ದೇವಾಲಯ : ಕೈಲಾಸ ಮಾನಸರೋವರ
ವಿಳಾಸ :ಬರಂಗ್, ನಗರಿ, ಚೀನಾ
ದೂರವಾಣಿ :NA
ವೆಬ್ಸೈಟ್ :Manasa Sarovar
ಮಾರ್ಗ : >>Map Link<<
ಹೆಚ್ಚಿನ ಮಾಹಿತಿ
ಕೈಲಾಸ ಮಾನಸರೋವರ ಟಿಬೆಟ್ ನಲ್ಲಿರುವ ಒಂದು ಪವಿತ್ರವಾದ ಹಿಮಾಲಯ ಪರ್ವತ. ಇದನ್ನು ಮೌಂಟ್ ಕೈಲಾಶ್, ಕೈಲಾಸ ಪರ್ವತ ಎಂದೂ ಕರೆಯಲಾಗುತ್ತದೆ. ಕೈಲಾಸ ಮಾನಸರೋವರ ಎಂಬ ಪದವು, ಎರಡು ಪದಗಳಿಂದ ಮಾಡಲಾಗಿದೆ. ’ಕೈಲಾಸ’ ಎಂದರೆ ಪರ್ವತ ಹಾಗು ಮಾನಸರೋವರ ಎಂದರೆ ಪರ್ವತದಲ್ಲಿರುವ ಕೆರೆ ಎಂಬರ್ಥ. ಸ್ಕಂದ ಪುರಾಣದ ಪ್ರಕಾರ, ಕೈಲಾಸ ಮಾನಸರೋವರದಲ್ಲಿ ಶಿವನು ನೆಲೆಸುತ್ತಾನೆ ಹಾಗು ಶಿವನ ವಾಸ ಸ್ಥಳವಿದೆ ಎಂದು ಹೇಳಲಾಗುತ್ತದೆ. ಹಾಗು ಕೈಲಾಸ ಪರ್ವತದಲ್ಲಿರುವ ಮಾನಸರೋವರ ಕೆರೆಯಲ್ಲಿ ಶಿವ ಹಾಗು ಇಂದ್ರ ಹಂಸಗಳಾಗಿ ಈಜಿದ್ದುದರಿಂದ ಅದನ್ನು ಪವಿತ್ರವಾದ ಕೆರೆ ಎನ್ನಲಾಗುತ್ತದೆ. ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ಕೈಲಾಸ ಪರ್ವತ ಟಿಬೆಟಿನ ನೈಋತ್ಯದ ದಿಕ್ಕಿನಲ್ಲಿದೆ. ಇದು, ಹಿಮಾಲಯದ ಅತಿ ಎತ್ತರದ ಪರ್ವತ ಹಾಗು ಏಶಿಯಾ ಖಂಡದ ಮಹಾನದಿಗಳ ಮೂಲ. ಕೈಲಾಸ ಪರ್ವತ ಅಮೂಲ್ಯವಾದ ಹಾಗು ಮುಖ್ಯವಾದ ಸಮ್ಮಿತೀಯ ಪರ್ವತ. ಕಪ್ಪು ಕಲ್ಲಿನಿಂದ ನಿರ್ಮಾಣ ಆಗಿರುವ ಈ ಪರ್ವತ ಸುಂದರವಾದ ವಜ್ರದಾಕಾರದಲ್ಲಿದೆ ಹಾಗು ಸುತ್ತಲೂ ಸುಂದರವಾದ ಪ್ರಕೃತಿಯಿಂದ ಕೂಡಿದೆ. ಹಿಂದೂ ಧರ್ಮದಲ್ಲಿ, ಮಾನಸರೋವರ ಕೆರೆ ಎಂದರೆ ಶುದ್ಧತೆಯ ಸಂಕೇತ ಹಾಗು ಈ ಕೆರೆ ನೀರು ಸೇವಿಸುವವರು ತಮ್ಮ ಮರಣದ ನಂತರ ಶಿವನ ಬಳಿ ಹೋಗುತ್ತಾರೆ ಎಂದು. ಇದಲ್ಲದೆ, ತಾವು ಮಾಡಿದ ಪಾಪಗಳನ್ನೂ ತೊಳೆದುಹಾಕುತ್ತದೆ ಎಂಬ ನಂಬಿಕೆ ಇದೆ. ಕೈಲಾಸ ಪರ್ವತದ ಹಾಗೆ ಮಾನಸರೋವರ ಕೆರೆ ಒಂದು ತೀರ್ಥಯಾತ್ರ ಸ್ಥಳ ಹಾಗು ಈ ಸ್ಥಳ ಬಹಳಷ್ಟು ಯಾತ್ರಿಗಳನ್ನು ಅಕ್ಕ ಪಕ್ಕದ ದೇಶಗಳಿಂದ ಆಕರ್ಶಿಸುತ್ತದೆ. ಇಲ್ಲಿಗೆ ತೀರ್ಥ ಯಾತ್ರೆಗಳನ್ನು ಭಾರತ ಸರ್ಕಾರ ಪ್ರತಿ ವರ್ಷ ಆಯೋಜಿಸುತ್ತದೆ ಹಾಗು ಇದನ್ನು ’ಕೈಲಾಸ ಮಾನಸ ಸರೋವರ ಯಾತ್ರ’ ಎದು ಕರೆಯಲಾಗುತ್ತದೆ. ಯಾತ್ರಿಗಳು ಇಲ್ಲಿಗೆ ಬಂದು ಈ ಪವಿತ್ರವಾದ ಕೆರೆಯಲ್ಲಿ ತೀರ್ಥ ಸ್ನಾನ ಮಾಡುತ್ತಾರೆ.
ವಿಳಾಸ :ಬರಂಗ್, ನಗರಿ, ಚೀನಾ
ದೂರವಾಣಿ :NA
ವೆಬ್ಸೈಟ್ :Manasa Sarovar
ಮಾರ್ಗ : >>Map Link<<
ಹೆಚ್ಚಿನ ಮಾಹಿತಿ
ಕೈಲಾಸ ಮಾನಸರೋವರ ಟಿಬೆಟ್ ನಲ್ಲಿರುವ ಒಂದು ಪವಿತ್ರವಾದ ಹಿಮಾಲಯ ಪರ್ವತ. ಇದನ್ನು ಮೌಂಟ್ ಕೈಲಾಶ್, ಕೈಲಾಸ ಪರ್ವತ ಎಂದೂ ಕರೆಯಲಾಗುತ್ತದೆ. ಕೈಲಾಸ ಮಾನಸರೋವರ ಎಂಬ ಪದವು, ಎರಡು ಪದಗಳಿಂದ ಮಾಡಲಾಗಿದೆ. ’ಕೈಲಾಸ’ ಎಂದರೆ ಪರ್ವತ ಹಾಗು ಮಾನಸರೋವರ ಎಂದರೆ ಪರ್ವತದಲ್ಲಿರುವ ಕೆರೆ ಎಂಬರ್ಥ. ಸ್ಕಂದ ಪುರಾಣದ ಪ್ರಕಾರ, ಕೈಲಾಸ ಮಾನಸರೋವರದಲ್ಲಿ ಶಿವನು ನೆಲೆಸುತ್ತಾನೆ ಹಾಗು ಶಿವನ ವಾಸ ಸ್ಥಳವಿದೆ ಎಂದು ಹೇಳಲಾಗುತ್ತದೆ. ಹಾಗು ಕೈಲಾಸ ಪರ್ವತದಲ್ಲಿರುವ ಮಾನಸರೋವರ ಕೆರೆಯಲ್ಲಿ ಶಿವ ಹಾಗು ಇಂದ್ರ ಹಂಸಗಳಾಗಿ ಈಜಿದ್ದುದರಿಂದ ಅದನ್ನು ಪವಿತ್ರವಾದ ಕೆರೆ ಎನ್ನಲಾಗುತ್ತದೆ. ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ಕೈಲಾಸ ಪರ್ವತ ಟಿಬೆಟಿನ ನೈಋತ್ಯದ ದಿಕ್ಕಿನಲ್ಲಿದೆ. ಇದು, ಹಿಮಾಲಯದ ಅತಿ ಎತ್ತರದ ಪರ್ವತ ಹಾಗು ಏಶಿಯಾ ಖಂಡದ ಮಹಾನದಿಗಳ ಮೂಲ. ಕೈಲಾಸ ಪರ್ವತ ಅಮೂಲ್ಯವಾದ ಹಾಗು ಮುಖ್ಯವಾದ ಸಮ್ಮಿತೀಯ ಪರ್ವತ. ಕಪ್ಪು ಕಲ್ಲಿನಿಂದ ನಿರ್ಮಾಣ ಆಗಿರುವ ಈ ಪರ್ವತ ಸುಂದರವಾದ ವಜ್ರದಾಕಾರದಲ್ಲಿದೆ ಹಾಗು ಸುತ್ತಲೂ ಸುಂದರವಾದ ಪ್ರಕೃತಿಯಿಂದ ಕೂಡಿದೆ. ಹಿಂದೂ ಧರ್ಮದಲ್ಲಿ, ಮಾನಸರೋವರ ಕೆರೆ ಎಂದರೆ ಶುದ್ಧತೆಯ ಸಂಕೇತ ಹಾಗು ಈ ಕೆರೆ ನೀರು ಸೇವಿಸುವವರು ತಮ್ಮ ಮರಣದ ನಂತರ ಶಿವನ ಬಳಿ ಹೋಗುತ್ತಾರೆ ಎಂದು. ಇದಲ್ಲದೆ, ತಾವು ಮಾಡಿದ ಪಾಪಗಳನ್ನೂ ತೊಳೆದುಹಾಕುತ್ತದೆ ಎಂಬ ನಂಬಿಕೆ ಇದೆ. ಕೈಲಾಸ ಪರ್ವತದ ಹಾಗೆ ಮಾನಸರೋವರ ಕೆರೆ ಒಂದು ತೀರ್ಥಯಾತ್ರ ಸ್ಥಳ ಹಾಗು ಈ ಸ್ಥಳ ಬಹಳಷ್ಟು ಯಾತ್ರಿಗಳನ್ನು ಅಕ್ಕ ಪಕ್ಕದ ದೇಶಗಳಿಂದ ಆಕರ್ಶಿಸುತ್ತದೆ. ಇಲ್ಲಿಗೆ ತೀರ್ಥ ಯಾತ್ರೆಗಳನ್ನು ಭಾರತ ಸರ್ಕಾರ ಪ್ರತಿ ವರ್ಷ ಆಯೋಜಿಸುತ್ತದೆ ಹಾಗು ಇದನ್ನು ’ಕೈಲಾಸ ಮಾನಸ ಸರೋವರ ಯಾತ್ರ’ ಎದು ಕರೆಯಲಾಗುತ್ತದೆ. ಯಾತ್ರಿಗಳು ಇಲ್ಲಿಗೆ ಬಂದು ಈ ಪವಿತ್ರವಾದ ಕೆರೆಯಲ್ಲಿ ತೀರ್ಥ ಸ್ನಾನ ಮಾಡುತ್ತಾರೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ