು ಚರ್ಚುಗಳಿಗೆ ಬಂದ ದೇಣಿಗೆ ಅವರವರಿಗೆ ಪೂರ್ಣ ಅಧಿಕಾರ!! ಅದರ ಜೊತೆ ಮತ್ತಷ್ಟು ಸರಕಾರದ ಅನುದಾನ ಬೇರೆ..!!

🏻ಬಾಬಾ ಅಮರನಾಥ ಯಾತ್ರಿಕರ ಮೇಲೆ ಸರಕಾರಕ್ಕೆ ಟೆಕ್ಸ್ ತುಂಬಬೇಕು.. ಅದೇ ಹಜ್ ಯಾತ್ರಿಕರಿಗೆ ಸರಕಾರಿ ಸಬ್ಸಿಡಿ.. ವ್ಹಾ... ಹೇಗಿದೆ ನೋಡಿ ಹಿಂದುಸ್ಥಾನದ ಹಿಂದುಗಳ ಪರಿಸ್ಥಿತಿ. ಇದು ದರ್ಮಸಹಿಷ್ಣುತೆಯಂತೆ...!!!
ಮನಸಿದ್ದರೆ ಈ ಸಂದೇಶವನ್ನು ಮುಂದಕ್ಕೆ ಕಳುಹಿಸಿ..❗ ಇಲ್ಲವಾದಲ್ಲಿ ನಿನ್ನನ್ನು ನೀನು ಹಿಂದೂಸ್ಥಾನಿ ಎಂದು ಕರೆದುಕೊಳ್ಳಬೇಡ....‼

🏻ಜೈ ಹಿಂದ್

🏻
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ